Saturday, 21 October 2017

ಕರ್ನಾಟಕ ರತ್ನ ಪ್ರಶಸ್ತಿ

🏅ಕರ್ನಾಟಕ ರತ್ನ ಪ್ರಶಸ್ತಿ ಬಗ್ಗೆ 🏅
Amasidda


Jnanavahinigk
🏅🏅🏅🏅🏅
ಕರ್ನಾಟಕ ರತ್ನ:~                          🏅🏅🏅🏅🏅
ಇದು ಕರ್ನಾಟಕದ ಅತ್ಯುನ್ನತ ಪ್ರಶಸ್ತಿ , ಇದು 1992 ರಲ್ಲಿ ಎಸ್.ಬಂಗಾರಪ್ಪ ಸ್ಥಾಪಿಸಿದರು.
                 ಕನ್ನಡದ ಶ್ರೇಷ್ಠ ಕೆಲಸಕ್ಕೆ /ಶ್ರೇಷ್ಠ ವ್ಯಕ್ತಿಗಳಿಗೆ ಈ ಪ್ರಶಸ್ತಿ ನಿಡಲಾಗುತ್ತದೆ.

ಈ ಪ್ರಶಸ್ತಿ ಇದುವರೆಗೆ 9 ಜನರಿಗೆ ನಿಡಲಾಗಿದೆ.
ಆ 9 ಜನರ ಪಟ್ಟಿ ಇಲ್ಲಿದೆ ನೋಡಿ:~


🌷1992- ಕುವೆಂಪು (ಸಾಹಿತ್ಯ)

🌷1993- ಡಾ.ರಾಜಕುಮಾರ (ಸಿನಿಮಾ)

🌷ಎಸ್ ನಿಜಲಿಂಗಪ್ಪ (ರಾಜಕೀಯ)

🌷2000- ಸಿ.ಎನ್.ಆರ್.ರಾವ್ (ವಿಜ್ಞಾನ)


🌷2001- ದೇವಿಪ್ರಸಾದ್ ಸೆಟಿ


🌷2005- ಭೀಮಸೇನ ಜೋಶಿ (ಸಂಗೀತ )

🌷2007- ಡಾ.ಶಿವಕುಮಾರ ಸ್ವಾಮಿ (ಸಾಮಾಜಿಕ)

🌷2008- ಡಿ.ಜವರೇಗೌಡ (ಶಿಕ್ಷಣ ಮತ್ತು ಸಾಹಿತ್ಯ)

🌷
🌷2009- ವೀರೇಂದ್ರ ಹೆಗಡೆ (ಸಾಮಾಜಿಕ)




2 comments:

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...