🏅ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು🏅
🌷🌷🌷🌷🌷
Jnanavahinigk
🌷🌷🌷🌷🌷
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
2017 ಜ್ಞಾನಪೀಠ ಪ್ರಶಸ್ತಿ :~ ಕೃಷ್ಣಾಸೋಬ್ತಿ.(ಹಿಂದಿ)
1961 ರಲ್ಲಿ ಜ್ಞಾನಪೀಠ ಪ್ರಶಸ್ತಿ ಸ್ಥಾಪನೆ ಆಗಿದೆ.
*ಮೊದಲು ಪಡೆದವರು:~ ಜಿ.ಶಂಕರ ಕೂರುಪ್
*2016- ಶಂಖ ಘೋಶ್ (ಬಂಗಾಳಿ)
*2015- ರಘುವೀರ್ ಚೌಧರಿ (ಗುಜರಾತಿ)
*ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ:~ ಹಿಂದಿ (11)
*ಇದುವರೆಗೆ ಕನ್ನಡ 8ಜನರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.*
🌷Jnanavahinigk🌷
💟1967- ಕುವೆಂಪು - ಶ್ರೀರಾಮಾಯಣ ದರ್ಶನಂ
💟1973- ದ.ರಾ.ಬೇಂದ್ರೆ - ನಾಕುತಂತಿ
💟1977- ಶಿವರಾಮ ಕಾರಂತ- ಮೂಕಜ್ಜಿಯ ಕನಸು
💟1983- ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಚಿಕ್ಕವರ ರಾಜೇಂದ್ರ
💟1990- ವಿ.ಕೃ.ಗೋಕಾಕ- ಭಾರತ ಸಿಂಧು ರಶ್ಮಿಯೆ
💟1994- ಯು.ಆರ್.ಅನಂತಮೂರ್ತಿ
💟1998- ಗಿರೀಶ ಕಾರ್ನಾಡ್
💟2010- ಚಂದ್ರಶೇಖರ ಕಂಬಾರ
jnanavahinigk@gmail.com
Amasidda Takali
🌷🌷🌷🌷🌷
Jnanavahinigk
🌷🌷🌷🌷🌷
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
2017 ಜ್ಞಾನಪೀಠ ಪ್ರಶಸ್ತಿ :~ ಕೃಷ್ಣಾಸೋಬ್ತಿ.(ಹಿಂದಿ)
1961 ರಲ್ಲಿ ಜ್ಞಾನಪೀಠ ಪ್ರಶಸ್ತಿ ಸ್ಥಾಪನೆ ಆಗಿದೆ.
*ಮೊದಲು ಪಡೆದವರು:~ ಜಿ.ಶಂಕರ ಕೂರುಪ್
*2016- ಶಂಖ ಘೋಶ್ (ಬಂಗಾಳಿ)
*2015- ರಘುವೀರ್ ಚೌಧರಿ (ಗುಜರಾತಿ)
*ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ:~ ಹಿಂದಿ (11)
*ಇದುವರೆಗೆ ಕನ್ನಡ 8ಜನರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.*
🌷Jnanavahinigk🌷
💟1967- ಕುವೆಂಪು - ಶ್ರೀರಾಮಾಯಣ ದರ್ಶನಂ
💟1973- ದ.ರಾ.ಬೇಂದ್ರೆ - ನಾಕುತಂತಿ
💟1977- ಶಿವರಾಮ ಕಾರಂತ- ಮೂಕಜ್ಜಿಯ ಕನಸು
💟1983- ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಚಿಕ್ಕವರ ರಾಜೇಂದ್ರ
💟1990- ವಿ.ಕೃ.ಗೋಕಾಕ- ಭಾರತ ಸಿಂಧು ರಶ್ಮಿಯೆ
💟1994- ಯು.ಆರ್.ಅನಂತಮೂರ್ತಿ
💟1998- ಗಿರೀಶ ಕಾರ್ನಾಡ್
💟2010- ಚಂದ್ರಶೇಖರ ಕಂಬಾರ
jnanavahinigk@gmail.com
Amasidda Takali

No comments:
Post a Comment