Monday, 30 October 2017

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು

🏅ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು🏅
🌷🌷🌷🌷🌷
Jnanavahinigk







🌷🌷🌷🌷🌷


ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
2017 ಜ್ಞಾನಪೀಠ ಪ್ರಶಸ್ತಿ :~ ಕೃಷ್ಣಾಸೋಬ್ತಿ.(ಹಿಂದಿ)
1961 ರಲ್ಲಿ ಜ್ಞಾನಪೀಠ ಪ್ರಶಸ್ತಿ ಸ್ಥಾಪನೆ ಆಗಿದೆ.
*ಮೊದಲು ಪಡೆದವರು:~ ಜಿ.ಶಂಕರ ಕೂರುಪ್
*2016- ಶಂಖ ಘೋಶ್ (ಬಂಗಾಳಿ)
*2015- ರಘುವೀರ್ ಚೌಧರಿ (ಗುಜರಾತಿ)
*ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ:~ ಹಿಂದಿ (11)
*ಇದುವರೆಗೆ ಕನ್ನಡ 8ಜನರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.*
🌷Jnanavahinigk🌷


💟1967- ಕುವೆಂಪು -  ಶ್ರೀರಾಮಾಯಣ ದರ್ಶನಂ

💟1973- ದ.ರಾ.ಬೇಂದ್ರೆ - ನಾಕುತಂತಿ

💟1977- ಶಿವರಾಮ ಕಾರಂತ- ಮೂಕಜ್ಜಿಯ ಕನಸು

💟1983- ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಚಿಕ್ಕವರ ರಾಜೇಂದ್ರ

💟1990- ವಿ.ಕೃ.ಗೋಕಾಕ- ಭಾರತ ಸಿಂಧು ರಶ್ಮಿಯೆ


💟1994- ಯು.ಆರ್.ಅನಂತಮೂರ್ತಿ

💟1998- ಗಿರೀಶ ಕಾರ್ನಾಡ್

💟2010- ಚಂದ್ರಶೇಖರ ಕಂಬಾರ

jnanavahinigk@gmail.com

Amasidda Takali

No comments:

Post a Comment

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...