Sunday, 21 May 2017

ಮಧ್ಯಕಾಲೀನ ಭಾರತ ಇತಿಹಾಸ - ಇಸ್ಲಾಂ ಧರ್ಮ, ದೆಹಲಿ ಸುಲ್ತಾನರ ಬಗ್ಗೆ

ಮಧ್ಯಕಾಲಿನ ಭಾರತ ಇತಿಹಾಸ
🌹🌹🌹🌹🌹🌹🌹🌹

📚ಜ್ಞಾನವಾಹಿನಿGK📚
*Amasidda Takali*

🌺ಜಗತ್ತಿನ ಅತಿದೊಡ್ಡ ಧರ್ಮ:~ *ಕ್ರೈಸ್ತ ಧರ್ಮ*

🌺ಕ್ರೈಸ್ತ ಧರ್ಮದ ಸ್ಥಾಪಕ:~ *ಯೆಸು ಕ್ರೈಸ್ತ*

🌺ಇಸ್ಲಾಂ ಧರ್ಮದ ಸ್ಥಾಪಕ :~  *ಮಹ್ಮದ ಪೈಗಂಬರನ*

-----------------------------------------------------------------------
🌺ಇಸ್ಲಾಂ ಧರ್ಮ ಉದಯವಾಗಿದ್ದು ಕ್ರಿಶ 612 ರಲ್ಲಿ🌺

------------------------------------------------------------------------
🌹ಮಹ್ಮದ ಪೈಗಂಬರನು ಕ್ರಿಶ 570 ರಲ್ಲಿ ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಜನಸಿದನು , ಈತನ ತಂದೆ ಅಬ್ದುಲಾ & ತಾಯಿ ಅಮೀನಾ

Amasidda
🌹ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ಮ.ಪೈಗಂಬರನನ್ನು ಜೋಪಾನು ಮಾಡಿದ ಈತನ ಚಿಕ್ಕಪ್ಪ ಅಬು ತಾಲಿಬ್

*ಕ್ರಿಶ 612 ರಲ್ಲಿ ಮ.ಪೈಗಂಬರಗೆ ಜ್ಞಾನೋದಯವಾಯಿತು ,*

🌼🌼ಕ್ರಿಶ 622 ರಲ್ಲಿ ಈತನ ಮೆಕ್ಕಾ ನಗರ ಬಿಟ್ಟು ಮದೀನಾ ನಗರಕ್ಕೆ ಪಲಾಯನ ಮಾಡಿದ, ಜಗತ್ತಿನ ಇತಿಹಾಸದಲ್ಲೆ ಇದನ್ನೇ ಹೀಜಾರ ಶಕೆ ಎಂದು ಕರೆಯುತ್ತಾರೆ,  ಕಾರಣ ತಾನು ಕಂಡುಕೊಂಡ ಜ್ಞಾನ ಪ್ರಚಾರ ಮಾಡುತಿದ್ದಾಗ ಜನರು ಈತನ ತತ್ವಗಳನ್ನು ತಿರಸ್ಕಾರಿಸಿದರು, ಹೀಗಾಗಿ ಮದೀನಾ ನಗರಕ್ಕೆ ಹೋದನು ಅಂತಾ ಇತಿಹಾಸ.
🌻🌻🌻🌻🌻🌻🌻🌻
*ಮಹಮ್ಮದ ಪೈಗಂಬರ 632 ರಲ್ಲಿ ಮದೀನಾ ನಗರದಲ್ಲಿ ಮರಣ ಹೊಂದಿದನು*

☘☘ ಇಸ್ಲಾಂ ಧರ್ಮದ ಪಂಥಗಳು👇🏾
*ಶಿಯಾ ಮತ್ತು ಸುನ್ನಿ*


🌹 ಅತಿ ಹೆಚ್ಚು ಮುಸ್ಲಿಂರು ಹೊಂದಿರುವ ದೇಶ :~ *ಇಂಡೊನೇಷ್ಯಾಯ*

🌺 ಹೆಚ್ಚು ಮುಸ್ಲಿಂರು ಹೊಂದಿರುವ. ಭಾರತದ  ರಾಜ್ಯ :~ *ಉತ್ತರ ಪ್ರದೇಶ*

🌺 ಹೆಚ್ಚು ಮುಸ್ಲಿಂರು ಹೊಂದಿರುವ ಕರ್ನಾಟಕದ ಜಿಲ್ಲೆ:~ *ಬೀದರ್*

ಭಾರತದ ಅತಿ ದೊಡ್ಡದಾದ ಮಸೀದಿ :~ *ಜಾಮಿ ಮಸೀದಿ*

ಜ್ಞಾನವಾಹಿನಿGk
☘☘📖☘☘☘☘☘

🌺🌺 ಭಾರತದ ಮೇಲೆ ಕ್ರಿಶ 712 ರಲ್ಲಿ ಅರಬ್ಬರ ದಾಳಿ ,
*ದಾಹಿರ್ ಮತ್ತು ಮಹ್ಮದ ಬಿನ್ ಕಾಸಿಂರ ನಡುವೆ ರಾವಿ ನದಿ ದಂಡಿ ಮೇಲೆ ಯುದ್ಧ ನಡೆಯಿತು,* ದಾಹಿರನು ಸಿಂಧ್ ಪ್ರದೇಶ ಆಳುತಿದ್ದ.

🌺🌺🌺🌺🌺🌻🌻🌻🌺🌻amasidda

*ಮಹ್ಮದ ಗಜನಿಯು ಭಾರತದ ಮೇಲೆ 17 ಬಾರಿ ದಾಳಿ ಮಾಡಿದನು, 1000 ದಿಂದ 1027 ರವರೆಗೆ*

👇🏾👇🏾👇🏾👇🏾
*1000:~* ಗಡಿ ಪ್ರದೇಶದ ಮೇಲೆ
---------------------------------------
*1001:~* ಜಯಪಾಲನ ಮೇಲೆ (ವಹಿಂದದ ರಾಜ)
---------------------------------------
*1004:~* ಬರೀದದ ರಾಜ ಬಾಜೀರಾವನ ಮೇಲೆ
---------------------------------------
*1006:~* ಫತೇದಾವುದನ ಮೇಲೆ
--------------------------------------
*1007:~* ಸುಕಪಾಲನ ಮೇಲೆ (ಜಯಪಾಲನ ಮಗ)
--------------------------------------
*1008:~* ಆನಂದಪಾಲನ ಮೇಲೆ (ಜಯಪಾಲನ ಮಗ)
--------------------------------------
*1009:~* ಕಾಂಗ್ರಾ ಬೆಟ್ಟದ ಮೇಲೆ
---------------------------------------
*1010:~* ಮುಲ್ತಾನಿನ ಮೇಲೆ (ಅಸ್ಪಷ್ಟ ಮಾಹಿತಿ ಇದೆ)
---------------------------------------
*1014:~* ತ್ರಿಲೋಚನಪಾಲನ ಮೇಲೆ (ಆನಂದ ಪಾಲನ ಮಗ)
---------------------------------------
*1014:~* ಚಕ್ರೇಶ್ವರ ದೇವಲಾಯದ ಮೇಲೆ
-------------------------------------
*1018:~* ಕನೌಜ್ ದ ಕುಲಚಂದನ ಮೇಲೆ ,
--------------------------------------
*1019:~* ಮಥುರಾ ಮೇಲೆ
--------------------------------------
1021ರಲ್ಲಿ ವಿದ್ಯಾದರ ಮೇಲೆ
---------------------------------------
*1026:~* ಸೋಮನಾಥ ದೇವಾಲಯದ ಮೇಲೆ,
----------------------------------
*1027:~* ಪಂಜಾಬ್ ದ ಜಾಟರೊಂದಿಗೆ

ಮಹ್ಮದ ಗಜನಿಯ ಬಿರುದು :~ *ಮೂರ್ತಿ ಭಂಜಕ*
------------------------------------------------
 amasiddatakali: 🌹🌹🌹🌹🌹🌹🌹🌹
*ಮಹ್ಮದ ಗಜನಿ ಹಾಗೆ ಮಹ್ಮದ ಘೋರಿಯು ಭಾರತದ ಮೇಲೆ ದಾಳಿ ಮಾಡಿದನು, ಈತನ ಮೂಲ ಉದ್ದೇಶ ಭಾರತದಲ್ಲಿ ಇಸ್ಲಾಂ ಧರ್ಮ ಸ್ಥಾಪನೆ ಮಾಡುವುದಾಗಿತ್ತು*

*🌷🌷ಮಹ್ಮದ ಘೋರಿ ಘೋರ ಮನೆತನದ ಪ್ರಸಿದ್ಧ ಅರಸ*

🌺ಮಹ್ಮದ ಘೋರಿ 1175 ರಲ್ಲಿ ಮುಲ್ತಾನಿನ ಮೇಲೆ ದಾಳಿ ಮಾಡಿದನು.

*🌹1176:~ ಗುಜರಾತ್ ನ ಅನಿಲವಾಡದ ಮೇಲೆ ದಾಳಿ ಕೈಗೊಂಡ ಅಲ್ಲಿನ ಅರಸ 2ನೇ ಭೀಮದೇವನ ಕೈಯಲ್ಲಿ ಸೋತನು*
🌷🌷

1178:~ *👩🏻‍🎨👩🏻‍🎨👩🏻‍🎨 ರಜಪೂತರ ನಾಯಕಿ ಕೈಯಲ್ಲಿ ಸೋತನು*
🌷🌷

🌷🌷
ಮಹ್ಮದ ಗೋರಿ ಮತ್ತು ಪೃಥ್ವಿರಾಜ್ ಚೌಹನನ ಮಧ್ಯ *1191ರಲ್ಲಿ ಮೊದಲನೆಯ ತರೈಯನ್* ಯುದ್ಧವಾಯಿತು , *ಪೃಥ್ವಿರಾಜ್ ಚೌಹನ ಈ ಯುದ್ದಲ್ಲಿ ಜಯಸಿದನು ಮತ್ತು ಪ್ರಜ್ಞೆ ತಪ್ಪಿ ಬಿದ್ದಾಗ ಮಹ್ಮದ ಗೋರಿಯನ್ನು ಪ್ರಥ್ವಿರಾಜ್ ಚೌಹನರ ಸಹೋದರರು ಹೊಡೆಯಲು ಮುಂದಾದಗ ಪ್ರಥ್ವಿರಾಜ್ ಚೌಹನ ಗೋರಿಯನ್ನು  ಕ್ಷಮಿಸಿದನು*
ಮುಂದೆ 1192 ರಲ್ಲಿ 2ನೇ ತರೈನ ಯುದ್ಧ ನಡೆದು ಮಹ್ಮದ ಘೋರಿ ಪೃಥ್ವಿರಾಜ್ ಚೌಹನನ್ನು ಸೋಲಿಸಿ ಕೊಲೆ ಮಾಡಿದನು 😱😡

1194:~ *ಚಾಂದ್ವಾರ ಕದನ*
              ಘೋರಿ VS ಜಯಚಂದ್ರ(ರಜಪೂತ)

ಭಾರತದಲ್ಲಿ ತಾನು ಗೆದ್ದ ಪ್ರದೇಶದಲ್ಲಿ ಘೋರಿ ನಿಷ್ಠಾವಂತ ಗುಲಾಮರನ್ನು ನೇಮಕ ಮಾಡಿದನು,
*ಅದರಲ್ಲಿ ದೆಹಲಿಯ ಗುಲಾಮ :~* ಕುತ್ಬದಿನ್ ಐಬಕ್

🌷

🎆ದೆಹಲಿ ಸುಲ್ತಾನರು🎆

ದೆಹಲಿ ಸುಲ್ತಾನರ ಸ್ಥಾಪಕ:~ *ಕುತ್ಬದಿನ್ ಐಬಕ್*

👇🏾👇🏾ದೆಹಲಿಯನ್ನು ಆಳಿದ ಪ್ರಮುಖ ಮನೆತನಗಳು👇🏾👇🏾👇🏾
❤amul❤
ಗುಲಾಮಿ ಸಂತತಿ (1206-1290)
----------------------------------
ಖಿಲ್ಜಿ ಸಂತತಿ (1290-1320)
(ಕಡಿಮೆ ಅವಧಿ ಆಳ್ವಿಕೆ ಮಾಡಿದ್ದು)
----------------------------------
ತುಘಲಕ್ ಸಂತತಿ ( 1320-1414)
(ದೀರ್ಘಾವಧಿ ಆಳ್ವಿಕೆ ಮಾಡಿದ್ದಾರೆ)
-------------------------------------
ಸೈಯದ್ ಸಂತತಿ (1414- 1451)
--------------------------------------
ಲೋದಿ ಸಂತತಿ ( 1451-1526)
-----------------------------------------------
ಕುತ್ಬದಿನ್ ಐಬಕ್ ಕುತುಬ್ ಮಿನಾರಕ್ಕೆ ಅಡಿಪಾಯ ಹಾಕಿದನು, ಈತನ ಬಿರುದು "ಲಾಕ್ ಬಕ್ಸ"
ಕುತ್ಬದಿನ್ ಐಬಕ್ ಕುದುರೆ ಮೇಲಿಂದ ಬಿದ್ದು ಮರಣಹೊಂದಿದ, ಈತನ ಸಮಾಧಿ ಲಾಹೋರ್ ನಲ್ಲಿದೆ
🌹🌹🌹
🌹🌹🌹
ಇಲ್ತಮ ಷಾ 1216 ರಲ್ಲಿ 3ನೇ ತರೈನ್ ಯುದ್ಧ ಮಾಡಿದನು,
*ಇಲ್ತಮಷಾ ಕುತುಬ ಮಿನಾರ ಪೂರ್ಣಗೊಳಿಸಿದನು*

🌷🌷🌷🌷
ದೆಹಲಿಯನ್ನಾಳಿದ ಪ್ರಥಮ ಮಹಿಳೆ :~ *ರಜಿಯಾ ಸುಲ್ತಾನ*

🌷🌷🌷
🌸ಖಿಲ್ಜಿ ಮನೆತನದ ಸ್ಥಾಪಕ:~ *ಜಲಾಲುದ್ದೀನ್ ಖಿಲ್ಜಿ*

🌸ಖಿಲ್ಜಿ ಮನೆತನದ ಪ್ರಸಿದ್ಧ ಅರಸ :~ *ಅಲ್ಲಾವುದ್ದೀನ ಖಿಲ್ಜಿ*

🌸ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ:~ *ಮಲ್ಲಿಕಾಫರ್*

🌸ಅಲ್ಲಾವುದ್ದೀನ್ ಖಿಲ್ಜಿ ಗರಿ & ಚರಿ ಎಂಬ ಎರಡು ರೀತಿಯ ತೆರಿಗೆ ಜಾರಿಗೆ ತಂದನು.

🌻ಅಲ್ಲಾವುದ್ದೀನ್ ಖಿಲ್ಜಿ ಕಟ್ಟಿಸಿದ ಸ್ಮಾರಕಗಳು :~
*ಸಿರಿಕೋಟೆ*
*ಅಲಾಯಿ ದರ್ವಾಜ್*
ಅಮಿರ ಖುಸ್ರೊ ಈತನ ಆಶ್ರಯ ಪಡೆದಿದ್ದ

🌸ಅಲ್ಲಾವುದ್ದೀನ ಖಿಲ್ಜಿಯ ಬಿರುದು:~
*2ನೇ ಅಲೆಕ್ಸಾಂಡರ್*

🌹🌹🌹

🌷ತುಘಲಕ ಸಂತತಿಯ ಸ್ಥಾಪಕ:~ *ಘಿಯಾಸುದ್ದೀನ್ ತುಘಲಕ್*

🌷ದೆಹಲಿಯಿಂದ ದೇವಗಿರಿಗೆ ರಾಜಧಾನಿ ವರ್ಗಾವಣೆ ಮಾಡಿದವರು :~ *ಮಹ್ಮದ ಬಿನ್ ತುಘಲಕ್*

🌹🌹🌹
*ನಗರಗಳ ನಿರ್ಮಾಪಕರ ರಾಜ* ಎಂದು ಫಿರೋಜ್ ಷ ತುಘಲಕನನ್ನು ಕರೆಯುತ್ತಾರೆ.
🌺🌺🌺🌺🌺🌺🌺🌺🌺

Amasidda Takali
9901494699

🌹ಸೈಯದ್ ಸಂತತಿಯ ಸ್ಥಾಪಕ:~  *ಖಿಜರ್ ಖಾನ್*

🌹ಲೋದಿ ಮನೆತನದ ಸ್ಥಾಪಕ :~ *ಬಹಲೂಲ ಲೋದಿ*

🌹ಲೋದಿ ಸಂತತಿಯ ಪ್ರಸಿದ್ಧ ಅರಸ :~ *ಸಿಕಂದರ್ ಲೋದಿ*

🌹ದೆಹಲಿ ಸುಲ್ತಾನರ ಕೊನೆಯ ಅರಸ :~ *ಇಬ್ರಾಹಿಮ್ ಲೋದಿ*


Article-
amasiddatakali@gmail.com
(21/05/17 : 9:30pm)
👍🏾👍🏾👍🏾👍🏾👍🏾👍🏾👍🏾

ಮೊಗಲರ ಬಗ್ಗೆ ಮುಂದುವರೆಯುದು*******

Wednesday, 10 May 2017

ಭಾರತದ ಬಗ್ಗೆ ಮಾಹಿತಿ ಭಾಗ 2

ಭಾರತದ ಬಗ್ಗೆ ಮಾಹಿತಿ
ಭಾಗ 2

Jnanavahinigk group

Amasidda Takali


🌹ಭಾರತವು 32,87,263 ಚ.ಕಿ.ಮಿ ವಿಸ್ತೀರ್ಣ ಹೊಂದಿದೆ

🌹ಭಾರತವನ್ನು ಇಂಡಿಯಾ,ಹಿಂದುಸ್ಥಾನ ಎಂದು ಕರೆಯುತ್ತಾರೆ

🌹ಇಂಡಿಯಾ ಎಂಬ ಹೆಸರು ಸಿಂಧು ನದಿಯಿಂದ ಬಳಕೆಗೆ ಬಂದಿದೆ

🌹 ಭಾರತ ಎಂಬ ಹೆಸರು ಭರತ ಎಂಬ ಚಕ್ರವರ್ತಿ ಆಳ್ವಿಕೆಯಿಂದ ಬಂದಿದೆ

🌹 ಭಾರತವು ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಷ್ಟ್ರವಾಗಿದೆ ಮತ್ತು ಜನಸಂಖ್ಯೆಯಲ್ಲಿ ಚೀನಾದ ನಂತರ 2ನೇ ಸ್ಥಾನದಲ್ಲಿದೆ

🌺
ಭಾರತದ ಜನಸಂಖ್ಯೆಯು 2011ರ ಜನಗಣತಿ ಪ್ರಕಾರ 121 ಕೋಟಿ ಪ್ರಸ್ತುತ 125 ಕೋಟಿ ಕ್ಕಿಿಂತ ಹೆಚ್ಚು ೆ ಆಗಿದೆ
🌺

🌺ಭಾರತವು ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರಿಗೂ 3214km ಉದ್ದವಿದೆ

🌺 ಗುಜರಾತ್ ಯಿಂದ ಅರುಣಾಚಲ ಪ್ರದೇಶದವರೆಗೆ 2933 km ಅಗಲವಿದೆ

🌺
ಭಾರತ 2 ರಾಷ್ಟ್ರಗಳೊಂದಿಗೆ ಜಲಗಡಿ ಮತ್ತು 7 ರಾಷ್ಟ್ರಗಳೊಂದಿಗೆ ಭೂಗಡಿ ಹಂಚಿಕೊಂಡಿದೆ .

🌺 ಜಲಗಡಿ ಹಂಚಿಕೊಂಡಿರುವ 2 ರಾಷ್ಟ್ರಗಳು
ಶ್ರೀಲಂಕಾ
ಮಾಲ್ಡೀವ್ಸ

🌺
ಭೂಗಡಿ ಹಂಚಿಕೊಂಡಿರುವ 7 ರಾಷ್ಟ್ರಗಳೆಂದರೆ
ಅಫಘಾನಿಸ್ತಾನ
ಬಾಂಗ್ಲಾದೇಶ
ಮಯಾನ್ಮರ್
ಪಾಕಿಸ್ತಾನ
ಭೂತಾನ
ನೇಪಾಳ
ಚೀನಾ
🌺

ಅತಿ ಉದ್ದವಾಗಿ ಭೂಗಡಿ ಹೊಂದಿರುವ ದೇಶ ಬಾಂಗ್ಲಾದೇಶ

🌺

ಅತಿ ಕಡಿಮೆ ಭೂಗಡಿ ಹೊಂದಿರುವ ದೇಶ ಅಫಘಾನಿಸ್ತಾನ

🌺🌺🌹🌹🌹
ಅಮಸಿದ್ದ
🌺🌺🌺🌺🌺



🌺🌺🌺🌺🌺🌺🌺
🌺🌺🌺🌺🌺🌺
🌺🌺🌺🌺🌺
🌺🌺🌺🌺
🌺🌺🌺
🌺🌺
ಭಾರತವು ಒಟ್ಟು 29 ರಾಜ್ಯಗಳು 6ಕೆಂದ್ರಾಡಳಿತ ಪ್ರದೇಶ ಒಂದು ರಾಷ್ಟ್ರೀಯ ರಾಜಧಾನಿ ದೆಹಲಿ ಹೊಂದಿದೆ

🌹
ಅತಿದೊಡ್ಡ ರಾಜ್ಯ ರಾಜಸ್ಥಾನ (ವಿಸ್ತೀರ್ಣದಲ್ಲಿ)
🌹
ಅತಿ ಚಿಕ್ಕ ರಾಜ್ಯ ಗೋವಾ

🌹
ಜನಸಂಖ್ಯೆಯಲ್ಲಿ ದೊಡ್ಡ ರಾಜ್ಯ ಉತ್ತರಪ್ರದೇಶ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುತ್ತಾರೆ

🌹
ಜನಸಂಖ್ಯೆಯಲ್ಲಿ ಅತಿ ಚಿಕ್ಕರಾಜ್ಯ ಸಿಕ್ಕಿಂ

🌹 ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ದೆಹಲಿ, ಕಡಿಮೆ ಲಕ್ಷದ್ವಿಪ್


🌺🌺

ಅತಿ ಉದ್ದವಾದ ಕರಾವಳಿ ಹೊಂದಿರುವ ರಾಜ್ಯ - ಗುಜರಾತ್


Amasidda takali


ಭಾರತದ ಭೂಗೋಳ ಮುಂದುವರೆದ ಭಾಗ
⚪ಜ್ಞಾನವಾಹಿನಿ⚪
🌺ಅತ್ಯಂತ ಎತ್ತರವಾದ ಭಾರತದ ಶಿಖರ K2
8611ಮೀ ಎತ್ತರವಾಗಿದೆ

🌺ಜಗತ್ತಿನ ಎತ್ತರವಾದ ಶಿಖರ ಮೌಂಟ್ ಎವರೆಸ್ಟ್
ಇದು 8848ಮೀ ಎತ್ತರವಿದ್ದು ಟಿಬೆಟ್ ಮತ್ತು ನೇಪಾಳ ಮಧ್ಯ ಕಂಡು ಬರುತ್ತದೆ.
ಇದನ್ನು ಮೊದಲು ಏರಿದವರು ಎಡ್ಮಂಡ್ ಹಿಲರಿ ಮತ್ತು ಥೆನ್ ಸಿಂಗ್

🌺ಇದನ್ನು ಮೊದಲು ಏರಿದ ಮಹಿಳೆ ಜುಂಕೋ ತಾಬೆ ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಮಹಿಳೆ ಬಚೆಂದ್ರಿ ಪಾಲ್



3ನೇ ಎತ್ತರವಾದ ಶಿಖರ ಕಾಂಚನ ಜುಂಗಾ

ಹಿಮಾದ್ರಿ ಪರ್ತತದಲ್ಲಿ ಕಂಡು ಬರುವ ಇತರೆ ಪರ್ವತ ಎಂದರೆ
👇👇👇👇
ಧವಳಗಿರಿ🌺
ನಂಗಾಪರ್ವತ⚫
ನಂದಾದೆವಿ🔴
ಗೌರಿಶಂಕರ⚪
ಮಾಕುಲ್ ಇತ್ಯಾದಿ🌹

ಕಾಂಚನ ಜುಂಗಾ ಇತ್ತೀಚೆಗೆ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆ ಆಗಿದೆ

ಹಿಮಾಲಯ ಪರ್ವತ ವ್ಯಾಪಿಸಿರುವ ದೇಶಗಳು⚪⚪⚪⚪⚪⚪⚪⚪⚪

ಅಫಘಾನಿಸ್ತಾನ⚪
ಮಯನ್ಮರಾ⚪
ಪಾಕಿಸ್ತಾನ ⚪
ಭೂತಾನ⚪
ನೇಪಾಳ ⚪
ಭಾರತ⚪
ಚೀನಾ⚪

⚪ಉತ್ತರ ಭಾರತ ಮೈದಾನವನ್ನು ಭಾರತದ 💚 ಹೃದಯ ಭಾಗವೆಂದು ಕರೆಯುತ್ತಾರೆ

ಛೊಟಾನಾಗ್ಪರನ್ನು ಭಾರತದ ರೊರ್ಹ ಎಂದು ಕರೆಯುತ್ತಾರೆ

🌴🌴🌴
ಭಾರತದ ಪಶ್ಚಿಮ ಮತ್ತು ನೈರುತ್ಯ ಭಾಗಕ್ಕೆ ಅರಬ್ಬಿ ಸಮುದ್ರ ಆವರಿಸಿಕೊಂಡಿದೆ ಈ ಸಮುದ್ರ ತೀರದಲ್ಲಿ ಕಂಡು ಬರುವ ಪ್ರಮುಖ ನಗರಗಳೆಂದರೆ amu💅🏻L ಮುಂಬಯಿ, ಮಂಗಳೂರು,ಸುರತ, ಕೊಚ್ಚಿ ಕರಾಚಿ

ಸಿಂಧು ನೆತ್ರಾವತಿ,ಮಾಂಡೊವಿ,ಶರಾವತಿ,ನರ್ಮಾದ,ತಪತಿ ಬಂದು ಸೇರುತ್ತವೆ

💚💚💚💚💚
ಶಿಕ್ಷಣವೇ ಶಕ್ತಿ
💚💚💚💚💚

ಗಂಗಾ ಬ್ರಹ್ಮ ಪುತ್ರ,ಗೋದಾವರಿ, ಕೃಷ್ಣ, ಕಾವೇರಿ, ಬಂಗಾಳ ಕೊಲ್ಲಿ ಸೇರುವ ಪ್ರಮುಖ ನದಿಗಳು

⚫ಬಂಗಾಲ ಕೊಲ್ಲಿ⚫
ಅತಿ ದೊಡ್ಡ ಕೊಲ್ಲಿ ಇದು
ಕಲ್ಕತ್ತಾ, ಹಾಲ್ದಾಯಿ,ಚೆನ್ನೈಿ,ವಿಶಾಕಪಟ್ಟಣ,ಟುಟುಕೊರಿಯಂ ಇಲ್ಲಿನ ಪ್ರಮುಖ ಬಂದರು
ಇತರೆ
ಢಾಕಾ- ಬಾಂಗ್ಲಾದೇಶ
ರಂಗೊನ್- ಮಯಾನ್ಮರ್
💚
💚ಅಮಸಿದ್ದ 💚
💚

ಹಿಂದು ಮಹಾಸಾಗರ ಇದು 3ನೇ ದೊಡ್ಡ ಸಾಗರ,ಇದು ಭಾರತದ ದಕ್ಷಿಣ ಭಾಗದಲ್ಲಿ ಇದೆ
⚫⚫⚫⚫⚫⚫
ಭಾರತದಲ್ಲಿ ಕರಾವಳಿ ಹಂಚಿಕೊಂಡಿರುವ ರಾಜ್ಯಗಳು
ಪಶ್ಚಿಮ ಬಂಗಾಳ 💚
ಆಂಧ್ರಪ್ರದೇಶ 💚
ತಮಿಳುನಾಡು💚
ಮಹಾರಾಷ್ಟ್ರ 💚
ಗುಜರಾತ್ 💚
ಕರ್ನಾಟಕ💚
ಓರಿಸಾ 💚
ಕೇರಳ💚
ಗೋವಾ💚
💚ಜ್ಞಾನ ವಾಹಿನಿ💚

ಪೂರ್ವ ಕರಾವಳಿ ರಾಜ್ಯಗಳು

(AP OT)

A- ಆಂಧ್ರಪ್ರದೇಶ
P- ಪ.ಬಂಗಾಳ
O- ಒರಿಸ್ಸಾ
T- ತಮಿಳುನಾಡು
⚪⚪⚪⚪⚪
💚ಪಶ್ಚಿಮ ಕರಾವಳಿಯ ರಾಜ್ಯಗಳ 💚
(G2 M K2)
G- ಗುಜರಾತ್
G-ಗೋವಾ
*M- ಮಹಾರಾಷ್ಟ್*ರ
K-ಕರ್ನಾಟಕ
K- ಕೇರಳ


🌺ಅತಿ ಹೆಚ್ಚು ಕರಾವಳಿ ಹೊಂದಿರುವ ರಾಜ್ಯ ಗುಜರಾತ್
ಗುಜರಾತ್ ನಲ್ಲಿ ಕಾಂಡ್ಲಾ ಬಂದರು ಕಂಡು ಬರುತ್ತದೆ ಇಲ್ಲಿ ಒಟ್ಟು 3 2ಬಂದರು ಇವೆ🌺⚫🌺⚫🌺
ಕರ್ನಾಟಕ - ನವಮಂಗಳುರ
ಮಹಾರಾಷ್ಟ್ರದ -ಮುಂಬಯಿ

ಕರ್ನಾಟಕದ ಹೆಬ್ಬಾಗಿಲು ನವಮಂಗಳೂರು


ಭಾರತದ ಹೆಬ್ಬಾಗಿಲು ಮುಂಬಯಿ ಬಂದರು ಎಂದು ಕರೆಯುತ್ತಾರೆ


⚫ಭಾರತವು ಒಟ್ಟು 6100km ಕರಾವಳಿ ತೀರ ಹೊಂದಿದೆ ⚫

ಕರ್ನಾಟಕ 320kmಕರಾವಳಿ ತೀರ ಹೊಂದಿದೆ

Article
Amasiddatakalii

📚ಜ್ಞಾನವಾಹಿನಿGK📚

🌺 ಪೂರ್ವ ಘಟ್ಟಗಳು ಹರಡಿರುವ ರಾಜ್ಯಗಳೆಂದರೆ ಪಶ್ಚಿಮ ಬಂಗಳ ತಮಿಳುನಾಡು
ಒರಿಸ್ಸಾ,
ಆಂಧ್ರಪ್ರದೇಶ
🌺🌺🌺🌺

ಪೂರ್ವ ಘಟ್ಟದಲ್ಲಿ ಅತ್ಯಂತ ಎತ್ತರವಾದ ಶಿಖರ ಅರ್ಮಕೊಂಡ
🔴
🔴ಪೂರ್ವ ಘಟ್ಟದಲ್ಲಿ ಹರಿಯುವ ಪ್ರಮುಖ ನದಿಗಳು ಸಬರ,ಿ ನಾಗವಲ್ಲಿ, ಚಂಪಾವತಿ

🔴
ವಿಂಧ್ಯಪರ್ವತದ ಅತ್ಯಂತ ಎತ್ತರವಾದ ಶಿಖರ ಅಮರಕಂಟಕ

🔴 ಪಶ್ಚಿಮ ಘಟ್ಟದ ಅತ್ಯಂತ ಎತ್ತರವಾದ ಶಿಖರ ಅನೈಮುಡಿ

ಭಾರತದಲ್ಲಿ ಅತಿ ಕಡಿಮೆ ಮಳೆ ಬಿಳ್ಳುವ ಪ್ರದೇಶ:~
ರಾಜಸ್ಥಾನದ ರೋಹ್ಲಿ

🔴 ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಸ್ಥಳ:~ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ

🔴 ಭಾರತದಲ್ಲಿ ಹೆಚ್ಚು ಮಳೆ ಪಡೆಯುವ ಪ್ರದೇಶ:~ ಮೌಸಿನರಾಮ್

🔴 ಕರ್ನಾಟಕದಲ್ಲಿ ಆಗುಂಬೆಯನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯುತ್ತಾರೆ .
ಆಗುಂಬೆ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶವಾಗಿತ್ತು ಆದರೆ ಇತ್ತೀಚೆಗೆ 2011ರ ನಂತರ ಆಗುಂಬೆಗಿಂತ ಹುಲಿಕಲ್ ನಲ್ಲಿ ಅತಿಹೆಚ್ಚು ಮಳೆ ದಾಖಲೆಯಾದ ಪ್ರದೇಶವಾಗಿದೆ
🔴🔴🔴🔴🔴🔴🔴
ಆಗುಂಬೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಪ್ರದೇಶದಲ್ಲಿ ಇದೆ
🔴🔴🔴🔴🔴🔴🔴

🔴🔴🔴🔴🔴🔴
ಹುಲಿಕಲ್
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರದೇಶದಲ್ಲಿದ


.........
🔴
ಮರಭೂಮಿಯ ಹಡಗು ಎಂದು 🐪🐪🐪 ಕರೆಯುತ್ತಾರೆ

🌏
ಥಾರ ಮರಭುಮಿ ಹರಡಿರುವ ರಾಜ್ಯಗಳು :~ ರಾಜಸ್ಥಾನ, ಪಂಜಾಬ್, ಗುಜರಾತ್, ಹರಿಯಾಣ

🌹
ಓಯಸಿಸ್ :~ ಮರಭೂಮಿಯಲ್ಲಿ ನೀರು ಕಂಡುಬರುವುದನ್ನು ಓಯಸಿಸ್ ಎಂದು ಕರೆಯುತ್ತಾರೆ

🎀

🔴
ಮೆಕ್ಕಲು ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳು :~ ಗೋಧಿ,ಭತ್ತ,ಹತ್ತಿ,ಕಬ್ಬು,ಸೆಣಬು

🔴🔴
ರೇಗಾರ್ ಮಣ್ಣು ಎಂದು ಕಪ್ಪು ಮಣ್ಣನ್ನು ಕರೆಯುತ್ತಾರೆ

🌹 ಹತ್ತಿ ಬೇಳೆಗೆ ಸೂಕ್ತ ಮಣ್ಣು:~ ಕಪ್ಪು ಮಣ್ಣು

🌹 ಕೆಂಪು ಬಣ್ಣಿನಲ್ಲಿ ರಾಗಿ ಬೆಳೆಯಲು ಸೂಕ್ತವಾಗಿದೆ

🌹 ಅಮಸಿದ್ದ ಟಾಕಳಿ



ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯನವನ ಯಾವುದು??

ಜೆಮ್ ಕಾರ್ಬೆಟ್
ಇದು ಉತ್ತರಖಂಡದಲ್ಲಿದೆ ಹಾಗದರೆ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅವುಗಳು ಇರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆಯೋಣ
💐
ಕಾಜಿರಂಗ್ ರಾಷ್ಟ್ರೀಯ ಉದ್ಯಾನವನ~ ಆಸ್ಸಂ

💐
ಮಾನಸ್ ರಾಷ್ಟ್ರೀಯ ಉದ್ಯಾನವನ~ ಅಸ್ಸಾಂ

💐
ಗ್ರೇಟ್ ಹಿಮಾಲಯ ರಾಷ್ಟ್ರೀಯ ಉದ್ಯನವನ:~ ಹಿಮಾಚಲಪ್ರದೇಶ

💐
ನಂದಾದೇವಿ ರಾಷ್ಟ್ರೀಯ ಉದ್ಯಾನವನ~ ಉತ್ತರಖಂಡ

💐
ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ;~ ಪಶ್ಚಿಮ ಬಂಗಾಳ
ಇವು☝☝ ವಿಶ್ವಪರಂಪರೆ ಪಟ್ಟಿಗೆ ಸೇರಿವೆ 🌏
📚
💐
ಗಿರ್ ರಾಷ್ಟ್ರೀಯ ಉದ್ಯಾನವನ :~ ಗುಜರಾತ್
💐
ರಣತಂಬೋರ್ ರಾಷ್ಟ್ರೀಯ ಉದ್ಯಾನವನ~ ರಾಜಸ್ಥಾನ

💐
ಸಾರಿಸ್ಕಾ ರಾಷ್ಟ್ರೀಯ ಉದ್ಯಾನವನ~ ರಾಜಸ್ಥಾನ


💐
ರಚ್ಚಿಗಾಮ್ ರಾಷ್ಟ್ರೀಯ ಉದ್ಯಾನವನ~ ಜಮ್ಮು ಕಾಶ್ಮೀರ ಮತ್ತು ಸಲಿಂ ಅಲಿ ಉದ್ಯಾನವನ ಇಲ್ಲೇ ಇದೆ

💐
ಇಂದಿರಾಗಾಂಧಿ ರಾಷ್ಟ್ರೀಯ ಉದ್ಯಾನವನ :~ ತಮಿಳುನಾಡು

💐
ಬಂಧವ್ಯಾಘ್ರ- ಮಧ್ಯಪ್ರದೇಶ

💐
ಪೇರಿಯಾರ್ ರಾಷ್ಟ್ರೀಯ ಉದ್ಯಾನವನ:~ ಕೇರಳ

💐
ಇಂದಿರಾವತಿ-ಛತ್ತಿಸಘಡ್

💐
❤❤❤
ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು

❤❤❤❤

ಅಣಸಿ- ಉ.ಕನ್ನಡ
💐
ಬಂಡೀಿಪುರ- ಚಾಮರಾಜನಗರ
💐
ಕುದುರೆ ಮುಖ *ಚಿ ಮಂಗಳೂರು
💐
ನಾಗರಹೊಳೆ- ಕೊಡಗು





JNANAVAHINIGK
🐐🐐🐐🐐🐐🐐
🐐🐐🐐🐐🐐🐐
ಕುರುಬರ ಖಂಡವೆಂದು ಆಸ್ಟ್ರೇಲಿಯಾವನ್ನು ಕರೆಯುತ್ತಾರೆ ..

ಪ್ರಪಂಚದಲ್ಲಿ ಅತಿ ಹೆಚ್ಚು 🐐🐐 ಕುರಿ ಸಾಕಾಣಿಕೆಯ ರಾಷ್ಟ್ರ ಆಸ್ಟ್ರೇಲಿಯಾ

🇮🇳
ಭಾರತವು ಎಮ್ಮೆ ಸಾಕಣಿಕೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ

🇮🇳 ಭಾರತವು ಭತ್ತದ ಉತ್ಪಾದನೆಯಲ್ಲಿ ಚೀನಾದ ನಂತರ2ನೇ ಸ್ಥಾನದಲ್ಲಿದೆ.
ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುತ್ತಾರೆ,

🌺 ಆಂಧ್ರಪ್ರದೇಶವನ್ನು ಭತ್ತದ ಕಣಜ ಎಂದು ಕರೆಯುತ್ತಾರೆ
...........................................
ಬಾಸುಮತಿ ಅಕ್ಕಿ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇದೆ
..................................ಙ........
🇮🇳
ಜಗತ್ತಿನಲ್ಲಿ ಗೋಧಿ ಉತ್ಪಾದನೆಯಲ್ಲಿ ಚೀನಾದ ನಂತರ ಭಾರತ 2ನೇ ಸ್ಥಾನದಲ್ಲಿ ಇದೆ

ಪಂಚಾಬ್ ನ್ನು ಗೋದಿಯ ಕಣಜ ಎಂದು ಕರೆಯುತ್ತಾರೆ

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ರಾಜ್ಯ
🌺

ಜಗತ್ತಿನಲ್ಲಿ ಅಮೆರಿಕದ ನಂತರ ಜೋಳ ಉತ್ಪಾದನೆಯಲ್ಲಿ 🇮🇳ಭಾರತ 2ನೇ ಸ್ಥಾನದಲ್ಲಿದೆ

🌺 ಭಾರತದಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು ಜೋಳ ಉತ್ಪಾದಿಸುವ ರಾಜ್ಯ

🌺
🇮🇳 ಮೆಕ್ಕೆಜೋಳ ಉತ್ಪಾದನೆಯಲ್ಲಿ ಅಮೇರಿಕ ನಂತರ 🇮🇳ಭಾರತ ದ್ವಿತೀಯ ಸ್ಥಾನದಲ್ಲಿದೆ

ಅಮಸಿದ್ದ
❤❤
ಪ್ರಪಂಚದಲ್ಲೆ ರಾಗಿ ಉತ್ಪಾದನೆಯಲ್ಲಿ 🇮🇳ಭಾರತ ಮೊದಲ ಸ್ಥಾನದಲ್ಲಿದ್ದು ಭಾರದಲ್ಲಿ ಕರ್ನಾಟಕ ರಾಗಿ ಉತ್ಪಾನೆಯಲ್ಲಿ ಪ್ರಥಮ ಸ್ಥಾನ ಹೊಂದಿದ್ದು ಕರ್ನಾಟಕದಲ್ಲಿ ತುಮಕೂರು ಜಿಲ್ಲೆ ಅತಿ ಹೆಚ್ಚು ರಾಗಿ ಉತ್ಪಾದಿಸುವ ಜಿಲ್ಲೆ
❤❤

🌺
ತೊಗರಿಯ ಕಣಜ ಎಂದು ಕಲ್ಬುರ್ಗಿಯನ್ನು ಕರೆಯುತ್ತಾರೆ

🌺
🇮🇳 ಶೇಂಗಾ ಉತ್ಪಾದನೆಯಲ್ಲಿ ಚೀನಾದ ನಂತರ🇮🇳 ಭಾರತ ಎರಡನೆಯ ಸ್ಥಾನ ಹೊಂದಿದೆ

🌺 ಶೆಂಗಾವನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ

🌺🚗
ಜಗತ್ತಿನಲ್ಲಿ ಮೆಣಸಿನಕಾಯಿ ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನ ಹೊಂದಿದೆ
ಭಾರತವನ್ನು ಸಾಂಬಾರ್ ಪದಾರ್ಥಗಳ ನಾಡು ಎನ್ನುವರು

🇮🇳
ಶುಂಠಿಯನ್ನು ಉತ್ಪಾನೆಯಲ್ಲಿ ಭಾರತ ಪ್ರಸಿದ್ಧಿ ಹೊಂದಿದೆ

🇮🇳
ಅತಿ ಹೆಚ್ಚು ಸಜ್ಜೆ ಬೆಳೆಯುವ ರಾಷ್ಟ್ರ ಭಾರತ

🇮🇳🌾🌾🌾
ಕಬ್ಬು 🌾🌾 ಪರಿಸರ ಪ್ರೇಮಿ ಎಂದು ಕರೆಯುತ್ತಾರೆ

ಕಬ್ಬು ಉತ್ಪಾನೆಯಲ್ಲಿ ಬ್ರೆಜಿಲ್ ನಂತರ ಭಾರತ ನಮ ಎರಡನೇ ಸ್ಥಾನ ಹೊಂದಿದೆ

ಸಕ್ಕರೆ ಬಟ್ಟಲು ಬ್ರೆಜಿಲ್ 🌺

ಕರ್ನಾಟಕದಲ್ಲಿ

ಸಕ್ಕರೆ ನಗರ - ಮಂಡ್ಯ

ಸಕ್ಕರೆ ಜಿಲ್ಲೆ - ಬೆಳಗಾವಿ

🌺
ಭಾರತ ಏಲಕ್ಕಿ ಉತ್ಪಾನೆಯಲ್ಲಿ ಪ್ರಥಮ ಸ್ಥಾನ ಇದೆ
ಸಾಂಬರಗಳ ಸುವಾಸಿತ ರಾಣಿ ಏಲಕ್ಕಿ
ಕೇರಳದಲ್ಲಿ ಅತಿ ಹೆಚ್ಚು ಏಲಕ್ಕಿ ಉತ್ಪಾದಿಸುತ್ತಾರೆ,

🌺 ಕರ್ನಾಟಕದಲ್ಲಿ ಹಾವೇರಿಯನ್ನು ಏಲಕ್ಕಿ ನಗರ ಎನ್ನುವರ

ಕರ್ನಾಟಕದ
ಕಲ್ಬುರ್ಗಿ ,ವಿಜಯಪರ ಜಿಲ್ಲೆಯಲ್ಲಿ ಅತಿ ಹೆಚ್ಚು ಜೋಳ ಬೆಳೆಯುತ್ತಾರೆ

✌🏿ಅಮಸಿದ್ದ ಟಾಕಳಿ✌🏿
ಜ್ಞಾನವಾಹಿನಿ

amasiddatakali@gmail.com

9901494699

ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ನೀರು ಒದಗಿಸುವದು ಬಾವಿ ನೀರಾವರಿ ವಿಧ
💐
ಉತ್ತರ ಭಾರತದ ಪ್ರಮುಖ ನದಿಗಳು
🏞 ಸಿಂಧು
🏞 ಬ್ರಹ್ಮಪುತ್ರ
🏞 ಗಂಗಾ
🏞 ಯಮುನಾ
☝ ಇದರಲ್ಲಿ ಸಿಂಧು ನದಿ ಪಶ್ಚಿಮಕ್ಕೆ ಹರೆಯುವುದು, ಉಳಿದವು ಪೂರ್ವಕ್ಕೆ ಹರೆಯುವ ನದಿಗಳಾಗಿವೆ

💐
ಸಿಂಧು ನದಿ ಕೈಲಾಸ ಪರ್ವತದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವುದು
💐
ಸಿಂಧು ನದಿಯನ್ನು ನದಿಗಳ ತಂದೆ ಎಂದು ಕರೆಯುತ್ತಾರೆ

💐
ಸಿಂಧು ನದಿಯ ಉಪನದಿಗಳು
ಜೀಲಂ
ಚೀನಾಬ್
ಸಟ್ಲೇಜ್
ರಾವಿ
ಬಿಯಾಸ್ :~ ಇವು 5 ನದಿಗಳು ಪಂಜಾಬ್ ನಲ್ಲಿ ಹರೆಯುವುದರಿಂದ! ಪಂಜಾಬ್ ನ್ನು ಪಂಚನದಿಗ ರಾಜ್ಯ! ಎಂದು ಕರೆಯುತ್ತಾರೆ

(ಬಿಜಾಪುರ ನ್ನು ಪಂಚನದಿಗಳ ಜಿಲ್ಲೆ ಎನ್ನುವರು)🏞🌺🏞

💐
🏞👏🏞🏞🏞🏞

ಭಾರತದ ರಾಷ್ಟ್ರೀಯ ನದಿ ಎಂದು ಗಂಗಾ ನದಿಯನ್ನು ಕರೆಯುತ್ತಾರೆ.

ಗಂಗಾನದಿಯ ಡಾಲ್ಫನನ್ನು ರಾಷ್ಟ್ರೀಯ ಜಲಜರ ಪ್ರಾಣಿ ಎಂದು ಘೋಷಿಸಿದೆ

🏞ಗಂಗಾನದಿಯ ಉಗಮ ಸ್ಥಳ :~ ಗಂಗೋತ್ರಿ

🏞 ಗಂಗಾನದಿಯ ದಡದಲ್ಲಿ ಇರತ್ಕಂತ ಪ್ರಮುಖ ನಗರಗಳು :~
🏦ವಾರಣಸಿ
🏨 ಗಾಜಿಪುರ
💒ಕನ್ಪುರ್
🏛ಪಾಟ್ನಾ
🌇ಹರಿದ್ವಾರ
🎆ಋಷಿಕೇಶ ಇತ್ಯಾದಿ
🚗🚗🚗🚗🚗🚗🚗🚗🚗

ಯಮುನಾ ನದಿಯ ಉಗಮ ಸ್ಥಳ

ಯನನೋತ್ರಿ🏔

🏞ಯಮುನಾ ನದಿ ದಡದಲ್ಲಿ ಕಂಡು ಬರುವ ಪ್ರಮುಖ ನಗರಗಳು
🏨 ದೆಹಲಿ
🕌ಆಗ್ರಾ
🏛 ಮಥುರಾ ಇತ್ಯಾದಿ
🌺🌺🌺
🌺🌺
🌺
ಬ್ರಹ್ಮ ಪುತ್ರ ನದಿ
🏞🏞🏞
ಬ್ರಹ್ಮ ಪುತ್ರ ನದಿಯ ಉಗಮಸ್ಥಾನ:~ ಚಿಮಯುಂಗಡಂಗ್

ತಿಸ್ತಾ ನದಿ ಬ್ರಹ್ಮಪುತ್ರ ನದಿಯ ಉಪನದಿಯಾಗಿದ್ದು ಇದನ್ನು ಸಿಕ್ಕಂನ ಜೀವನದಿ ಎನ್ನುವರು

🏞🏞🏞🏞🏞🏞🏞
ದಕ್ಷಿಣ ಭಾರತದ ಪ್ರಮುಖ ನದಿಗಳು
ನರ್ಮದಾ 🏞
ತಪತಿ🏞
ಸಾಬರಮತಿ 🏞
ಕಾಳಿ 🏞
ಮಹಾದಾಯಿ🏞
ಲೂನಿ🏞
ಶರಾವತಿ 🏞
ನೇತ್ರಾವತಿ 🏞

ವಿ.ಸೂಚನೆ:~*ಈ ☝ ಮೇಲಿನ ನದಿಗಳು ಪಶ್ಚಿಮಕ್ಕೆ ಹರೆದು ಅರಬ್ಬಿ ಸಮುದ್ರ ಸೇರುತ್ತವೆ*
🏞🏞🏞🏞
ದಾಮೋದರ
ಮಹಾನದಿ
ಗೋದಾವರಿ
ಕೃಷ್ಣಾ
ಕಾವೇರಿ: ಇವು ಪೂರ್ವಕ್ಕೆ ಹರೆದು ಬಂಗಾಳ ಕೊಲ್ಲಿ ಸೇರುತ್ತೇವೆ
🔴

🏞ಲುನಿ ನದಿಯ ಉಗಮಸ್ಥಾನ ;~ ಅನಾಸಾಗರ

🏞 ನರ್ಮದಾ ನದಿಯ ಉಗಮಸ್ಥಾನ :~ ಅಮರಕಂಟಕ

🏞
ಮಹಾದಾಯಿ ನದಿ ಗೋವಾದ ಜೀವನದಿ ಎನ್ನುವರು. ಇದರ ಉಗಮಸ್ಥಾನ ಬೆಳಗಾವಿ ಜಿಲ್ಲೆ ಭೀಮಗಡ
🌺🌺
🏞 ತಪತಿ ನದಿಯನ್ನು ಸೂರ್ಯನ ಮಗಳು ಎಂದು ಕರೆಯುತ್ತಾರೆ,

🏞 ಶರಾವತಿ ನದಿಯ ಉಗಮಸ್ಥಾನ :~ ತೀರ್ಥಹಳ್ಲಿ ತಾಲ್ಲೂಕು ಅಂಬುತಿರ್ಥ

🏞 ನೇತ್ರಾವತಿ ಉಗಮಸ್ಥಾನ :~ ಚಿಕ್ಕಮಗಳೂರು ಜಿಲ್ಲೆ ರಾಮನದುರ್ಗ

🌺🌺 🌺🌺

ಪೆರಿಯಾರ ನದಿಯನ್ನು ಕೇರಳದ ಜೀವನದಿ ಎನ್ನುವರು
.🌺


🏞🏔
ದಾಮೋದರ ನದಿಯನ್ನು "ಪಶ್ಚಿಮ ಬಂಗಾಳದ" ಕಣ್ಣೀರು ನದಿ ಎಂದು ಕರೆಯುತ್ತಾರೆ.

❤🌺

ಒಡಿಸ್ಸದ ಕಣ್ಣೀರು ನದಿ ಎಂದು ಮಹಾನದಿಯನ್ನು ಕರೆಯುತ್ತಾರೆ

ಮಹಾನದಿ ಒಡಿಸ್ಸಾದ ಜೀವನದಿ ಎಂದು ಸಹ ಕರೆಯುತ್ತಾರೆ.

🏞💐 ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನದಿ- ಗೋದಾವರಿ.
ಇದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ ಉಗಮಿಸುತ್ತದೆ.

*❤🌺❤
ಕೃಷ್ಣಾ ನದಿಯ ಉಗಮಸ್ಥಾನ :` ಮಹಬಲೇಶ್ವರ

🌺
ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು



amu💅🏻L:

ಭಾರತದ ಅಣೆಕಟ್ಟುಗಳು

ದೇಶದ ಅತಿ ಉದ್ದಬವಾದ ಅಣೆಕಟ್ಟು ---- ಹಿರಾಕುಡ್

🏃�🏔🏔
ಅತಿ ಎತ್ತರವಾದ ಅಣೆಕಟ್ಟು --- ತೆಹರಿ

🏔🏔
ಸ್ವತಂತ್ರ ಭಾರತದ ಮೊದಲು ಅಣೆಕಟ್ಟು ------ ದಾಮೋದರ

ರಿಹಾಂದ್ 🏔🏔🏔 ಅಣೆಕಟ್ಟು ಉತ್ತರ ಪ್ರದೇಶದಲ್ಲಿದೆ

🌺🌺
ಬಾಕ್ರಾನಂಗಲ್ ಅಣೆಕಟ್ಟು ಸಟ್ಲಜ್ ನದಿಗೆ ಹಿಮಾಚಲ ಪ್ರದೇಶದಲ್ಲಿ ಕಟ್ಟಲಾಗಿದೆ


🌺🌺
ತುಂಗಭದ್ರಾ ಆಣೆಕಟ್ಟು ಬಳ್ಳಾರಿ ಜಿಲ್ಲೆಯಲ್ಲಿದೆ

🌺

ಚಿಲ್ಕಾ ಸರೋವರ --ಒಡಿಸ್ಸ

ದಾಲ್ ಸರೋವರ ಜಮ್ಮು ಕಾಶ್ಮೀರ

🌺
ಲೋಕ್ಟಕ್ ಸರೋವರ --- ಮಣಿಪುರ

ಪುಷ್ಕರ ಸರೋವರ -- ರಾಜಸ್ಥಾನ

🌺🌺
ನೈನಿತಲಾ ಸರೋವರ ಉತ್ತರ ಖಂಡ

🌺🌺
ಲೋನಾರ ಸರೋವರ ಮಹಾರಾಷ್ಟ್ರ

🌺🌺

ಜಗತ್ತಿನ ಅತಿ ದೊಡ್ಡ ಸರೋವರ ಕ್ಯಾಸ್ಪಿಯನ್ ಸರೋವರ

🌺

✈ಭಾರತದ ಪ್ರಮುಖ ವಿಮಾನ ನಿಲ್ದಾಣಗಳು✈✈

🛥🛬 ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಂಬಯಿ
🚀🛬🛫✈


🛬🛫✈🛩🚀
ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಹ್ಮದಾಬಾದ


✈🛬🛫✈
ರಾಜಾಝಾನ್ಸಿ ವಿಮಾನ ನಿಲ್ದಾಣ ಪಂಜಾಬ್
🌺🌺

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು


🌺🌺
ಕೊಚ್ಚಿ ಅ.ವಿಮಾನ ನಿಲ್ದಾಣ - ಕೇರಳ
✈✈✈


amu💅🏻L: ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ *ದೆಹಲಿ

🌺🌺
📝📝
ಅಮಸಿದ್ದ ಟಾಕಳಿ

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...