Saturday, 20 October 2018

ನೃಪತುಂಗ ಪ್ರಶಸ್ತಿ 2018

@ಜ್ಞಾನವಾಹಿನಿGK
🚩🚩🚩🚩
              jnanavahinigk@gmail.com
         🚩🚩🚩🚩
*ನೃಪತುಂಗ ಪ್ರಶಸ್ತಿ* :~

~ ಈ ನೃಪತುಂಗ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಿಎಂಟಿಸಿ ಜಂಟಿಯಾಗಿ ನೀಡುತ್ತಾರೆ

🚩ನೃಪತುಂಗ ಪ್ರಶಸ್ತಿ ಒಟ್ಟು ಮೊತ್ತ:~ *7 ಲಕ್ಷ 1 ರೂಪಾಯಿ*

🚩 ಇತ್ತೀಚಿನ ಈ ಪ್ರಶಸ್ತಿ ವಿಜೇತರು :~ *ಸಿದ್ದಲಿಂಗಯ್ಯ*  2018

🚩
 ಈ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ :~ *ದೇ. ಜವರೆಗೌಡ* 2007

🚩ಈ ಪ್ರಶಸ್ತಿ ಪಡೆದ ಪ್ರಮುಖರು

🔖 2018- ಡಾ. ಸಿದ್ದಲಿಂಗಯ್ಯ
🔖 2017- ಎಸ್.ಎಲ್.ಬೈರಪ್ಪ
🔖 2016- ಎಂ.ಚಿದಾನಂದ ಮೂರ್ತಿ
🔖 2015- ಟಿ.ವ್ಹಿ.ವೆಂಕಟಚಲಶಾಸ್ತ್ರಿ
🔖2014- ಕುಂ.ವೀರಭದ್ರಪ್ಪ

🔖2013- ಬರಗೂರು ರಾಮಚಂದ್ರಪ್ಪ

🔖2012- ಸಾ.ರಾ.ಅಬೂಬಕರ

🔖2011- ಎಂ.ಎಂ.ಕಲ್ಬುರ್ಗಿ

🔖2010- ಸಿ.ಪಿ.ಕೃಷ್ಣಕುಮಾರ

🔖ಜ್ಞಾನವಾಹಿನಿGK

🔖2009- ಜಿ.ಎಸ್.ಶಿವರುದ್ರಪ್ಪ

🔖2008- ಪಾಟೀಲ್ ಪುಟ್ಟಪ್ಪ

🔖 2007- ದೇ.ಜವರೆಗೌಡ

for join our group
send ur name ,address
to our gmail 👉🏼👉🏼👉🏼👉🏼

jnanavahinigk@gmail.com

or
amasiddatakali@gmail.com

Tuesday, 18 September 2018

ಪ್ರಮುಖ ನದಿ ಯೋಜನೆಗಳು

ಪ್ರಮುಖ ನದಿ ಯೋಜನೆ ಮತ್ತು ಜಿಲ್ಲೆಗಳು

1) ವಾಣಿವಿಲಾಸ -----∆ ಚಿತ್ರದುರ್ಗ
2) ಕೃಷ್ಣ ರಾಜ ಸಾಗರ---∆ ಮಂಡ್ಯ
3) ತುಂಗಭದ್ರಾ-----------∆ ಬಳ್ಳಾರಿ
4) ಹೇಮಾವತಿ -----------∆ ಹಾಸನ
5) ಭದ್ರಾ ------------------∆ ಚಿ.ಮಗಳೂರ
6) ಕಬಿನಿ-------------------∆ ಚಾಮರಾಜ
7) ನವಿಲುತಿರ್ಥ -----------∆ ಬೆಳಗಾವಿ
8) ಬೆಣ್ಣೆತೊರೆ--------------∆ ಗುಲ್ಬರ್ಗಾ
9) ನಾರಾಯಣಪುರ-------∆ ಯಾದಗಿರಿ
10) ನುಗು-------------------∆ ಮೈಸೂರು
11) ಲಿಂಗಣಮಕ್ಕಿ-----------∆ ಶಿವಮೊಗ್ಗ
12) ಯುಗಚಿ-----------------∆ ಹಾಸನ
13) ಹಾರಂಗಿ------------------∆ ಕೊಡಗು
14) ಕಾರಂಜ್ -----------------∆ ಬೀದರ್
15) ವರಾಹಿ--------------------∆ ಉಡುಪಿ
ಜ್ಞಾನವಾಹುನಿGK9901494699

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...