Tuesday, 31 October 2017

ಕರ್ನಾಟಕ ರಾಜಮನೆತನ,ರಾಜಧಾನಿ,ಸ್ಥಾಪಕ


🏛ಕರ್ನಾಟಕದ ರಾಜಮನೆತನಗಳು ಮತ್ತು ಸ್ಥಾಪಕರು🏛
Jnanavahinigk


🌹ಮೌರ್ಯರು               ಚಂದ್ರಗುಪ್ತ

🌹ಶಾತವಾಹನರು            ಸಿಮುಖ

🌹ಕದಂಬರು                  ಮಯೂರ ಚರ್ಮ

🌹ಗಂಗರು                      ದಡಿಗ & ಮಾಧವ

🌹ಬಾದಾಮಿ ಚಾಲುಕ್ಯರು   ಜಯಸಿಂಹ

🌹ಕಲ್ಯಾಣಿ ಚಾಲುಕ್ಯರು      2ನೇ ತೈಲಪ್

🌹ರಾಷ್ಟ್ರಕೊಟರು              ದಂತಿದುರ್ಗ

🌹ಹೊಯ್ಸಳರು                 ಸಲ

🌹ವಿಜಯನಗರ.              ಹಕ್ಕ-ಬುಕ್ಕ

🌹ಮೈಸೂರು ಒಡೆಯರು   ಯದುರಾಯ ಕೃಷ್ಣರಾಯ

🌹ಬಹುಮನಿ ಸುಲ್ತಾನರು   ಬಹುಮನ್ ಷಾ ಹಸನ ಗಂಗು
Amasidda Takali:

 ಕರ್ನಾಟಕ ರಾಜಮನೆತನ ಮತ್ತು ಅದರ ರಾಜದಾನಿ🏛🏛
📚📖JNANAVAHINIGK📖📚

🏛ಮೌರ್ಯರು               ಮಗಧ
🏛ಶಾತವಾಹನರು            ಪೈಠಾಣ
🏛ಕದಂಬರು                  ಬನವಾಸಿ
🏛ಗಂಗರು                     ತಲಕಾಡು
🏛ಬಾದಾಮಿ ಚಾಲುಕ್ಯರು  ಬಾದಾಮಿ
🏛ಕಲ್ಯಾಣಿ ಚಾಲುಕ್ಯರು    ಕಲ್ಯಾಣಿ
🏛ರಾಷ್ಟ್ರಕೊಟರು            ಮಾನ್ಯಕೇಟ
🏛ಹೊಯ್ಸಳರು              ದ್ವಾರಸಮುದ್ರ
🏛ವಿಜಯನಗರ             ಹಂಪಿ
🏛ಬಹುನಿ                      ಗುಲ್ಬರ್ಗ /ಬೀದರ್
🏛ಒಡೆಯರು                 ಮೈಸೂರು

Monday, 30 October 2017

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು

🏅ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು🏅
🌷🌷🌷🌷🌷
Jnanavahinigk







🌷🌷🌷🌷🌷


ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
2017 ಜ್ಞಾನಪೀಠ ಪ್ರಶಸ್ತಿ :~ ಕೃಷ್ಣಾಸೋಬ್ತಿ.(ಹಿಂದಿ)
1961 ರಲ್ಲಿ ಜ್ಞಾನಪೀಠ ಪ್ರಶಸ್ತಿ ಸ್ಥಾಪನೆ ಆಗಿದೆ.
*ಮೊದಲು ಪಡೆದವರು:~ ಜಿ.ಶಂಕರ ಕೂರುಪ್
*2016- ಶಂಖ ಘೋಶ್ (ಬಂಗಾಳಿ)
*2015- ರಘುವೀರ್ ಚೌಧರಿ (ಗುಜರಾತಿ)
*ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ:~ ಹಿಂದಿ (11)
*ಇದುವರೆಗೆ ಕನ್ನಡ 8ಜನರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.*
🌷Jnanavahinigk🌷


💟1967- ಕುವೆಂಪು -  ಶ್ರೀರಾಮಾಯಣ ದರ್ಶನಂ

💟1973- ದ.ರಾ.ಬೇಂದ್ರೆ - ನಾಕುತಂತಿ

💟1977- ಶಿವರಾಮ ಕಾರಂತ- ಮೂಕಜ್ಜಿಯ ಕನಸು

💟1983- ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಚಿಕ್ಕವರ ರಾಜೇಂದ್ರ

💟1990- ವಿ.ಕೃ.ಗೋಕಾಕ- ಭಾರತ ಸಿಂಧು ರಶ್ಮಿಯೆ


💟1994- ಯು.ಆರ್.ಅನಂತಮೂರ್ತಿ

💟1998- ಗಿರೀಶ ಕಾರ್ನಾಡ್

💟2010- ಚಂದ್ರಶೇಖರ ಕಂಬಾರ

jnanavahinigk@gmail.com

Amasidda Takali

Saturday, 21 October 2017

ಕರ್ನಾಟಕ ರತ್ನ ಪ್ರಶಸ್ತಿ

🏅ಕರ್ನಾಟಕ ರತ್ನ ಪ್ರಶಸ್ತಿ ಬಗ್ಗೆ 🏅
Amasidda


Jnanavahinigk
🏅🏅🏅🏅🏅
ಕರ್ನಾಟಕ ರತ್ನ:~                          🏅🏅🏅🏅🏅
ಇದು ಕರ್ನಾಟಕದ ಅತ್ಯುನ್ನತ ಪ್ರಶಸ್ತಿ , ಇದು 1992 ರಲ್ಲಿ ಎಸ್.ಬಂಗಾರಪ್ಪ ಸ್ಥಾಪಿಸಿದರು.
                 ಕನ್ನಡದ ಶ್ರೇಷ್ಠ ಕೆಲಸಕ್ಕೆ /ಶ್ರೇಷ್ಠ ವ್ಯಕ್ತಿಗಳಿಗೆ ಈ ಪ್ರಶಸ್ತಿ ನಿಡಲಾಗುತ್ತದೆ.

ಈ ಪ್ರಶಸ್ತಿ ಇದುವರೆಗೆ 9 ಜನರಿಗೆ ನಿಡಲಾಗಿದೆ.
ಆ 9 ಜನರ ಪಟ್ಟಿ ಇಲ್ಲಿದೆ ನೋಡಿ:~


🌷1992- ಕುವೆಂಪು (ಸಾಹಿತ್ಯ)

🌷1993- ಡಾ.ರಾಜಕುಮಾರ (ಸಿನಿಮಾ)

🌷ಎಸ್ ನಿಜಲಿಂಗಪ್ಪ (ರಾಜಕೀಯ)

🌷2000- ಸಿ.ಎನ್.ಆರ್.ರಾವ್ (ವಿಜ್ಞಾನ)


🌷2001- ದೇವಿಪ್ರಸಾದ್ ಸೆಟಿ


🌷2005- ಭೀಮಸೇನ ಜೋಶಿ (ಸಂಗೀತ )

🌷2007- ಡಾ.ಶಿವಕುಮಾರ ಸ್ವಾಮಿ (ಸಾಮಾಜಿಕ)

🌷2008- ಡಿ.ಜವರೇಗೌಡ (ಶಿಕ್ಷಣ ಮತ್ತು ಸಾಹಿತ್ಯ)

🌷
🌷2009- ವೀರೇಂದ್ರ ಹೆಗಡೆ (ಸಾಮಾಜಿಕ)




Friday, 20 October 2017

ರಾಜೀವ್ ಗಾಂಧಿ ಖೇಲ್ ರತ್ನ 1992 - 2018

💟ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದವರ ಪಟ್ಟಿ💟

Jnanavahinigk@gmail.com

🌷🌷🌷🌷
ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ :~  
                ಇದು ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ .
🌷 ಪ್ರತಿ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ, 
🌷 ಈ ಪ್ರಶಸ್ತಿ 1992 ರಲ್ಲಿ  ಸ್ಥಾಪಿಸಲಾಯಿತು.
🌷 ಈ ಪ್ರಶಸ್ತಿಯ ಮೊತ್ತ - 750,000

🌹🌹🌹
💟1992 ರಿಂದ 2018 ರವರೆಗೆ ಈ ಪ್ರಶಸ್ತಿ ಪಡೆದುಕೊಂಡವರ ಪಟ್ಟಿ 💟

ಜ್ಞಾನವಾಹಿನಿ GK

🌷🌷🌷🌷
ಕ್ರಮವಾಗಿ
ವರ್ಷ ------ವ್ಯಕ್ತಿ ---------ಕ್ರೀಡೆ


🌷1992- ವಿಶ್ವನಾಥ ಆನಂದ (ಚೆಸ್)
🌷1993- ಗೀತಾಸೆಟಿ (ಬಿಲಿಯರ್ಡ್ಸ)
🌷1996- ಕರ್ಣಂ ಮಲ್ಲೇಶ್ವರಿ (ಭಾರ ಎತ್ತುವ)
🌷1997- ಲಿಯಾಂಡರ ಫೆಸ್(ಟೆನ್ನಿಸ್)
🌷1998-99 ಸಚಿನ (ಕ್ರಿಕೆಟ್) 
     
🌷2000- ಧನರಾಜ್ ಪಿಳ್ಯೆ (ಹಾಕಿ(
🌷2001- ಅಭಿನವ್ ಬಿಂದ್ರಾ (ಶೊಟಿಂಗ್)
🌷2004-05- ರಾಜವರ್ಧನ ಸಿಂಗ್ ರಾಠೊಡ(ಶೊಟಿಂಗ್)
🌷2006-07- ಪಂಕಜ್ ಅಡ್ವಾನಿ
🌷
🌷2008- ಧೋನಿ (ಕ್ರಿಕೆಟ್)
🌷2009- ಮೇರಿಕ್ಯುಮ್ (ಬಾಕ್ಸಿಂಗ್)
🌷2009- ವಿಜೆಂದರ ಸಿಂಗ್ (ಬಾಕ್ಸಿಂಗ್)
🌷2009- ಸುಶೀಲಕುಮಾರ(ಕುಸ್ತಿ)
🌷2010- ಸೈನಾ ನೆಹ್ವಾಲ್ (ಬ್ಯಾಡ್ಮಿಂಟನ್)
🌷2011- ಗಗನ ನಾರಂಗ್ (shutting)
🌷2012- ಯೋಗೆಶ್ವರ ದತ್ತ(ಕುಸ್ತಿ)
🌷2012- ವಿಜಯಕುಮಾರ(shutting) 
🌷2013- ರಂಜನ್ ಸೌಧಿ (shutting)
🌷2015- ಸಾನಿಯಾ ಮಿರ್ಜಾ (ಟೆನ್ನಿಸ್)
🌷2016- ಪಿ.ವ್ಹಿ.ಸಿಂಧು (ಬ್ಯಾಡ್ಮಿಂಟನ್)
🌷2016- ಸಾಕ್ಷಿ ಮಲಿಕ್ (ಕುಸ್ತಿ)
🌷2016- ದೀಪಾ ಕರ್ಮಾಕರ್ (ಜಿಮ್ನಾಸ್ಟಿಕ್)
🌷2016- ಜಿತು ರೈ (shutting)
🌷🌹🌷🌹🌷🌷🌹🌷


💟2017- ದೇವೇಂದ್ರ ಜಜಾರಿಯಾ (ಪ್ಯಾರಾ ಅಥ್ಲೆಟಿಕ್ಸ್)

💟2017 ಸರ್ದಾರ ಸಿಂಗ್ (hacky)

🔴2018- ವಿರಾಟ್ ಕೊಹ್ಲಿ (ಕ್ರಿಕೆಟ್‌)
🔴2018- ಮಿರಾಬಾಯಿ ಚಾನು (ಭಾರ ಎತ್ತುವ)
🎾🎾🎾🎾🎾🎾🎾🎾

ಧನ್ಯವಾದಗಳು
jnanavahinigk@gmail.com
(Amasidda Takali)

Thursday, 19 October 2017

ಭಾರತ ರತ್ನ ಪಡೆದವರ ಪಟ್ಟಿ


[20/10 9:08 am] Amasidda Takali: 💟 ಭಾರತ ರತ್ನ ಪ್ರಶಸ್ತಿ 💟

jnanavahinigk@Gmail.com

🌷 ಭಾರತ ರತ್ನ ಪ್ರಶಸ್ತಿ 1954 ರಲ್ಲಿ ಸ್ಥಾಪನೆ ಮಾಡಲಾಯಿತು, ಇದು ಭಾರತದ ಅತ್ಯುನ್ನತ ಪ್ರಶಸ್ತಿ

💟1954 ರಿಂದ ಇಲ್ಲೀವರೆಗೂ ಭಾರತ ರತ್ನ ಪಡೆದವರ ಪಟ್ಟಿ 💟

1)1954-  ಎಸ್ ರಾಧಾಕೃಷ್ಣನ್
2)1954- ಸಿ.ರಾಜಗೋಪಾಲಚಾರಿ
3)1954- ಡಾ.ಸಿ.ವ್ಹಿ.ರಾಮನ್
4)1955- ಭಗವಾನದಾಸ
5)1955- ಸರ್.ಎಮ್.ವ್ಹಿ
6)1955- ನೆಹರೂ
7)1957- ಪಂ.ಗೋ.ವಲ್ಲಭಿ ಪಂಥ
8)1958- ಡಿ.ಕೆ.ಕರ್ವೆ
9)1961- ಬಿ.ಸಿ.ರಾಯ್
10)1961- ಪುರುಷೋತ್ತಮದಾಸ ಟಂಡನ್
11)1962- ಡಾ.ರಾಜೇಂದ್ರ ಪ್ರಸಾದ್
12)1963- ಜಾಕೀರ್ ಹುಸೇನ್
13)1963- ಪಾಂಡುರಂಗ ವಾಮನ್ ಕಾಮದ
14)1966- ಲಾಲ್ ಬಹಾದ್ದೂರ ಶಾಸ್ತ್ರೀ
15)1971- ಇಂದಿರಾಗಾಂಧಿ
16)1975- ವ್ಹಿ.ವ್ಹಿ.ಗಿರಿ
17)1976- ಕೆ.ಕಾಮರಾಜ್
18)1980- ಮಧರ್ ಥೆರಿಸಾ
19)1983- ವಿನೋಬಾ ಭಾವೆ
20)1987- ಖಾನ್ ಅಬ್ದಲ್ ಗಫಾರಖಾನ್
21)1988- MG ರಾಮಚಂದ್ರನ್
22)1990- ಡಾ.ಅಂಬೇಡ್ಕರ್
23)1990- ನೆಲ್ಸನ್ ಮಂಡೇಲಾ
24)1991- ಮೊರಾರ್ಜಿ ದೇಸಾಯಿಯ
25)1991- ರಾಜೀವ್ ಗಾಂಧೀ
26)1991- ಸರ್ದಾರ್ ಪಟೇಲ್
27)1992- ಜೆ.ಆರ್.ಡಿ.ಟಾಟಾ
28)1992- ಅಬ್ದುಲ್ ಕಲಾಂ ಆಜಾದ್
29)1992- ಸತ್ಯಜಿತ್ ರಾಜ್
30)1997- ಗುಲ್ಜಾರಿಲಾಲಾ ಬಂದ
31)1997- ಅರುಣಾ ಅಸಫ್ ಅಲಿ
32)1997- APJ ಕಲಾಂ
33)1998- MS ಸುಬ್ಬಲಕ್ಷ್ಮಿ
34)1998- C ಸುಬ್ರಹ್ಮಣಿಯಮ್
35)1999- ಜಯಪ್ರಕಾಶ ನಾರಾಯಣ
36)1999- ಅಮರ್ತ್ಯಸೇನ್
37)1999- ರವಿಶಂಕರ್
38)1999- ಗೋಪಿನಾಥ ಬಾರ್ಡೋಲಿ
🌷🌷🌷🌷🌷🌷
39)2001- ಉ.ಬಿಸ್ಮಲ್ಲಾಖಾನ್
40)2001- ಲತಾ ಮಂಗೇಶ್ಕರ್
41)2008- ಭೀಮಸೇನ ಜೋಶಿ
42)2013- ಸಚಿನ್ ತೆಂಡೂಲ್ಕರ್
43)2013- CNR ರಾವ್
44)2015- ಮದನಮೋಹನ ಮಾಳ್ವೀಯಾ
45)2015- ಅಟಲ ಬಿಹಾರಿ ವಾಜಪೇಯಿ

🌹🌹🌹🌹🌹🌹🌹
[20/10 10:15 am] Amasidda Takali: 💟 ಭಾರತ ರತ್ನ ಪಡೆದ ಮೊದಲ ಕನ್ನಡಿಗ:~ ಸರ್.ಎಮ್.ವ್ಹಿ

💟 ಭಾರತ ರತ್ನ ಪಡೆದ ಮೊದಲ ಪ್ರಧಾನಿ :~ ನೆಹರೂ

💟 ಭಾರತ ರತ್ನ ಪಡೆದ ಮೊದಲನೆಯ ಮರಣೋತ್ತರ ವ್ಯಕ್ತಿ :~ ಲಾಲ ಬಹದ್ದೂರ್ ಶಾಸ್ತ್ರೀ

💟 ಭಾರತ ರತ್ನ ಪಡೆದ ಮೊದಲ ಮಹಿಳೆ :~ ಇಂದಿರಾಗಾಂಧಿ

💟 ಭಾರತ ರತ್ನ ಪಡೆದ 2ನೇ ಮಹಿಳೆ :~ ಮದರ್ ಥೆರಿಸಾ

💟 ಭಾರತ ರತ್ನ ಪಡೆದ ಮೊದಲ ವಿದೇಶಿ ವ್ಯಕ್ತಿ :~ ಖಾನ್ ಅಬ್ದುಲ್ ಗಫಾರ್ ಖಾನ್

💟ಭಾರತ ರತ್ನ ಪಡೆದ ಮೊದಲ ವಿಜ್ಞಾನಿ;~ ಡಾ. ಸಿ.ವ್ಹಿ.ರಾಮನ್

💟 ಭಾರತ ರತ್ನ ಪಡೆದ ಮೊದಲ ಕ್ರೀಡಾಪಟು :~ ಸಚಿನ ತೆಂಡೂಲ್ಕರ್ (ಕ್ರಿಕೆಟ್)

💟 ಭಾರತ ರತ್ನ ಪಡೆದ ಕಿರಿಯ ವ್ಯಕ್ತಿ :~ ಸಚಿನ ತೆಂಡೂಲ್ಕರ್
🌹🌷🌹🌷🌹🌷🌹🌷🌹
ಜ್ಞಾನವಾಹಿನಿ GK
🌹🌷🌹🌷🌹🌷🌹🌷🌹

amasiddatakali@gmail.com

ನದಿ ದಡದ ನಗರಗಳು

🌹🌹🌹🌹🌹🌹🌹🌹
ನದಿ ದಡದಲ್ಲಿ ಇರುವ ಪ್ರಮುಖ ನಗರಗಳ ಪಟ್ಟಿ:~
🌹🌹🌹🌹🌹🌹🌹🌹
✌🏽✌🏽✌🏽✌🏽
ಜ್ಞಾನವಾಹಿನಿ GK
✌🏽✌🏽✌🏽✌🏽
🌹🌷🌷🌷🌷🌷🌷🌹

🏚ನಗರ🏨          🛳ನದಿ🏞
ಬದ್ರಿನಾಥ         - ಅಲಕಾನಂದ
ಕಟಕ.               - ಮಹಾನದಿ
ದೆಹಲಿ               - ಯಮುನಾ
ಗೌಹಾತಿ             - ಬ್ರಹ್ಮಪುತ್ರ
ಹೈದ್ರಾಬಾದ್      - ಮುಸಿ
ಸಾಂಗ್ಲಿ               - ಕೃಷ್ಣಾ
ತಿರುಚನಾಪಳ್ಳಿ    - ಕಾವೇರಿ
ಹರಿದ್ವಾರ.          - ಗಂಗಾ
ಕಾನ್ಪರ.             - ಗಂಗಾ
ಕನೋಜ್          - ಗಂಗಾ
ಗ್ವಾಲಿಯರ್       - ಚಂಬಲ್
ಬೆಂಗಳೂರು       - ವೃಷಭಾವತಿ
ಕೊಲ್ಲಾಪುರ.      - ಪಂಚಗಂಗಾ
ಪಣಜಿ              - ಮಾಂಸವು
ಮಥುರಾ           - ಯಮುನಾ
ಕಲ್ಕತ್ತಾ              - ಹೂಗ್ಲಿ
ಜಬ್ಬಲಪುರ.      - ನರ್ಮದಾ
ಅಲಹಬಾದ.     - ಗಂಗಾ&ಯಮುನಾ
ಅಹ್ಮದಾಬಾದ್   - ಸಾಬರಮತಿ
ಅಯೋಧ್ಯೆ        - ಸರಯೂ
ಆಗ್ರಾ                - ಯಮುನಾ
ವಿಜಯವಾಡ.   - ಕೃಷ್ಣಾ
ವಾರಣಾಸಿ        - ಗಂಗಾ
ಸೂರತ.            - ತಪತಿ
ಶ್ರೀರಂಗಪಟ್ಟಣ. - ಕಾವೇರಿ
ಪಾಟ್ನಾ              - ಗಂಗಾ
ಶ್ರೀನಗರ.           - ಝೀಲಂ
ಲಕ್ನೊ                - ಗೋಮತಿ
🌹
ಪಂಡರಾಪುರ.    - ಭೀಮಾ

🌹🌷🌹🌷🌹🌷🌹🌷🌹
📚✏📝📝📝
Jnanavahinigk@Gmail.com

Monday, 16 October 2017

US OPEN

ಯುಎಸ್ ಓಪನ್ಸ್ 2017

Tennis ಕ್ರೀಡೆಯಲ್ಲಿ ಗ್ಯ್ರಾಂಡ್ ಸ್ಲ್ಯಾಂನ ನಾಲ್ಕು ಟೂರ್ನಿಮೆಂಟ ಇವೆ

ಅವು :~

🎾🏓ಆಸ್ಟ್ರೇಲಿಯ ಒಪನ್ (jan-feb)

🎾🏓 ಪ್ರಂಚ್ ಓಪನ್ ( may-jun)

🎾🏓 ವಿಂಬಲ್ಡನ್ ( jun-jul)

🏓🎾 ಯುಎಸ್ ಓಪನ್ (aug-sep)


ಯುಎಸ್ ಓಪನ್ :~
                      ಯುಎಸ್ ಓಪನ್ 2017 ಆಗಸ್ಟ್ 28 ರಿಂದ ಸೆಪ್ಟೆಂಬರ್ 10 ರವರೆಗೆ ನ್ಯೂಯಾರ್ಕನಲ್ಲಿ ನಡೆಯಿತು.


🎾 ಪುರುಷರ ಸಿಂಗಲ್ಸ್ ಚಾಂಪಿಯನ್‌ಶಿಪ್ :~
🌹ರಾಫಲ್ ನಡಾಲ್ 🌹 (ಇವರು ದ ಆಫ್ರಿಕಾದ ಕೆವಿನ್ ಹ್ಯಾಂಡರ್ಸನನ್ನು ಸೋಲಿಸಿದರು)

🎾🎾🎾🎾🎾🎾🎾

ಮಹಿಳೆಯರ ಸಿಂಗಲ್ಸ ಚಾಂಪಿಯನ್‌ಶಿಪ್ :~
🌹 ಸ್ಲೊವಾನೆ ಸ್ಟೀಫನ್ಸ 🌹

(ಮ್ಯಾಡಿಸನ್ ಕೀಸ್ ಸೋಲು)

🎾🎾🎾🎾🎾🎾

ಪುರುಷರ ಡಬಲ್ಸ ಚಾಂಪಿಯನ್‌ಶಿಪ್ :~
🌹ಜೀನ್ ಜುಲಿನ್ ರೋಜರ್ ಮತ್ತು ಹೋರಿಯಾ ಟೆಕೌ🌹


🎾🎾🎾🌹🌹

ಮಹಿಳೆಯರ ಡಬಲ್ಸ ಚಾಂಪಿಯನ್‌ಶಿಪ್ :~

🌹ಜಾನ್ ಯುಂಗ್ ಜಾನ್ ಮತ್ತು ಮಾರ್ಟಿನ್ ಹಿಂಗಿಸ್ 🌹

🎾🎾🎾🎾🎾🎾

ಮಿಶ್ರ ಡಬಲ್ಸ ಚಾಂಪಿಯನ್‌ಶಿಪ್

🌹ಜಾಮಿ ಮುರ್ರೆ ಮತ್ತು ಮಾರ್ಟಿನ್ ಹಿಂಗಿಸ್ 🌹


👍👍👍👍👍

ಯಾವ ಆಟಗಾರರು ಯಾವ ದೇಶದವರು 👇🏽👇🏽👇🏽

🎾ಸ್ಟೀಫನ್ಸ - ಅಮೆರಿಕ

🎾ರಾಫಲ್ ನಡಾಲ್ - ಸ್ಪೇನ್

🎾ಮ್ಯಾಡಿಸನ್ ಕೀಸ್ - ಅಮೆರಿಕ

🎾ಕೆವಿನ್ ಹ್ಯಾಂಡರ್ಸ - ದ ಆಫ್ರಿಕಾ

🎾ಜೀನ್ ಜುಲಿಯನ್ ರೋಜರ್ - ಡಚ್

🎾ಹೊರಿಯಾ ಟೆಕೌ - ರೊಮಾನಿಯಾ

🎾ಜಾನ್ ಯುಂಗ್ - ತೈವಾನ

🎾ಮಾರಟಿನ್ ಹಿಂಗಿಸ್ - ಸ್ವಿಟ್ಜರ್‌ಲೆಂಡ್

🎾ಜಾಮಿ ಮುರ್ರೆ - ಬ್ರಿಟನ್


🎖🏅🎖🏅 ಹೆಚ್ಚು ಗ್ರಾಂಡ್ ಸ್ಲಾಂ ವಿಜೇತರು

ರೋಜರ ಫೆಡರ್ - 19
ರಾಫಲ್ ನಡಾಲ್ - 16

⚽⚽⚽⚽

ಒಟ್ಟು 2017 ರ ಗ್ರಾಂಡ್ ಸ್ಲ್ಯಾಮ್ ವಿಜೇತರನ್ನು ನೋಡಲು ಈ ಕೆಳಗಿನ ಚಿತ್ರ ನೋಡಿ 👇🏽👇🏽👇🏽👇🏽👇🏽👇🏽👇🏽👇🏽👇🏽


ಇಲ್ಲಿವರೆಗಿನ ಭಾರತದ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿಗಳು:~


ಭಾರತದ ಪ್ರತಮ ಪ್ರಜೆ ರಾಷ್ಡ್ರಪತಿ, ಭಾರತ ಸಂವಿಧಾನದಲ್ಲಿ ರಾಷ್ಟ್ರಪತಿ ಹುದ್ದೆ ಅತ್ಯುನ್ನತ ಹುದ್ದೆ,
ಸಂವಿಧಾನದ 52ನೇ ಕಲಾಂ ಭಾರತಕ್ಕೆ ಒಂದು ರಾಷ್ಟ್ರಪತಿ ಹೊಂದಿರಬೇಕು ಎಂದು ತಿಳಿಸುತ್ತದೆ

😡  ಸಂವಿಧಾನದ 54 ನೇ ವಿಧಿ ರಾಷ್ಟ್ರಪತಿ  ಚುನಾವಣೆ ಬಗ್ಗೆ ತಿಲಿಸುತ್ತದೆ....

*#

1) ಡಾ.ರಾಜೇಂದ್ರ ಪ್ರಸಾದ್ 1950-1962

2) ಡಾ.ಎಸ್. ರಾಧಾಕೃಷ್ಣನ್ 1962-1967

3) ಡಾ.ಜಾಕೀರ್ ಹುಸೇನ್ 1967-1969

 *****ವ್ಹಿ.ವ್ಹಿ.ಗಿರಿ***           13-5-1969 20-7-1969

********ನ್ಯಾ.ಎಮ್ ಹಿದಾಯತುಲ್ಲಾ 7-1969: 8-1969

4) ವ್ಹಿ.ವ್ಹಿ.ಗಿರಿ     ಬ         1969-74

5) ಅಲಿ ಅಹ್ಮದ ಎಫ್        1974-1977
     ಬಿ.ಡಿ.ಜತ್ತಿ ************

6) ಎನ್ .ಸಂಜೀವ್ ರೆಡ್ಡಿ

7) ಗೈನಿ ಜೈಲ್ ಸಿಂಗ್

8) ಆರ್ ವೆಂಕಟರಾಮನ್

9) ಎಸ್ ಡಿ ಶರ್ಮಾ

10 KR ನಾರಾಯಣ್

11)APJ ಅಬ್ದುಲ್ ಕಲಾಮ 2002-2007

12) ಪ್ರತಿಭಾ ದೇವಿಸಿಂಗ್ ಪಾಟೀಲ್ 2007-12

13) ಪ್ರಣಬ್ ಮುಖರ್ಜಿ   2012-2017

14) ರಾಮನಾಥ ಕೊವಿಂದ - 2017 ರಿಂದ ಮುಂದುವರೆದಿದ್ದಾರೆ

Jnanavahinigk@gmail.com
Or
amasiddatakali@gmail.com

Sunday, 15 October 2017

2017 Nobel prize



*Nobel prize*

💛ಜ್ಞಾನವಾಹಿನಿ ಜಿಕೆ💛

ನೊಬೆಲ್ ಪ್ರಶಸ್ತಿ 2017:~
   
                       ಜಗತ್ತಿನ ಅತ್ಯುನ್ನತ ಪ್ರಶಸ್ತಿ ಪ್ರತಿ ವರ್ಷ ಆರು ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಧಾನ ಮಾಡುತ್ತಾರೆ...
🌹ಮೊದಲು ಶಾಂತಿ,ವೈದ್ಯಕೀಯ, ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುತ್ತಿದ್ದರು, 1968 ರಿಂದ ಅರ್ಥಶಾಸ್ತ್ರದ ವಿಭಾಗದಲ್ಲಿ ಸಾಧನೆ ಮಾಡಿದವರಿಗೂ ನೀಡಲಾಯಿತು. ಆದ್ದರಿಂದ ಪ್ರಸ್ತುತ ಆರು ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ.

         ❤  ಈ ಪ್ರಶಸ್ತಿ ಸ್ವೀಡನ್ ದೇಶದ ಆಲ್ಫ್ರೆಡ್ ನೊಬೆಲ್ ರವರ ಹೆಸರಿನಲ್ಲಿ ಸ್ಥಾಪಿಸಲಾಯಿತು.

🌷🌷🌷🌷🌷🌷🌷🌷

2017 ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ ಪಡೆದವರು....
1) ಜೆ ಸಿ ಹಾಲ್
2) ಮೈಕಲ್ ರಾಸಬಾಸ್
3)ಮೈಕಲ್ ಡಬ್ಲೂ ಯಾಂಗ್
🌷🌷🌷🌷🌷🌷🌷🌷🌷🌷

2017 ರ ಭೌತಶಾಸ್ತ್ರದ ವಿಭಾಗದ ನೊಬೆಲ್ ಪ್ರಶಸ್ತಿ :~

1) ರೈನರ್ ವೈಸ್ಸ್
2) ಬ್ಯಾರಿ ಬ್ಯಾರಿಸ್
3) ಕಿಪ್ ಥೋರ್ನ್
(ಗುರುತ್ವಾಕರ್ಷಣ ಅಲೆಗಳ ಸಂಶೋಧನೆಗಾಗಿ)

amasiddatakali@Gmail.com

🌷🌷🌷🌷🌷🌷🌷🌷🌷🌷🌷
2017
ರ ರಸಾಯನಶಾಸ್ತ್ರ ವಿಭಾಗದ ಪ್ರಶಸ್ತಿ
1) ರಿಚರ್ಡ್ ಹೆಂಡರಸನ್ (bri)
2) ಜಾಕ್ವೆಸ್ ಡಬೋಚೆಟ್ (swis)
3) ಫ್ರಾಂಝ್ ಜೋಚಿಮ್ (ame)

🙏🙏🙏🙏🙏🙏🙏🙏

2017 ರ ಶಾಂತಿ ವಿಭಾಗದ ನೊಬೆಲ್ ಪ್ರಶಸ್ತಿ :~
ಐಕೆನ್ ಸಂಘಸಂಸ್ಥೆ

ಈ ವಿಭಾಗದ 2014 ರ ಪ್ರಶಸ್ತಿ ಭಾರತದ ಕೈಲಾಸ್ ಸತ್ಯಾರ್ಥ ಮತ್ತು ಪಾಕಿಸ್ತಾನ ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸಫ್ ಝಾಯಿ ಇವರಿಗೆ ಜಂಟಿಯಾಗಿ ನೀಡಲಾಗಿದೆ.

ಶಾಂತಿ ನೊಬೆಲ್ ಪ್ರಶಸ್ತಿ 2009 ರಲ್ಲಿ ಬರಾಕ್ ಒಬಾಮ್ ರಿಗೆ ನೀಡಲಾಗಿದೆ.

🌷🌷🌷🌷🌷🌷🌷

ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ 2017:~
ಬ್ರಿಟಿಷ್ ಲೇಖಕ ಕಜುವೋ ಇಷಿಗುರೂ ಅವರಿಗೆ ನೀಡಲಾಗಿದೆ


🌷🌷🌷🌷🌷🌷🌷🌷🌷
ನೊಬೆಲ್ ಪ್ರಶಸ್ತಿ ಪಡೆದ ಪ್ರಮುಖ ಭಾರತೀಯರು:~


1913:~ ರವೀಂದ್ರನಾಥ ಟಾಗೋರ್, ಸಾಹಿತ್ಯ ಕ್ಷೇತ್ರದಲ್ಲಿ
🌷🌷🌷
1930:~ ಸಿ.ವಿ.ರಾಮನ್, ಬೆಳಕಿನ ಚದುರುವಿಕೆ ಬಗ್ಗೆ ಸಂಶೋಧನೆಗಾಗಿ.

🌷🌷
1997:~ ಮಧರ್ ಥೆರಿಸಾ, ಇವರು ಭಾರತೀಯ ನಾಗರಿಕತೆ ಪಡೆದ ವಿದೇಶಿ ಮಹಿಳೆ ಇವರಿಗೆ ಶಾಂತಿ ವಿಭಾಗದ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

🌷🌷🌷
1998:~ ಡಾ.ಅಮರ್ತ್ಯಸೇನ್, ಅರ್ಥಶಾಸ್ತ್ರದ ವಿಭಾಗದಲ್ಲಿ

🌷🌷
2014 ರಲ್ಲಿ ಕೈಲಾಶ್ ಸಥ್ಯಾರ್ಥರಿಗೆ ಶಾಂತಿ ವಿಭಾಗದಲ್ಲಿ ನೀಡಲಾಗಿದೆ.



*ಧನ್ಯವಾದಗಳು*

         ಜ್ಞಾನವಾಹಿನಿ GK group
           amasiddatakali

Saturday, 14 October 2017

ಪ್ರಮುಖ ಕಾರ್ಯಚರಣೆಗಳು

ಸಾಮನ್ಯ ಜ್ಞಾನ :~

ಇದು ಜ್ಞಾನವಾಹಿನಿ GK ಗ್ರುಪ್
ಭಾಗ 1:~
.
ಭಾರತ ಸರ್ಕಾರ ಕೈಗೊಂಡ ಪ್ರಮುಖ ಕಾರ್ಯಚರಣೆಗಳು-

೧) ಆಪರೇಷನ ಪೋಲೊ :~
                   ಹೈದ್ರಬಾದ್ ಸಂಸ್ಥಾನವನ್ನು ಭಾರತದ ಒಕ್ಕೊಟಕ್ಕೆ ಸೆರ್ಪಡೆ ಮಾಡಿಕೊಳ್ಳಲು ಸರ್ದಾರ ವಲ್ಲಭಾಯಿ ಪಟೇಲ್ ಕೈಗೊಂಡ ಕಾರ್ಯಚರಣೆ ಇದಾಗಿದೆ


2) ಆಪರೆಷನ ವಿಜಯ :~
              ಪಾಕಿಸ್ತಾನ ವಿರುದ್ದ ನಡೆಸಿದ ಕಾರ್ಯಚರಣೆ (1999 ಅಂದಿನ ಪ್ರಧಾನಿ ಅಟಲ ಬಿಹಾರಿ ವಾಜೇಪೆ)

amasiddatakali@Gmail.com

Jnanavahinigk group
9901494699 (only message)

3) ಅಪರೆಷನ್ ಸೈಕ್ಲೋನ್ & ಆಪರೆಷನ ಟಾರ್ನಾಡೊ:~
                                      ಪಾಕಿಸ್ತಾನ ಭಯೊತ್ಪಾದಕರು ಮುಂಬೈ ತಾಜ್ ಹೊಟೇಲ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮಹಾರಾಷ್ಟ್ರದ ಪೋಲೀಸ್ ರು ಕೈಗೊಂಡ ಕಾರ್ಚರಣೆ , ಇದು ವಿಪಲವಾದಾಗ NSG ಅವರು ಕೈಗೊಂಡ ಕಾರ್ಯಚರಣೆ ಆಪರೇಷನ ಟಾರ್ನಾಡೋ...



4)ಆಪರೇಷನ್ ಎಕ್ಸ :~

              ತಾಜ್ ಹೊಟೇಲನಲ್ಲಿ ಸೇರೆ ಸಿಕ್ಕ ಅಜ್ಮಲ್ ಕಸಬ್ ನನ್ನು ಗಲ್ಲಿಗೆರಿಸಲು ಕೈಗೊಂಡ ಕಾರ್ಯಚರಣೆ........


5) Operation blue star:~
               ಪಂಜಾಬ್ ರಾಜ್ಯದಲ್ಲಿ ಅಮೃತಸ್ವರದಲ್ಲಿ ಸ್ವರ್ಣಮಂದಿರದಲ್ಲಿ ಅಡಗಿರುವ ಸಿಖ್ ಭಯೋತ್ಪಾದಕರನ್ನು ಹೊರಹಾಕುವ ಉದ್ದೇಶದಿಂದ ಇಂದಿರಾಗಾಂಧಿ ಕೈಗೊಂಡ ಕಾರ್ಯಚರಣೆ ಇದು .


6) operation green hunter:~

                  ನಕ್ಸಲೈಟ್ ಭಯೊತ್ಪಾದಕರನ್ನುವನಿಯಂತ್ರಣದಲ್ಲಿ ಇಡುವ ಉಧ್ಧೇಶದಿಂದ ಭಾರತೀಯಸೈನಿಕರು ನಡೆಸುವ ಕಾರ್ಯಚರಣೆ ಇದು

😜 




ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...