Thursday, 12 September 2019

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ*

📲ರಾಬರ್ಟ್ ಕ್ಲೈವ್ 1765-67
📲ವಾರನ್ ಹೇಸ್ಟಿಂಗ್ಸ್ 1767-85
📲ಕಾರನ್ ವಾಲಿಸ್ 1785-93
📲ಸರ್ ಜಾನ ಶೋರ್ 1793-98
📲ಲಾರ್ಡ ವೆಲ್ಲೇಸ್ಲಿ 1798-1805
📲ಜಾರ್ಜ ಬಾರ್ಲೋ 1805-07
📲ಲಾರ್ಡ ಮಿಂಟೋ1 1807-13
📲ಲಾರ್ಡ ಹೇಸ್ಟಿಂಗ್ಸ್ 1813-23
📲ಲಾರ್ಡ ಅಮಹರ್ಟ್ಸ 1823-28
📲ವಿಲಿಯಂ ಬೆಂಟಿಂಕ್ 1828-35
📲ಚಾರ್ಲ್ಸ ಮೆಟ್ಕಾಫೆ 1835-36
📲ಲಾರ್ಡ ಆಕ್ಲೆಂಡ್ 1836-42
📲ಎಲಿನ್ ಬರೋ 1842-44
📲ಲಾರ್ಡ ಹಾರ್ಡಿಂಜ್1 1844-48
📲ಡಾಲ್ ಹೌಸಿ 1848-56
📲ಕ್ಯಾನಿಂಗ್ 1856-58-62
(1856 ರಿಂದ 58 ರವರೆಗೆ ಗವರ್ನರ್‌ ಜನರಲ್ 58 ರಿಂದ 62 ರವರೆಗೆ ವೈಸರಾಯ್ ನಾಗಿ ಅಧಿಕಾರ)
📲ಎಲ್ಗಿನ್ 1 1862-63
📲ಲಾರೆನ್ಸ 1863-69
📲ಮೆಯೋ 1869-72
📲ಲಾ.ನಾರ್ಥ್ ಬ್ರೋಕ್ 1872-76
📲ಲಾ.ಲಿಟ್ಟನ್ 1876-80
📲ಲಾ.ರಿಪ್ಪನ್ 1880-84
📲ಲಾ.ಡಫರಿನ್ 1884-88
📲ಲಾ.ಲ್ಯಾನ್ಸ ಡೌನ್ 1888-94
📲ಲಾ.ಎಲ್ಗಿನ್ ೨ 1894-99
📲ಲಾ.ಕರ್ಜನ್ 1899-1905
📲ಲಾ.ಮಿಂಟೋ೨ 1905-10
📲ಲಾರ್ಡ ಹಾರ್ಡಿಂಜ್ 1910-16
📲ಲಾ.ಜೇಮ್ಸಫರ್ಡ್ 1916-21
📲ಲಾ.ರೀಡಿಂಗ್ 1921-26
📲ಲಾ.ಇರ್ವಿನ್ 1926-31
🤳🏽ಜ್ಞಾನವಾಹಿನಿGK🤳🏽
🤳🏽9901494699🤳🏽
📲ಲಾ.ವೆಲ್ಲಿಂಗ್ಟನ್ 1931-36
📲ಲಾ.ಲೀನ್ ಲೀಥ್ ಗೋ 1936-43
📲ಲಾ,ವೆವೆಲ್ 1943-47
📲ಮೌಂಟ್ ಬ್ಯಾಟನ್ 1947-48

❤jnanavahinigk❤


 🤳🏽1765 ರಲ್ಲಿ ರಾಬರ್ಟ್ ಕ್ಲೈವ್ ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿ ಜಾರಿಗೆ ತಂದನು.

🤳🏽ವಾರನ್ ಹೇಸ್ಟಿಂಗ್ಸ್ 1773 ಬಂಗಾಳದ ಗೌರ್ನರ್ ಆಗಿ ನೇಮಕ. 1773 ರ ರೆಗ್ಯುಲೇಟಿಂಗ್ ಆ್ಯಕ್ಟ ಪ್ರಕಾರ ಮುಂಬಯಿ ,ಮದ್ರಾಸ್ ಪ್ರಾಂತ್ಯದ ಜವಾಬ್ದಾರಿ ನೀಡಲಾಯಿತು *ಬಂಗಾಳದ ಗೌರ್ನರ್ ಬದಲು ಗೌರ್ನರ್ ಜನರಲ್* ಎಂದು ಕರೆಯಲಾಯಿತು.. 1772 ದ್ವಿ ಸರ್ಕಾರ ಪದ್ಧತಿ ರದ್ದು ಪಡಿಸಿದ, 1774 ರಲ್ಲಿ ಕಲ್ಕತ್ತಾ ದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪಿಸಿದರು ಇದರ ಪ್ರಥಮ ನ್ಯಾಯಾದಿಶ - ಎಲಿಚಾ ಇಂಪಾ

🤳🏽1793 ರಲ್ಲಿ ಲಾರ್ಡ್ ಕಾರ್ನವಾಲಿಸ್ ಖಾಯಂ ಜಮೀನ್ದಾರ ಪದ್ಧತಿ ಜಾರಿಗೆ ತಂದನು, ಈತನನ್ನು ಭಾರತದ ನಾಗರಿಕ ಸೇವೆಗಳ ಪಿತಾಮಹ ಎಂದು ಕರೆಯುತ್ತಾರೆ.

🤳🏽ಭಾರತದ ಬ್ರಿಟಿಷ ಸಾಮ್ರಾಜ್ಯ ಶಿಲ್ಪಿ-- ಲಾರ್ಡ ವೆಲ್ಲೆಸ್ಲಿ ತನ್ನನ್ನು ತಾನು *ಬಂಗಾಳದ ಹುಲಿ* ಎಂದು ಕರೆದುಕೊಂಡನು, 1798 ರಲ್ಲಿ ಸಹಾಯ ಸೈನ್ಯ ಪದ್ಧತಿ ಜಾರಿಗೆ ತಂದನು ಈ ಪದ್ಧತಿ ಗೆ ಒಳಗಾದ ಪ್ರಥಮ ರಾಜ-:ಹೈದ್ರಾಬಾದ್ ನಿಜಾಂ ಅಲಿಖಾನ್.

🤳🏽ಲಾರ್ಡ್ ಹೇಸ್ಟಿಂಗ್ಸ್ 1818 ಪೇಶ್ವೆ ಹುದ್ದೆ ರದ್ದು ಮಾಡಿದ.

🤳🏽ಲಾರ್ಡ್‌ ವಿಲಿಯಂ ಬೆಂಟಿಕ್ 1829 Dec 4 ರಂದು ಸತಿಸಹಗಮನ ಪದ್ದತಿಯನ್ನು ರದ್ದು ಪಡಿಸಿದ, 1831 ರಲ್ಲಿ ದುರಾಡಳಿತದ ನೆಪೊಡ್ಡಿ ಮೈಸೂರು ಕಮಿಷನರ್ ಗಳ ಆಡಳಿತಕ್ಕೆ ಒಳಪಡಿಸಿದ.

🤳🏽ಲಾರ್ಡ ಮೇಟ್ಕಾಫೆ ಪ್ರೇಸ್ ಲಾ ಜಾರಿಗೆ ತಂದನು.

🤳🏽 ಆದುನಿಕ ಭಾರತದ ನಿರ್ಮಾತೃ ಎಂದು ಕರೆಸಿಕೊಳ್ಳುವ *ಡಾಲ್ ಹೌಸಿ* 1848 ರಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾನೂನು ಜಾರಿಗೆ ತಂದನು, ಈ ನೀತಿಗೆ ಒಳಗಾದ ಪ್ರಥಮ ಪ್ರದೇಶ- *ಸತಾರ*, 1853 ಮುಂಬಯಿ ಇಂದ ಥಾಣೆಗೆ ಪ್ರಥಮ ರೈಲು ಮಾರ್ಗ ಹಾಕಿಸಿದ (35km), 1854 ರಲ್ಲಿ ಅಂಚೆ ಇಲಾಖೆ ಆರಂಭಿಸಿದ,

🤳🏽ಲಾರ್ಡ ಕ್ಯಾನಿಂಗ್ -: ಇತ ಕೊನೆಯ ಗೌರ್ನರ್ ಜನರಲ್ ಮತ್ತು ಪ್ರಥಮ *ವೈಸರಾಯ್*
1857 ಸಿಪಾಯಿ ದಂಗೆ,  ಇತನನ್ನು ಕರುನಾಳ ವ್ಯಕ್ತಿ ಎಂದು ಕರೆಯಲಾಗಿದೆ.....  1858 ವಿಕ್ಟೋರಿಯಾ ರಾಣಿ ಘೋಷಣೆಯಂತೆ ಗೌರ್ನರ್ ಜನರಲ್ ಆಡಳಿತ ಅಂತ್ಯವಾಗಿ ವೈಸರಾಯ್ ರ ಆಡಳಿತ ಆರಂಭವಾಯಿತು.....

ವೈಸರಾಯ್ ರ ಬಗ್ಗೆ *****

Saturday, 20 October 2018

ನೃಪತುಂಗ ಪ್ರಶಸ್ತಿ 2018

@ಜ್ಞಾನವಾಹಿನಿGK
🚩🚩🚩🚩
              jnanavahinigk@gmail.com
         🚩🚩🚩🚩
*ನೃಪತುಂಗ ಪ್ರಶಸ್ತಿ* :~

~ ಈ ನೃಪತುಂಗ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಿಎಂಟಿಸಿ ಜಂಟಿಯಾಗಿ ನೀಡುತ್ತಾರೆ

🚩ನೃಪತುಂಗ ಪ್ರಶಸ್ತಿ ಒಟ್ಟು ಮೊತ್ತ:~ *7 ಲಕ್ಷ 1 ರೂಪಾಯಿ*

🚩 ಇತ್ತೀಚಿನ ಈ ಪ್ರಶಸ್ತಿ ವಿಜೇತರು :~ *ಸಿದ್ದಲಿಂಗಯ್ಯ*  2018

🚩
 ಈ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ :~ *ದೇ. ಜವರೆಗೌಡ* 2007

🚩ಈ ಪ್ರಶಸ್ತಿ ಪಡೆದ ಪ್ರಮುಖರು

🔖 2018- ಡಾ. ಸಿದ್ದಲಿಂಗಯ್ಯ
🔖 2017- ಎಸ್.ಎಲ್.ಬೈರಪ್ಪ
🔖 2016- ಎಂ.ಚಿದಾನಂದ ಮೂರ್ತಿ
🔖 2015- ಟಿ.ವ್ಹಿ.ವೆಂಕಟಚಲಶಾಸ್ತ್ರಿ
🔖2014- ಕುಂ.ವೀರಭದ್ರಪ್ಪ

🔖2013- ಬರಗೂರು ರಾಮಚಂದ್ರಪ್ಪ

🔖2012- ಸಾ.ರಾ.ಅಬೂಬಕರ

🔖2011- ಎಂ.ಎಂ.ಕಲ್ಬುರ್ಗಿ

🔖2010- ಸಿ.ಪಿ.ಕೃಷ್ಣಕುಮಾರ

🔖ಜ್ಞಾನವಾಹಿನಿGK

🔖2009- ಜಿ.ಎಸ್.ಶಿವರುದ್ರಪ್ಪ

🔖2008- ಪಾಟೀಲ್ ಪುಟ್ಟಪ್ಪ

🔖 2007- ದೇ.ಜವರೆಗೌಡ

for join our group
send ur name ,address
to our gmail 👉🏼👉🏼👉🏼👉🏼

jnanavahinigk@gmail.com

or
amasiddatakali@gmail.com

Tuesday, 18 September 2018

ಪ್ರಮುಖ ನದಿ ಯೋಜನೆಗಳು

ಪ್ರಮುಖ ನದಿ ಯೋಜನೆ ಮತ್ತು ಜಿಲ್ಲೆಗಳು

1) ವಾಣಿವಿಲಾಸ -----∆ ಚಿತ್ರದುರ್ಗ
2) ಕೃಷ್ಣ ರಾಜ ಸಾಗರ---∆ ಮಂಡ್ಯ
3) ತುಂಗಭದ್ರಾ-----------∆ ಬಳ್ಳಾರಿ
4) ಹೇಮಾವತಿ -----------∆ ಹಾಸನ
5) ಭದ್ರಾ ------------------∆ ಚಿ.ಮಗಳೂರ
6) ಕಬಿನಿ-------------------∆ ಚಾಮರಾಜ
7) ನವಿಲುತಿರ್ಥ -----------∆ ಬೆಳಗಾವಿ
8) ಬೆಣ್ಣೆತೊರೆ--------------∆ ಗುಲ್ಬರ್ಗಾ
9) ನಾರಾಯಣಪುರ-------∆ ಯಾದಗಿರಿ
10) ನುಗು-------------------∆ ಮೈಸೂರು
11) ಲಿಂಗಣಮಕ್ಕಿ-----------∆ ಶಿವಮೊಗ್ಗ
12) ಯುಗಚಿ-----------------∆ ಹಾಸನ
13) ಹಾರಂಗಿ------------------∆ ಕೊಡಗು
14) ಕಾರಂಜ್ -----------------∆ ಬೀದರ್
15) ವರಾಹಿ--------------------∆ ಉಡುಪಿ
ಜ್ಞಾನವಾಹುನಿGK9901494699

Sunday, 10 December 2017

ಅನ್ವರ್ಥಕ ನಾಮಗಳು

💥 *ಅನ್ವರ್ಥಾಕ ನಾಮಗಳು:-*

🌻ಸಪ್ತ ದ್ವೀಪಗಳ ನಗರ ---- ಮುಂಬೈ

🌻 ಸ್ವರ್ಣಮಂದಿರಗಳ ನಗರ --- ಅಮೃತಸರ

🌻 ಏಳುನಗರಗಳ ನಗರ---- ದೆಹಲಿ

🌻 ಭಾರತದ ಯೋಜಿತ ನಗರ--- ಜೈಪುರ

🌻 ಭಾರತದ ರೇಷ್ಮೆಯ ನಗರ--- ಕರ್ನಾಟಕ

🌻 ಭಾರತದ ಉದ್ಯಾನ ನಗರ--- ಬೆಂಗಳೂರು

🌻 ಲವಂಗ ದ್ವೀಪ --- ಜಂಜಿಬಾರ್

🌻 ಪಂಚ ನದಿಗಳ ನಾಡು--- ಪಂಜಾಬ್

🌻 ಕರ್ನಾಟಕದ ಆಟದ ಮೈದಾನ--- ಕೊಡಗು

🌻 ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ

🌻 ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ

🌻 ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ)

🌻 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ

🌻 ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್‌ಹೊ

🌻 ಬಂಗಾಳದ ಕಣ್ಣೀರಿನ ನದಿ--- ದಾಮೋದರ

🌻 ಬಿಹಾರದ ಕಣ್ಣೀರಿನ ನದಿ--- ಕೋಸಿ

🌻 ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ

🌻 ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)

🌻 ಮಡಿದವರ ದಿಬ್ಬ --- ಮೊಹೆಂಜೊದಾರೊ

🌻 ಸೂರ್ಯೋದಯದ ನಾಡು---- ಜಪಾನ್

🌻 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ

🌻 ಮುಂಜಾನೆಯ ನೀರವತೆಯ ನಾಡು ---- ಕಿರಿಯ

🌻 ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ

🌻 ಕಿವಿಗಳ ನಾಡು----- ನ್ಯೂಜಿಲ್ಯಾಂಡ್

🌻 ಪೂರ್ವದ ಮುತ್ತು---- ಬಹರೇನ್

🌻 ಬಿಳಿಯಾನೆಗಳ ನಾಡು--- ಥಾಯ್ಲಾಂಡ್

🌻 ಚಿನ್ನದ ಪಗೋಡಗಳ ನಾಡು--- ಮೈನ್ಮಾರ್

🌻 ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ

🌻 ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್

🌻 ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್

🌻 ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್‌ಲೆಂಡ್

🌻 ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ

🌻 ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ

🌻 ಕಾಲುವೆಗಳ ನಾಡು--- ವೆನಿಸ್

🌻 ಗುಡುಗುಗಳ ನಾಡು--- ಭೂತಾನ್

🌻 ಕಗ್ಗತ್ತಲೆಯ ಖಂಡ--- ಆಫ್ರಿಕ

🌻 ಮುತ್ತುಗಳ ದ್ವೀಪ--- ಶ್ರೀಲಂಕಾ

🌻 ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್

🌻 ಸಪ್ತಗಿರಿಗಳ ನಾಡು--- ರೋಮ್

🌻 ಯುರೋಪಿನ ಕದನ ಮೈದಾನ --- ಬೆಲ್ಜಿಯಂ

🌻 ಉತ್ತರದ ವೆನಿಸ್ ---- ಸ್ಟಾಕ್ ಹೊಮ್

🌻 ಗ್ರೀಕ್ ನ ಕಣ್ಣು ----- ಅಥೆನ್ಸ

🌻 ಪೂರ್ವದ ವೆನಿಸ್ --- ಬ್ಯಾಂಕಾಕ್

🌻 ಬಿಳಿರಷ್ಯಾ--- ಬೆಲಾರಸ್

🌻 ರೇಷ್ಮೇಯ ನಾಡು,--- ಚೀನಾ

🌻 ಪಂಚ ಸಮುದ್ರಗಳ ಬಂದರು --- ಮಾಸ್ಕೋ

🌻 ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.

🌻 ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.

🌻 ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್

🌻 ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ

🌻 ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ

🌻 ಗೋಧಿ & ಮಾಂಸದ ನಾಡು--- ಅರ್ಜೆಂಟೈನ

🌻 ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ

🌻 ಭಾರತದ ಆಟದ ಮೈದಾನ ---- ಕಾಶ್ಮೀರ

🌻 ದೇವರ ಸ್ವಂತ ನಾಡು--- ಕೇರಳ

🌻 ಗೋಧಿಯ ಕಣಜ--- ಪಂಜಾಬ್

🌻 ಪ್ರಪಂಚದ ಗೋಧಿಯ ಕಣಜ--- ರಷ್ಯಾ

🌻 ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ

🌻 ಭಾರತದ ಮ್ಯಾಂಚೆಸ್ಟರ್ ---- ಮುಂಬೈ

🌻 ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ

🌻 ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ

🌻 ಅರಮನೆಗಳ ನಗರ--- ಕೊಲ್ಕತ್ತಾ

🌻 ಗುಲಾಬಿ ನಗರ--- ಜೈಪುರದ

🌻 ಮುತ್ತಿನ ನಗರ--- ಹೈದ್ರಾಬಾದ್

🌻 ಉಕ್ಕಿನ ನಗರ--- ಜಮ್ ಷೆಡಪುರ

🌻 ಗೇಟ್ ವೇ ಆಪ್ ಇಂಡಿಯಾ --- ಮುಂಬೈ

🌻 ಇಂಡಿಯಾ ಗೇಟ್---- ದೆಹಲಿ

🌻 ಭಾರತದ ಕಿರೀಟ--- ಕಾಶ್ಮೀರ

🌻 ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ

🌻 ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್)

🌻 ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ

🌻 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್

🌻 ಪಚ್ಚೆ ದ್ವೀಪ--- ಐರ್ಲೆಂಡ್

🌻 ಶಾಶ್ವತ ನಗರ--- ರೋಂ

🌻 ಚಕ್ರಾಧಿಪತ್ಯದ ನಗರ---- ರೋಂ

🌻 ಇಂಗ್ಲೆಂಡಿನ ಉದ್ಯಾನವನ---- ಕೇಂಟ್

🌻 ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)

🌻 ನೈಲ್ ನದಿಯ ವರಪ್ರಸಾದ--- ಈಜಿಪ್ಟ

🌻 ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)

🌻 ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ

🌻 ಪವಿತ್ರ ಭೂಮಿ--- ಪ್ಯಾಲೆಸ್ತಿನ್

🌻 ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್

🌻 ಕೇಕ್ ಗಳ ನಾಡು--- ಸ್ಕಾಟ್ಲೆಂಡ್

🌻 ಹಾರುವ ಮೀನಿನ ನಾಡು--- ಬಾರ್ಬಡಾಸ್

🌻 ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ

🌻 ಕಡಲ ರಾಣಿ --- ಇಂಗ್ಲೆಂಡ್

🌻 ಶ್ರೀಮಂತ ಕರಾವಳಿ--- ಕೊಸ್ಟಾರಿಕ

🌻 ಗೊಲ್ಡಕೋಷ್ಟ---- ಘಾನಾ

🌻 ಶ್ರೀಮಂತ ಬಂದರು--- ಪ್ಯೂರ್ಟೊರಿಕ

🌻 ಪ್ರಪಂಚದ ಮೇಲ್ಛಾವಣಿ --- ಟಿಬೆಟ್

🌻 ಶ್ವೇತನಗರ,--- ಬೆಲ್ ಗ್ರೇಡ್

🌻 ಗಾಳಿಯ ನಗರ--- ಚಿಕ್ಯಾಗೋ

🌻 ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ

🌻 ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ

🌻 ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ

🌻 ಅವಳಿ ನಗರ---- ಬುಡಾಪೆಸ್ಟ್

🌻 ಸೋಳ್ಳೆರಹಿತ ನಾಡು--- ಫ್ರಾನ್ಸ್

🌻 ಬಿಳಿಯ ಖಂಡ--- ಅಂಟಾರ್ಕ್‌ಟಿಕ

🌻 ಮರಭೂಮಿಗಳ ಖಂಡ--- ಆಸ್ಟ್ರೇಲಿಯ

🌻 ಕೇಂದ್ರೀಯ ಭೂಖಂಡ--- ಆಫ್ರಿಕ

🌻ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ್
: *Founders of Towns in India*

 Agra- Sikkandar Lodhi

 Ahmedabad - Ahmed Shah

 Ajmeer- Ajaypal Chauhan

 Allahabad- Akbar

 Culcutta- Job Charnok

Delhi- Anankapalan

 Fathepur Sikri - Akbar

 Hisar- Ferozshah Tuglaq

 Hyderabad - Quli Qutabshah

 Jodhpur- Rao Jodha

 Mahabalipuram - Narasimhawarman

 Siri- Alaudden Khilji

 Vijayanagaram - Hariharan 1

Wednesday, 15 November 2017

ಬೆಳಗಾವಿ ವಿಭಾಗದ ಸಂಕ್ಷಿಪ್ತ ಮಾಹಿ

*ನಮ್ಮ ವಿಭಾಗ ಬೆಳಗಾವಿ ವಿಭಾಗ*

💥JNANAVAHINIGK💥
📱9901494699📱
  (Only message)  📞Dnt cal📞

💐
ಆಡಳಿತದ ಅನುಕೂಲಕ್ಕಾಗಿ ಕರ್ನಾಟಕವನ್ನು 4ವಿಭಾಗಗಳಾಗಿ ವಿಂಗಡಿಸಲಾಗಿದೆ , ಅವುಗಳೆಂದರೆ
💥ಬೆಂಗಳೂರು
💥ಮೈಸೂರು
💥ಕಲಬುರಗಿ
💥ಬೆಳಗಾವಿ

💥ಬೆಳಗಾವಿ ವಿಭಾಗ💥
ಬೆಳಗಾವಿಯನ್ನು ಕರ್ನಾಟಕದ ದ್ವೀತಿಯ ರಾಜಧಾನಿ ಎಂದು ಕರೆಯುತ್ಗರೆ.

ಬೆಳಗಾವಿಯಲ್ಲಿ ಮಿನಿ ವಿಧಾನಸೌದ ಇದೆ.

ಬೆಳಗಾವಿ ಜೆಲ್ಲೆಯನ್ನು ಸಕ್ಕರೆ ಜಿಲ್ಲೆ ಎಂದು ಕರೆಯುತ್ತಾರೆ

🔥ಬೆಳಗಾವಿ ವಿಭಾಗದಲ್ಲಿ ಒಟ್ಟು 7 ಜಿಲ್ಲೆಗಳಿವೆ
ಅವು👇🏽👇🏽
🌎ಬೆಳಗಾವಿ
🌎ವಿಜಯಪುರ (ಬಿಜಾಪುರ)
🌎ಬಾಗಲಕೋಟೆ
🌎ಧಾರವಾಡ
🌎ಗದಗ
🌎ಹಾವೇರಿ
🌎ಉತ್ತರ ಕನ್ನಡ

🏝ಬೆಳಗಾವಿ ವಿಭಾಗದಲ್ಲಿ ಹರಿಯುವ ಪ್ರಮುಖ ನದಿಗಳು
🏞ಕೃಷ್ಣಾ
🏞ಭೀಮಾ
🏞ಘಟಪ್ರಭಾ
🏞ಮಲಪ್ರಭಾ
🏞ದೋಣಿ
🏞ಕಾಳಿ
🏞ಶರಾವತಿ
🏞ಅಘನಾಶಿನಿ
🏞ತುಂಗಭದ್ರ
🏞ವರದಾ
🏞ಮಾರ್ಕಂಡೇಯಾ ಇತ್ಯಾದಿ ಇಲ್ಲಿನ ಪ್ರಮುಖ ನದಿಗಳ

amasiddatakali@gmail.com
💥🏝💐💥🌎🏞🌎🏝💥💐
💗ಕೃಷ್ಣಾ ನದಿಯನ್ನು ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿ ಎಂದು ಕರೆಯುತ್ತಾರೆ

🏞ಕೃಷ್ಣಾ ನದಿಯ ಉಗಮಸ್ಥಾನ - ಮಹಾಬಲೇಶ್ವರ

🏞ಕ್ೃಷ್ಣಾ ನದಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಹರಿದು ಬಂಗಾಳ ಕೊಲ್ಲಿ ಸೇರುತ್ತದೆ

🏞ಕೃಷ್ಣಾ ನದಿಯ ಉಪನದಿಗಳು :~ ಕೊಯ್ನಾ, ತುಂಗಭದ್ರ, ಭೀಮಾ,ಮಲಪ್ರಭಾ, ಘಟಪ್ರಭಾ,

🏞ಆಲಮಟ್ಟಿಯಲ್ಲಿ ಕೃಷ್ಣಾನದಿಗೆ ಅಣೆಕಟ್ಟು ಕಟ್ಟಲಾಗಿದ್ದು,ಇದನ್ನು "ಲಾಲಾ ಬಹೊದ್ದರ ಶಾಸ್ತ್ರೀ" ಅಣೆಕಟ್ಟನ್ನು ಎಂದು ಕರೆಯುತ್ತಾರೆ

ಯಾದಗಿರಿ ಜಿಲ್ಲೆಯ ನಾರಾಯಣಪುರದಲ್ಲಿ ಅಣೆಕಟ್ಟು ಕಟ್ಟಲಾಗಿದ್ದು ಇದರ ಹಿನ್ನಿರನ್ನು "ಬಸವ ಸಾಗರ" ಎಂದು ಕರೆಯುತ್ತಾರೆ

🌎ಬೀಮಾನದಿ ಭೀಮಾಶಂಕರದಲ್ಲಿ ಉಗಮವಾಗುತ್ತದೆ

🌎ಪ್ರಸಿದ್ದ ಗೋಕಾಕ ಜಲಾಪತ ಘಟಪ್ರಭಾ ನದಿಯಿಂದ ನಿರ್ಮಾಣವಾಗಿದೆ,


🌷ದೋಣಿ ನದಿ ಪ್ರಪಂಚದಲ್ಲೆ ವಿಶೇಷವಾದ ನದಿ - ಇದರ ನೀರು ಪ್ರಾಣಿ ಪಕ್ಷಿ 🦄🐴🦅🐎🦆🐥🦅 ಕುಡಿಯುದಿಲ್ಲವಂತೆ, @ಆದರೆ ಜೋಳದ ಬೆಳೆಗೆ ಉಪಯುಕ್ತವಂತೆ,

🎡 ನವಿಲುತಿರ್ಥ ಅಣೆಕಟ್ಟು ಬೆಳಗಾವಿ ಜಿ. ಸವದತ್ತಿ ತಾಲೂಕಿನಲ್ಲಿ ಮಲಪ್ರಭಾ ನದಿಗೆ ಕಟ್ಟಲಾಗಿದೆ.
🌇📨


🔥ಸೋಪಾ ಅಣೆಕಟ್ಟು ಉತ್ತರಕನ್ನಡ ಜಿಲ್ಲೆಯಲ್ಲಿ ಕಾಳಿ ನದಿಗೆ ಕಟ್ಟಲಾಗಿದೆ

🔥🔥🔥🔥🔥🔥🔥🔥🔥🔥
💟💟ಬೆಳಗಾವಿ ವಿಭಾಗದ ಪ್ರಮುಖ ಸ್ಥಳಗಳು💟💟

💟ಬಾದಾಮಿ ಚಾಲುಕ್ಯರ ರಾಜಧಾನಿಯಾಗಿತ್ತು,ಈ ಸುಪ್ರಸಿದ್ಧ ಬಾದಾಮಿ ಬಾಗಲಕೋಟೆ ಜಿಲ್ಲೆಯಲ್ಲಿದೆ, ಇಲ್ಲಿ ಕಪ್ಪೆ ಆರ್ಭಟನ ಶಾಸನವಿದೆ, ಬಾದಮಿ ಗುಹಾಲಯಗಳಿಗೆ ಪ್ರಸಿದ್ಧಿಯಾಗಿದೆ

💟 ಐಹೊಳೆ ಭಾರತ ಶಿಲ್ಲಕಲೆಗಳ ತೊಟ್ಟಿಲು ಎಂದು ಕರೆಯುತ್ತಾರೆ ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ, ಐಹೊಳೆ ಮಲಪ್ರಭಾ ನದಿ ದಡದಲ್ಲಿದೆ.

💟ದಕ್ಷಣ ಭಾರತದ ತಾಜ್ ಮಹಲ ಎಂದು ಕರೆಯಲ್ಪಡುವ ಇಬ್ರಾಹಿಮ್ ರೋಜಾ ವಿಜಯಪುರದಲ್ಲಿದೆ.

💟ಜಗತ್ತಪ್ರಸಿದ್ಧ ಗೋಳಗುಮ್ಮಟ್ಟ ಇದು ವಿಜಯಪುರದಲ್ಲಿದ್ದು,ಇದು ಮಹ್ಮದ್ ಆದಿಲ್‌ಶಾಹಿ ಸಮಾಧಿಯಾಗಿದೆ.

💟ಪಟ್ಟದಕಲ್ಲು ವಿಶ್ವಪರಂಪರೆಗೆ ಸೇರಿದ ಸ್ಥಳ ಬಾಗಲಕೋಟೆ ಜಿಲ್ಲಿಯಲ್ಲಿದೆ,

💟ಪಟ್ಟದಕಲ್ಲಿನಲ್ಲಿ ವಿರುಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯ ಇವೆ.

💟ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ ರಾಣಿ ಚೆನ್ನಮ್ಮ ಬೆಳಗಾವಿ ಜಿಲ್ಲೆ ಕಿತ್ತೂರಿನವರು,

💟ಕಿತ್ತೂರು ಚೆನ್ನಮಳ ಭಂಟ ಸಂಗೊಳ್ಳಿರಾಯಣ್ಣ, ಈತನ ಸಮಾಧಿ ನಂದಗಡದಲ್ಲಿದೆ,ಇದೊಂದು ಯಾತ್ರಾಸ್ಥಳವಾಗಿದೆ

💟ರವಿ ಕೀರ್ತಿ ವರ್ಮ ಕೆತ್ತಿಸಿದ ಐಹೊಳೆ ಶಾಸನ ಐಹೊಳೆಯಲ್ಲಿದೆ

🌎ಬೆಳಗಾವಿ ವಿಭಾಗದಲ್ಲಿ ಬರುವ ಪ್ರಮುಖ /ಪ್ರಸಿದ್ಧ /ಐತಿಹಾಸಿಕ  ಸ್ಥಳಗಳು 🌎

🔥ನಿಪ್ಪಾಣಿ:~  ಬೆಳಗಾವಿ ಜಿಲ್ಲೆ ನಿಪ್ಪಾಣಿ ತಂಬಾಕು ಗೆ ಪ್ರಸಿದ್ಧಿ.

🔥ಬನವಾಸಿ:~ ಉ.ಕನ್ನಡ ಜಿಲ್ಲೆ ಬನವಾಸಿ ಕದಂಬರ ರಾಜಧಾನಿಯಾಗಿತ್ತು,

🎈ಬನವಾಸಿ ವರದಾ ನದಿ ದಡದಲ್ಲಿದೆ.

🎈ಕದಂಬ ಉತ್ಸವ:~ ಬನವಾಸಿಯಲ್ಲಿ ಜರುಗುತ್ತದೆ .

🎈ಕದಂಬರ ಸ್ಥಾಪಕ:~ ಮಯೂರ ವರ್ಮ

*🔥🔥ಕೂಡಲಸಂಗಮ* :~ ಮಲಪ್ರಭಾ ಮತ್ತು ಕೃಷ್ಣಾ ನದಿ ಸಂಗಮಿಸಿವೆ, ಇದು ಬಾಗಲಕೋಟೆ ಜಿಲ್ಲೆಯಲ್ಲಿದ್ದು ಬಸವಣ್ಣನವರ ಐಕ್ಯಸ್ಥಳವಾಗಿದೆ.

🔥ಬಸವಣ್ಣನವರು :~ ಇವರು ಬಸವನಬಾಗೇವಾಡಿಯಲ್ಲಿ ಜನಸಿದರು,
ಇವರು ಬಿಜ್ಜಳನ ಆಸ್ಥನದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು,
ಬಸವಣ್ಣನವರನ್ನು -ಜಗಜ್ಯೋತಿ/ಭಕ್ತಿಭಂಡಾರಿ /ಕ್ರಾಂತಿಯೋಗಿ/ಮಹಾಮಾನವತವಾದಿ ಎಂದು ಕರೆಯುತ್ತಾರೆ.


🔥ಗೋಕರ್ಣ ಉತ್ತರಕನ್ನಡ ಜಿಲ್ಲೆಯಲ್ಲಿದೆ,
🎈ಓಂ ಬೀಚ್ ಗೋಕರ್ಣದಲ್ಲಿದೆ

🔥ಶಿರಸಿ ಮಾರಿಕಾಂಬೆ ದೇವಸ್ಥಾನ,ಮುರಡೇಶ್ವರ ಇವು ಕೂಡ ಉತ್ತರ ಕನ್ನಡ ಪ್ರಸಿದ್ಧ ಪ್ರವಾಸಿ ತಾಣಗಳು

🔥ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಯಲ್ಲಮ ದೇವಸ್ಥಾನವಿದೆ.

🔥ಹುಬ್ಬಳಿಯಲ್ಲಿ ಸಿದ್ಧಾರೂಢ ಮತ್ತು ಯಲ್ಲಾಲಿಂಗ ಮಠಗಳಿವೆ

🔥ವಿಜಯಪುರದಲ್ಲಿ ಬ್ರಹತ್ ಶಿವನ ಪ್ರತಿಮೆ ಇದೆ, ಶಿವಗಿರಿ ಎನ್ನುವರು .
Amasidda Takali

🌎ಬೆಳಗಾವಿ ವಿಭಾಗದ ಕೆಲವು ಪ್ರಮುಖ ಜಲಪಾತಗಳು :~

🎈ಮಗೋಡ ಜಲಪಾತ ಉತ್ತರಕನ್ನಡ ಜಿಲ್ಲೆಯಲ್ಲಿದೆ ಬೇಡ್ತಿ ನದಿಯಿಂದ ನಿರ್ಮಾಣವಾಗಿದೆ.

ಉಂಚಳಿ ಜಲಪಾತ ಅಘನಾಸಿನಿ ನದಿಂದ ಧುಮುಕುತ್ತಿದೆ.

🔥🎈
🗡
🔥ಯಾಣ:~ ಉತ್ತರ ಕನ್ನಡ ಜಿಲ್ಲೆಯಲ್ಲಿದೆ

🔥ದಾಂಡೇಲಿ ಅಭಯರಣ್ಯ :~ ಉತ್ತರ ಕನ್ನಡ ಜಿಲ್ಲೆಯಲ್ಲಿದೆ,

🔥ಯಾಣ:~ ಇಲ್ಲಿ ಬೈಹರವೇಶ್ವರ ಶಿಖರ,ಮೋಹಿನಿ ಶೀಖರಗಳಿವೆ.

🔥ಅಪ್ಸರಕೊಂಡ (ಉ.ಕ) ಹೊನ್ನಾವರಿನ ಕಾಸರಗೋಡನಲ್ಲಿದೆ

🔥ಶಿವಗಂಗೆ ಫಾಲ್ಸ; ಉ.ಕ

🔥ಕೃಷ್ಣಮೃಗ ಅಭಾರಣ್ಯ :~ ಹಾವೇರಿ ಜಿಲ್ಲೆ

🔥ಘಟಪ್ರಭಾ ಪಕ್ಷಿಧಾಮ:~ ಗೋಕಾಕ

🔥ಬಂಕಾಪುರ ನವಿಲುಧಾಮ

amasiddatakali@gmail.com

🔥ಹಾವೇರಿ ಜಿಲ್ಲೆ ಬ್ಯಾಡಗಿ :~ ಬ್ಯಾಡಗಿ ಮೆಣಸಿನಕಾಯಿಗೆ ಪ್ರಸಿದ್ಧಿಯಾಗಿದೆ.

🔥ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಉ.ಕನ್ನಡ ಜಿಲ್ಲೆ ಬೆಳಗಾವಿ ವಿಭಾಗದ ಜಿಲ್ಲೆ,

🔥ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದರು ಜಿಲ್ಲೆ ವಿಜಯಪುರ.

🔥 ಬಾಗಲಕೋಟೆ ಜಿಲ್ಲೆ ಇಳಕಲ್ ರೇಷ್ಮೆ ಸೀರೆಗಳಿಗೆ ಪ್ರಸಿದ್ಧಿ
.
🔥ಬೆಳಗಾವಿ ಜಿಲ್ಲೆ ಅಥನಿ ಚರ್ಮದ ಚಪ್ಪಲಿಗಳಿಗೆ ಪ್ರಸಿದ್ಧಿ ಹೊಂದಿದೆ.

🔥ಹಾವೇರಿ ಜಿಲ್ಲೆ ಸವಣೂರಿನಲ್ಲಿ ಕರ್ನಾಟಕದ ಅತಿ ದೊಡ್ಡ ಹುಣಸೆ ಮರ ತೋಪವಿದೆ

🔥

🎈ಬೆಳಗಾವಿ ವಿಭಾಗದಲ್ಲಿ ಕಾಣುವ ಪ್ರಸಿದ್ಧ ವ್ಯಕ್ತಿಗಳು🎈

☔ ರನ್ನ:~ ಬಾಗಲಕೋಟೆ ಜಿಲ್ಲೆ ಮುಧೋಳದವರು.
🌸ರನ್ನನ ಕೃತಿಗಳು🌸
@ ಸಾಹಾಸಭೀಮ ವಿಜಯ
    (ಇದನ್ನು ಗದಾಯುದ್ಧ ಎಂದು ಕರೆಯುತ್ತಾರೆ)
@ಅಜೀತ ಪುರಾಣ

☔ನಾಗಚಂದ್ರ:~ ರಾಮಚಂದ್ರಚರಿತೆ ಪುರಾಣ ಬರೆದಿದ್ದಾನೆ, ಇದು ಪಂಪರಾಮಾಯಣ ಎಂದು ಪ್ರಸಿದ್ಧವಾಗಿದೆ.

☔ನಗೆಗಾರ ನಯಸೇನ್ :~ ಧರ್ನಾಮೃತ ಈತನ ಪ್ರಸಿದ್ಧ ಕೃತಿ.


☔ದುರ್ಗಸಿಂಹ:~ ಪಂಚತಂತ್ರ ಬರೆದಿದ್ದಾನೆ


☔ತೊರವೆ ನರಹರಿ:~ ತೊರವೆ ರಾಮಾಯಣ ಈತನ ಪ್ರಸಿದ್ಧ ಕೃತಿ.

☔ಕುಮಾರವ್ಯಾಸ :~ ಗದುಗಿನ ನಾರಯಣಪ್ಪ,ಇವನು ಕರ್ನಾಟಕ ಕಥಾಮಂಜರಿ ರಚಿಸಿದ್ದಾರೆ ಭಾಮಿನಿ ಷಟ್ಪದಿಯಲ್ಲಿದೆ, ಇವರು ಗದಗದ ಕೋಳಿವಾಡದವರು.

☔ಹುಕ್ಕೇರಿ ಬಾಳಪ್ಪ~~ ಸಾವಿರ ಹಾಡುಗಳ ಸರದಾರ

☔ಭೀಮಸೇನ್ ಜೋಶಿ:~ ಹಿಂದುಸ್ಥಾನ ಸಂಗೀತಗಾರ, ಇವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದೆ

☔ ಗಂಗೂಬಾಯಿ ಹಾನಗಲ್:~ ಹಿಂದೂಸ್ಥಾನ ಸಂಗೀತ, ಸ್ವರ್  ಶೀರೊಮಣಿ,ಕಂಚಿನ ಕಂಠದ ಗಾಯಕಿ, ಪದ್ಮವಿಭೂಷಣ ಪುರಸ್ಕಾರ ಪಡೆದವರು.

☔ಚಂದ್ರಶೇಖರ ಕಂಬಾರ:~
                    ಬೆಳಗಾವಿಯವರು, ಇವರಿಗೆ 2010ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಹಂಪಿ ವಿವಿಯ ಪ್ರಥಮ ಕುಲಪತಿಗಳಿವರು

☔ಚಾಮರಸ:~ ಪ್ರಭುಲಿಂಗಲೀಲೆ

☔ಕನಕದಾಸರು:~
ಜನ್ಮಸ್ಥಳ :~ ಹಾವೇರಿ ಜಿಲ್ಲೆ ಬಾಡ ಗ್ರಾಮ
ಅಂಕಿತನಾಮ:~ ಕಾಗಿನೆಲೆಯಾದಿ ಕೇಶವ
💗ಮೋಹನ ತರಂಗಿಣಿ ಇವರ ಪ್ರಸಿದ್ಧ ಕಾವ್ಯ.

☔ಸಂ.ಶಿ.ಭೂಸನರಮಠ:~ ಶೂನ್ಯ ಸಂಪಾದನೆ ಇವರ ಶ್ರೇಷ್ಠ ಕೃತಿ.

📝ಜ್ಞಾನವಾಹಿನಿ GK
9901494699📝

⌚ದ.ರಾ.ಬೇಂದ್ರೆ :~ ಇವರ ಅಂಕಿತ: ಅಂಬಿಕಾತನಯದತ್ತ.
ಇವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

📝📝
☔ವಿ.ಕೃ.ಗೋಕಾಕ:~ ಇವರಿಗೆ  ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಾವ್ಯಗಳು :~ ಸಮರಸವೇ ಜೀವನ, ಭಾರತ ಸಿಂಧು ರಶ್ಮಿ



ಭಾರತದ ಉಪರಾಷ್ಟ್ರಪತಿಯ ಆಗಿದ್ದ ಬಿ.ಡಿ.ಜತ್ತಿ ವಿಜಯಪುರದವರು,ಇವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದರು.

⌚ಪ್ರಥಮ ಕಾಂಗ್ರೇಸತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಉ.ಕನ್ನಡ ಜಿಲ್ಲೆಯವರು.

📝ಪ್ರಪಂಚದಲ್ಲೆ ಮೊದಲು ಸಂಚಾರಿ ನೇತ್ರ ಚಿಕ್ಸಾಲಯ ಆರಂಭಿಸಿದವರು ಎಂ.ಸಿ.ಮೋದಿ, ಇವರನ್ನು "ಕಣ್ಣು ಕೊಡುವ ಅಣ್"ಣ ಎಂದು ಕರೆಯುತ್ತಾರೆ.

☔ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಅತಿ ಕಿರಿಯ ವ್ಯಕ್ತಿ *ಮೈಲಾರ ಮಹಾದೇವಪ್ಪ* ಇವರು ಹಾವೇರಿ ಜಿಲ್ಲೆಯವರು.


ಬೆಳಗಾವಿಯಲ್ಲಿ ನಡೆದ ಪ್ರಥಮ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಿದ್ದಪ್ಪ ಕಂಬಳಿಯವರು ಹುಬ್ಬಳಿಯವರು.

ಕರ್ನಾಟಕ ಅವಳಿ ನಗರವೆಂದು : ಹುಬ್ಬಳಿ-ಧಾರವಾಡನ್ನು ಕರೆಯುತ್ತಾರೆ

☔ಆಲೂರು ವೆಂಕಟರಾವ್ :~ ಕನ್ನಡ ಕುಲ ಪುರೋಹಿತ
. ಕರ್ನಾಟಕದ ಗತವೈಭವ ಕೃತಿ

☔📝 ಹಿಂದೂಸ್ತಾನ ಸೇವಾದಳ ಸ್ಥಾಪಿಸಿದವರು ನಾ.ಸು.ಹರ್ಡೇಕರ ಧಾರವಾಡದವರು.

⌚ಹರ್ಡೇಕರ ಮಂಜಪ್ಪ :~ ಕರ್ನಾಟಕದ ಗಾಂಧಿ, ಇವರು ಬನವಾಸಿಯವರು

☔ಕರ್ನಾಟಕದ ಸಿಂಹ - ಗಂಗಾಧರಾವ್ ದೇಶಪಾಂಡೆ ..


*ವಿಜಯಪುರ ಜಿಲ್ಲೆಯನ್ನು ಪಂಚನದಿಗಳ ಜಿಲ್ಲೆ ಎಂದು ಕರೆಯುತ್ತಾರೆ*

ಹಾವೇರಿಯನ್ನು ಏಲಕ್ಕಿ ನಗರ ಎಂದು ಕರೆಯುತ್ತಾರೆ


📝ಲೇಖನ 📝
ಜ್ಞಾನವಾಹಿನಿGk

ನಿಮ್ಮ ವಿಭಾಗದ ವಿಶೇಷ ಮಾಹಿತಿ ನಮ್ಮ ತಿಳಿಸಬಹುದೇ? ??
ಹಾಗದರೆ ನಮ್ಮ mailge tilisi
📱📱📱📱📱
amasiddatakali@gmail.com

Tuesday, 31 October 2017

ಕರ್ನಾಟಕ ರಾಜಮನೆತನ,ರಾಜಧಾನಿ,ಸ್ಥಾಪಕ


🏛ಕರ್ನಾಟಕದ ರಾಜಮನೆತನಗಳು ಮತ್ತು ಸ್ಥಾಪಕರು🏛
Jnanavahinigk


🌹ಮೌರ್ಯರು               ಚಂದ್ರಗುಪ್ತ

🌹ಶಾತವಾಹನರು            ಸಿಮುಖ

🌹ಕದಂಬರು                  ಮಯೂರ ಚರ್ಮ

🌹ಗಂಗರು                      ದಡಿಗ & ಮಾಧವ

🌹ಬಾದಾಮಿ ಚಾಲುಕ್ಯರು   ಜಯಸಿಂಹ

🌹ಕಲ್ಯಾಣಿ ಚಾಲುಕ್ಯರು      2ನೇ ತೈಲಪ್

🌹ರಾಷ್ಟ್ರಕೊಟರು              ದಂತಿದುರ್ಗ

🌹ಹೊಯ್ಸಳರು                 ಸಲ

🌹ವಿಜಯನಗರ.              ಹಕ್ಕ-ಬುಕ್ಕ

🌹ಮೈಸೂರು ಒಡೆಯರು   ಯದುರಾಯ ಕೃಷ್ಣರಾಯ

🌹ಬಹುಮನಿ ಸುಲ್ತಾನರು   ಬಹುಮನ್ ಷಾ ಹಸನ ಗಂಗು
Amasidda Takali:

 ಕರ್ನಾಟಕ ರಾಜಮನೆತನ ಮತ್ತು ಅದರ ರಾಜದಾನಿ🏛🏛
📚📖JNANAVAHINIGK📖📚

🏛ಮೌರ್ಯರು               ಮಗಧ
🏛ಶಾತವಾಹನರು            ಪೈಠಾಣ
🏛ಕದಂಬರು                  ಬನವಾಸಿ
🏛ಗಂಗರು                     ತಲಕಾಡು
🏛ಬಾದಾಮಿ ಚಾಲುಕ್ಯರು  ಬಾದಾಮಿ
🏛ಕಲ್ಯಾಣಿ ಚಾಲುಕ್ಯರು    ಕಲ್ಯಾಣಿ
🏛ರಾಷ್ಟ್ರಕೊಟರು            ಮಾನ್ಯಕೇಟ
🏛ಹೊಯ್ಸಳರು              ದ್ವಾರಸಮುದ್ರ
🏛ವಿಜಯನಗರ             ಹಂಪಿ
🏛ಬಹುನಿ                      ಗುಲ್ಬರ್ಗ /ಬೀದರ್
🏛ಒಡೆಯರು                 ಮೈಸೂರು

Monday, 30 October 2017

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು

🏅ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು🏅
🌷🌷🌷🌷🌷
Jnanavahinigk







🌷🌷🌷🌷🌷


ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
2017 ಜ್ಞಾನಪೀಠ ಪ್ರಶಸ್ತಿ :~ ಕೃಷ್ಣಾಸೋಬ್ತಿ.(ಹಿಂದಿ)
1961 ರಲ್ಲಿ ಜ್ಞಾನಪೀಠ ಪ್ರಶಸ್ತಿ ಸ್ಥಾಪನೆ ಆಗಿದೆ.
*ಮೊದಲು ಪಡೆದವರು:~ ಜಿ.ಶಂಕರ ಕೂರುಪ್
*2016- ಶಂಖ ಘೋಶ್ (ಬಂಗಾಳಿ)
*2015- ರಘುವೀರ್ ಚೌಧರಿ (ಗುಜರಾತಿ)
*ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ:~ ಹಿಂದಿ (11)
*ಇದುವರೆಗೆ ಕನ್ನಡ 8ಜನರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.*
🌷Jnanavahinigk🌷


💟1967- ಕುವೆಂಪು -  ಶ್ರೀರಾಮಾಯಣ ದರ್ಶನಂ

💟1973- ದ.ರಾ.ಬೇಂದ್ರೆ - ನಾಕುತಂತಿ

💟1977- ಶಿವರಾಮ ಕಾರಂತ- ಮೂಕಜ್ಜಿಯ ಕನಸು

💟1983- ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಚಿಕ್ಕವರ ರಾಜೇಂದ್ರ

💟1990- ವಿ.ಕೃ.ಗೋಕಾಕ- ಭಾರತ ಸಿಂಧು ರಶ್ಮಿಯೆ


💟1994- ಯು.ಆರ್.ಅನಂತಮೂರ್ತಿ

💟1998- ಗಿರೀಶ ಕಾರ್ನಾಡ್

💟2010- ಚಂದ್ರಶೇಖರ ಕಂಬಾರ

jnanavahinigk@gmail.com

Amasidda Takali

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...