ಜ್ಞಾನ. ರಸಪ್ರಶ್ನೆ ಗ್ರುಪನಲ್ಲಿ ನಡೆದ ಕ್ವೀಜ್
ಕ್ವೀಜ್ ಸಂಯೋಜಕರು
Amasidda takali
Time :~
*[10/28, 8:01 PM]*
೧) ಹುಬ್ಬಳ್ಳಿಯಲ್ಲಿ ಹಿಂದುಸ್ಥಾನ ಸೇವಾ ದಳ ಸ್ಥಾಪಿಸಿದವರು ಇವರು?
ಅ) ಎನ್ ಎಸ್ ಹರ್ಡಿಕರ್✔
ಬ) ಎಚ್ ಆರ್ ದೇಶಪಾಂಡೆ
ಕ)ಜಿ.ಯಾಲಗಿ
ಡ) ಮೇಲಿನ ಯಾರು ಅಲ್ಲ
2) ಭಾರತದ ಏಕಿರಣ ಕಾರ್ಯದಲ್ಲಿ ಸರ್ದಾರ್ ಪಟೇಲ್ ರಿಗೆ ನಿಕಟವರ್ತಿಗಳಾಗಿದ್ದವರು ಇವರು? ?
ಅ) ಶಂಕರ ನಾಯರ್
ಬ) ವಿ.ಪಿ.ಮೇನನ್✔✔
ಕ) ಮಥಾಯಿ
ಡ) ಯಾರು ಅಲ್ಲ
*[10/28, 8:06 PM] amasiddatakali@gmail.com:*
3) ದೇಶೀಯ ಭಾಷೆಗಳ ಪತ್ರಿಕಾ ಕಾಯ್ದೆ 1878 ರಲ್ಲಿ ಜಾರಿಗೆ ತಂದವರು? ??
ಅ) ಲಾರ್ಡ್ ಕರ್ಜನ
ಬ) ಲಾರ್ಡ್ ಡಾಲಹೌಸಿ
ಕ) ಲಾರ್ಡ ಲಿಟ್ಟನ್✔
ಡ) ಲಾರ್ಡ್ ರಿಪ್ಪನ್
*[10/28, 8:08 PM]*
4)ಪ್ರಸಿದ್ಧವಾದ ದಂಡಿ ಪಾದಯಾತ್ರೆಯಲ್ಲಿ ಗಾಂಧೀಜಿಯವರ ಜೊತೆ ಭಾಗವಹಿಸಿದವರ ಸಂಖ್ಯೆ? ?
ಅ)78✔
ಬ)80
ಕ)76
ಡ) 75
*[10/28, 8:10 PM] amasiddatakali*
5) ಬ್ರಿಟಿಷರು ಗಾಂಧೀಜಿಯವರಿಗೆ ಕೈಸರ್ -ಇ-ಹಿಂದ್ ಗೌರವ ನೀಡಿದ್ದೇಕೆ??
ಅ) ದ.ಆಫ್ರಿಕಾ ಬಿಟ್ಟು ಬಂದಿದ್ದಕ್ಕೆ
ಬ) ದ.ಆಫ್ರಿಕಾದಲ್ಲಿ ಸತ್ಯಾಗ್ರಹ ನಡೆಸಿದ್ದಕ್ಕೆ
ಕ)ಅಸಹಕಾರ ಚಳುವಳಿ ನಿಲ್ಲಿಸಿದ್ದಕ್ಲೆ
ಡ) ಮೊದಲ ಮಹಾಯುದ್ಧದದಲ್ಲಿ ಬ್ರಿಟಿಷ್ ರಿಗೆ ಸಹಾಯ ಮಾಡಿದ್ದಕ್ಕೆ✔✔
6) ಸೈಮನ್ ಆಯೋಗ ಯಾಕೆ ವಿರೋಧಿಸಲಾಯಿತು ??
ಅ)ಜಲಿಯನ್ ವಾಲಬಾಗನಲ್ಲಿ ಬ್ರಿಟಿಷರು ತಳಿದ ನೀತಿಯಿಂದ
ಬ)ಇದರಲ್ಲಿ ಎಲ್ಲರೂ ಬಿಳಿಯರು ಇದ್ದರು✔
ಕ)ಅವರು ನಿರೀಕ್ಷೆ ಪ್ರಕಾರ ಕೆಲಸ ಮಾಡಲಿಲ್ಲ
ಡ) ಮೇಲಿನ ಯಾವುದೇ ಅಲ್ಲ
7) 1599 ರಲ್ಲಿ ಭಾರತಕ್ಕೆ ಬಂದ ಮೊದಲ ಬ್ರಿಟಿಷ್ ವ್ಯಕಿ ಈತನು? ?
ಅ) ಹಾಕಿಂಕ್ಸ
ಬ) ಥಾಮಸ್ ರೊ
ಕ) ಜಾನ್ ಮಿಲ್ಟನ್ ಹಾಲ್✔
ಡ) ಮೇಲಿನ ಯಾರು ಅಲ್ಲ
8) ಡೆನ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಆಗಿದ್ದು? ??
ಅ)1602
ಬ)1620
ಕ)1616✔
ಡ)1600
amasiddatakali
9) ಬ್ರಿಟಿಷರು ಕೊರಮಂಡಲ ತೀರವನ್ನು *ಕರ್ನಾಟಿಕಾ* ಎಂದು ಹೆಸರಿಸಿದರು,ಈ ಕರ್ನಾಟಿಕಾದ ರಾಜಧಾನಿ ಇದಾಗಿತ್ತು? ??
ಅ) ಪಾಂಡಿಚೆರಿ
ಬ)ಸೂರತ್
ಕ) ಕಲ್ಲಿಕೊಟೆ
ಡ) ಆರ್ಕಟ✔
10) ಕಲ್ಕತ್ತ ಕಪ್ಪು ಕೋಣೆ ದುರಂತ ನಡೆದಿದ್ದು? ??
ಅ) 1757 June 23
ಬ) 1657 June 23
ಕ)1756 June 23✔
ಡ)1760
11) 1799 may 04 ರಂದು ಟಿಪ್ಪು ಸುಲ್ತಾನನ್ನು ಕೊಲೆ ಮಾಡಿದವರು? ??
ಅ) ಹ್ಯಾರಿಸ್✔
ಬ)ವೆಲ್ಲೆಸ್ಲಿ
ಕ) ಸ್ಮಿತ್
ಡ)
12)ತಾತ್ಯಾ ಟೋಪಿಯನ್ನು ಗಲ್ಲಿಗೆರಿಸಿದ ಬ್ರಿಟಿಷ್ ಅಧಿಕಾರಿ??
ಅ)ಹೆಿನ್ರಿ
ಬ)ಕ್ಯಾಂಬೆಲ್✔ಲ
ಕ)ಹ್ಯಾಡ್ಸನ್
ಡ) ಯಾರು ಅಲ್ಲ
13)ಮುಸ್ಲಿಂ ಲೀಗ್ ಸ್ಥಾಪನೆ ಆಗಿದ್ದು? ?
ಅ)1617
ಬ)1907
ಕ)1906✔
ಡ)1905
14)1905 ಬ್ರಿಟಿಷ್ ವೈಸರಾಯ್ ಆಗಿದ್ದವರು ಇವರು? ?
ಅ) ಲಾರ್ಡ್ ಕರ್ಜನ್✔
ಬ) ಲಾರ್ಡ್ ಮೊಂಟೊ
ಕ) ಲಾರ್ಡ್ ಡಾಲ್ ಹೌದು
ಡ)ಲಾರ್ಡ್ ರಿಪ್ಪನ್
[10/28, 8:35 PM] amasiddatakali@gmail.com:
15) ಮೊಗಲ್ ದೊರೆ *ಪರೊಕ್ಷಿಯಾರ್* ಬ್ರಿಟಿಷರಿಗೆ 1717 ರಲ್ಲಿ ಬಿಹಾರ,ಬಂಗಾಳ,ಒರಿಸ್ಸಾ ಗಳಲ್ಲಿ ಸುಲ್ಕ ರಹಿತ ವ್ಯಾಪಾರ ಮಾಡಲು ಅನುಮತಿ ನೀಡಿದ್ದರ ಕಾರಣ? ?
ಅ) ಬ್ರಿಟಿಷರು ಒತ್ತಾಯ ಮಾಡಿದ್ದರಿಂದ
ಬ) ಪರೊಕ್ಷಿಯಾರ್ ರೋಗವನ್ನು ಜಾನ್ ವಿಲಿಯಂ ಹ್ಯಾಮೆಟನ್ನ ಗುಣ ಪಡಿಸಿದರು ಇದರ ಸಂತೋಷದಿಂದ ✔
ಕ) ಬ್ರಿಟಿಷರ ಯುದ್ಧ ಮಾಡಿ ಒಪ್ಪಂದ ಮಾಡಿಕೊಂಡ ಕಾರಣ ಬಿಟ್ಟು ಕೊಡಬೇಕು ಆಯಿತು
ಡ) ಯಾವುದು ಅಲ್ಲ
16) ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಯಾಗಿವಾಗ, ಅಂದಿನ ಫ್ರಾನ್ಸಿನ ಹಣಕಾಸು ಮಂತ್ರಿ ಇವರಾಗಿದ್ದರು? ?
ಅ) ಪ್ರಾಂಕಾಯಿಸ್
ಬ) ಜಿನಲಾ
ಕ) ಡುಪ್ಲೆ
ಡ)ಕ್ಲೊಬರ್ಟ✔✔
17) 1754 ರಲ್ಲಿ ಎರಡನೆಯ ಕರ್ನಾಟಿಕಾ ಯುದ್ಧ ಪಾಂಡಿಚೆರಿ ಒಪ್ಪಂದದೊಂದಿಗೆ ಮುಕ್ತಾಯವಾತಿತು ಈ ಸಂದರ್ಭದಲ್ಲಿ ಫ್ರೆಂಚ್ ಗವರ್ನರ್ ಜನರಲ್ ಆಗಿದ್ದವರು??
ಅ) ಕೊಡೆಹೋ✔
ಬ)ಡುಪ್ಲೆ
ಕ) ಮಾರಿಸಸ್
ಡ) ಮೇಲಿನ ಯಾರು ಅಲ್ಲ
18) ಕ್ರಿಶ್ಚಿಯನ್ನರನ್ನು ಮತ್ತು ಸಾಂಬಾರ್ ಪದಾರ್ಥಗಳನ್ನು ಹುಡುಕಿಕೊಂಡು ತಾವು ಭಾರತಕ್ಕೆ ಹೊಗುತಿದ್ದೇವೆ ಎಂದು ಘೋಷಿಸಿದವರು ಇವರು? ???
ಅ) ಆಂಗ್ಲರು
ಬ)ಡಚ್ವರು
ಕ)ಫ್ರೆಂಚರು
ಡ) ಪೋರ್ಚುಗೀಸರು✔
19) 1946 ರಲ್ಲಿ ಕರ್ನಾಟಕದ ಏಕೀಕರಣ ಸಮಾವೇಶ ನಡೆದ ಸ್ಥಳ ಈ ಕೆಳಗಿನ ಯಾವುದು? ?
ಅ) ಬೆಂಗಳೂರು
ಬ) ಮುಂಬಯಿ✔✔
ಕ)ಮದ್ರಾಸ್
ಡ) ಮೈಸೂರು
20) ನ್ಯೂನಿಜ್ ಎಂಬ ಪೋರ್ಚುಗೀಸರ ಪ್ರವಾಸಿಗ ಇವನ ಆಳ್ವಿಕೆಯಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟನು? ??
ಅ) ಅಚ್ಯತರಾಯ್..✔✔
ಬ)ಎರಡನೆಯ ದೇವರಾಯನ
ಕ) ಕೃಷ್ಣ ದೇವರಾಯನ
ಡ) ಮೇಲಿನ ಯಾರು ಅಲ್ಲ
21) ಬೆಂಗಳೂರು ಮೊಘಲರಿಂದ ಕೊಂಡ ಮೈಸೊರಿನ ದೊರೆ? ??
ಅ) ರಾಜ ಒಡೆಯರು
ಬ)ದೊಡ್ಡ ದೇವರಾಜ ಒಡೆಯರು
ಕ) ಚಿಕ್ಕ ದೇವರಾಜ ಒಡೆಯರು
ಡ)ಅಚುತರಾಯ್
[10/28, 8:57 PM] amasiddatakali@gmail.com: 22) ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತದ ವಿಭಜನೆ ಇದರ ಆದರದ ಮೇಲೆ ಆಯಿತು? ?
ಅ) ವೆವಲ್ ಯೋಜನೆ
ಬ) ರಾಡ್ ಕ್ಲಿಪ್ ಯೋಜನೆ✔✔
ಕ) ಬ್ಯಾಟನ್ ಯೋಜನೆ
ಡ) ಯಾವುದ ಅಲ್ಲ
23) ಬ್ರಿಟಿಷರು ವಿರುದ್ಧ ಸತ್ಯಾಗ್ರಹ ನಡೆಸುವುದಕ್ಕೆ ಮೊದಲು ಒಂದು ವರ್ಷ ಕಾಲ ಬ್ರಿಟಿಷ್ ಭಾರತದಲ್ಲಿ ಪ್ರವಾಸ ಮಾಡಿ ಬರುವಂತೆ ಗಾಂಧೀಜಿಯವರಿಗೆ ತಿಳಿಸಿದವರು ಇವರು ? ??
ಅ) ತಿಲಕರ
ಬ)ಜಿನ್ನಾ
ಕ) ಲಾಲಾ ಲಜಪತ್ ರಾಯ್
ಡ) ಗೋಖಲೆ✔✔
24) ಮೂರನೆ ಆಂಗ್ಲೊ ಮೈಸೂರು ಯುದ್ಧ ನಡೆದ ಕಾಲ? ?
ಅ)1767--69
ಬ)1780--84
ಕ)1790-92✔✔
ಡ)1780-83
[10/28, 9:03 PM]
25) ಕಾಂಗ್ರೆಸ್ ಸ್ಥಾಪನೆ ಆಗಿದ್ದು? ?
ಅ)1885✔✔
ಬ)1785
ಕ)1887
ಡ)1854
ಕ್ವೀಜ್ ಸಂಯೋಜಕರು
Amasidda takali
Time :~
*[10/28, 8:01 PM]*
೧) ಹುಬ್ಬಳ್ಳಿಯಲ್ಲಿ ಹಿಂದುಸ್ಥಾನ ಸೇವಾ ದಳ ಸ್ಥಾಪಿಸಿದವರು ಇವರು?
ಅ) ಎನ್ ಎಸ್ ಹರ್ಡಿಕರ್✔
ಬ) ಎಚ್ ಆರ್ ದೇಶಪಾಂಡೆ
ಕ)ಜಿ.ಯಾಲಗಿ
ಡ) ಮೇಲಿನ ಯಾರು ಅಲ್ಲ
2) ಭಾರತದ ಏಕಿರಣ ಕಾರ್ಯದಲ್ಲಿ ಸರ್ದಾರ್ ಪಟೇಲ್ ರಿಗೆ ನಿಕಟವರ್ತಿಗಳಾಗಿದ್ದವರು ಇವರು? ?
ಅ) ಶಂಕರ ನಾಯರ್
ಬ) ವಿ.ಪಿ.ಮೇನನ್✔✔
ಕ) ಮಥಾಯಿ
ಡ) ಯಾರು ಅಲ್ಲ
*[10/28, 8:06 PM] amasiddatakali@gmail.com:*
3) ದೇಶೀಯ ಭಾಷೆಗಳ ಪತ್ರಿಕಾ ಕಾಯ್ದೆ 1878 ರಲ್ಲಿ ಜಾರಿಗೆ ತಂದವರು? ??
ಅ) ಲಾರ್ಡ್ ಕರ್ಜನ
ಬ) ಲಾರ್ಡ್ ಡಾಲಹೌಸಿ
ಕ) ಲಾರ್ಡ ಲಿಟ್ಟನ್✔
ಡ) ಲಾರ್ಡ್ ರಿಪ್ಪನ್
*[10/28, 8:08 PM]*
4)ಪ್ರಸಿದ್ಧವಾದ ದಂಡಿ ಪಾದಯಾತ್ರೆಯಲ್ಲಿ ಗಾಂಧೀಜಿಯವರ ಜೊತೆ ಭಾಗವಹಿಸಿದವರ ಸಂಖ್ಯೆ? ?
ಅ)78✔
ಬ)80
ಕ)76
ಡ) 75
*[10/28, 8:10 PM] amasiddatakali*
5) ಬ್ರಿಟಿಷರು ಗಾಂಧೀಜಿಯವರಿಗೆ ಕೈಸರ್ -ಇ-ಹಿಂದ್ ಗೌರವ ನೀಡಿದ್ದೇಕೆ??
ಅ) ದ.ಆಫ್ರಿಕಾ ಬಿಟ್ಟು ಬಂದಿದ್ದಕ್ಕೆ
ಬ) ದ.ಆಫ್ರಿಕಾದಲ್ಲಿ ಸತ್ಯಾಗ್ರಹ ನಡೆಸಿದ್ದಕ್ಕೆ
ಕ)ಅಸಹಕಾರ ಚಳುವಳಿ ನಿಲ್ಲಿಸಿದ್ದಕ್ಲೆ
ಡ) ಮೊದಲ ಮಹಾಯುದ್ಧದದಲ್ಲಿ ಬ್ರಿಟಿಷ್ ರಿಗೆ ಸಹಾಯ ಮಾಡಿದ್ದಕ್ಕೆ✔✔
6) ಸೈಮನ್ ಆಯೋಗ ಯಾಕೆ ವಿರೋಧಿಸಲಾಯಿತು ??
ಅ)ಜಲಿಯನ್ ವಾಲಬಾಗನಲ್ಲಿ ಬ್ರಿಟಿಷರು ತಳಿದ ನೀತಿಯಿಂದ
ಬ)ಇದರಲ್ಲಿ ಎಲ್ಲರೂ ಬಿಳಿಯರು ಇದ್ದರು✔
ಕ)ಅವರು ನಿರೀಕ್ಷೆ ಪ್ರಕಾರ ಕೆಲಸ ಮಾಡಲಿಲ್ಲ
ಡ) ಮೇಲಿನ ಯಾವುದೇ ಅಲ್ಲ
7) 1599 ರಲ್ಲಿ ಭಾರತಕ್ಕೆ ಬಂದ ಮೊದಲ ಬ್ರಿಟಿಷ್ ವ್ಯಕಿ ಈತನು? ?
ಅ) ಹಾಕಿಂಕ್ಸ
ಬ) ಥಾಮಸ್ ರೊ
ಕ) ಜಾನ್ ಮಿಲ್ಟನ್ ಹಾಲ್✔
ಡ) ಮೇಲಿನ ಯಾರು ಅಲ್ಲ
8) ಡೆನ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಆಗಿದ್ದು? ??
ಅ)1602
ಬ)1620
ಕ)1616✔
ಡ)1600
amasiddatakali
9) ಬ್ರಿಟಿಷರು ಕೊರಮಂಡಲ ತೀರವನ್ನು *ಕರ್ನಾಟಿಕಾ* ಎಂದು ಹೆಸರಿಸಿದರು,ಈ ಕರ್ನಾಟಿಕಾದ ರಾಜಧಾನಿ ಇದಾಗಿತ್ತು? ??
ಅ) ಪಾಂಡಿಚೆರಿ
ಬ)ಸೂರತ್
ಕ) ಕಲ್ಲಿಕೊಟೆ
ಡ) ಆರ್ಕಟ✔
10) ಕಲ್ಕತ್ತ ಕಪ್ಪು ಕೋಣೆ ದುರಂತ ನಡೆದಿದ್ದು? ??
ಅ) 1757 June 23
ಬ) 1657 June 23
ಕ)1756 June 23✔
ಡ)1760
11) 1799 may 04 ರಂದು ಟಿಪ್ಪು ಸುಲ್ತಾನನ್ನು ಕೊಲೆ ಮಾಡಿದವರು? ??
ಅ) ಹ್ಯಾರಿಸ್✔
ಬ)ವೆಲ್ಲೆಸ್ಲಿ
ಕ) ಸ್ಮಿತ್
ಡ)
12)ತಾತ್ಯಾ ಟೋಪಿಯನ್ನು ಗಲ್ಲಿಗೆರಿಸಿದ ಬ್ರಿಟಿಷ್ ಅಧಿಕಾರಿ??
ಅ)ಹೆಿನ್ರಿ
ಬ)ಕ್ಯಾಂಬೆಲ್✔ಲ
ಕ)ಹ್ಯಾಡ್ಸನ್
ಡ) ಯಾರು ಅಲ್ಲ
13)ಮುಸ್ಲಿಂ ಲೀಗ್ ಸ್ಥಾಪನೆ ಆಗಿದ್ದು? ?
ಅ)1617
ಬ)1907
ಕ)1906✔
ಡ)1905
14)1905 ಬ್ರಿಟಿಷ್ ವೈಸರಾಯ್ ಆಗಿದ್ದವರು ಇವರು? ?
ಅ) ಲಾರ್ಡ್ ಕರ್ಜನ್✔
ಬ) ಲಾರ್ಡ್ ಮೊಂಟೊ
ಕ) ಲಾರ್ಡ್ ಡಾಲ್ ಹೌದು
ಡ)ಲಾರ್ಡ್ ರಿಪ್ಪನ್
[10/28, 8:35 PM] amasiddatakali@gmail.com:
15) ಮೊಗಲ್ ದೊರೆ *ಪರೊಕ್ಷಿಯಾರ್* ಬ್ರಿಟಿಷರಿಗೆ 1717 ರಲ್ಲಿ ಬಿಹಾರ,ಬಂಗಾಳ,ಒರಿಸ್ಸಾ ಗಳಲ್ಲಿ ಸುಲ್ಕ ರಹಿತ ವ್ಯಾಪಾರ ಮಾಡಲು ಅನುಮತಿ ನೀಡಿದ್ದರ ಕಾರಣ? ?
ಅ) ಬ್ರಿಟಿಷರು ಒತ್ತಾಯ ಮಾಡಿದ್ದರಿಂದ
ಬ) ಪರೊಕ್ಷಿಯಾರ್ ರೋಗವನ್ನು ಜಾನ್ ವಿಲಿಯಂ ಹ್ಯಾಮೆಟನ್ನ ಗುಣ ಪಡಿಸಿದರು ಇದರ ಸಂತೋಷದಿಂದ ✔
ಕ) ಬ್ರಿಟಿಷರ ಯುದ್ಧ ಮಾಡಿ ಒಪ್ಪಂದ ಮಾಡಿಕೊಂಡ ಕಾರಣ ಬಿಟ್ಟು ಕೊಡಬೇಕು ಆಯಿತು
ಡ) ಯಾವುದು ಅಲ್ಲ
16) ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಯಾಗಿವಾಗ, ಅಂದಿನ ಫ್ರಾನ್ಸಿನ ಹಣಕಾಸು ಮಂತ್ರಿ ಇವರಾಗಿದ್ದರು? ?
ಅ) ಪ್ರಾಂಕಾಯಿಸ್
ಬ) ಜಿನಲಾ
ಕ) ಡುಪ್ಲೆ
ಡ)ಕ್ಲೊಬರ್ಟ✔✔
17) 1754 ರಲ್ಲಿ ಎರಡನೆಯ ಕರ್ನಾಟಿಕಾ ಯುದ್ಧ ಪಾಂಡಿಚೆರಿ ಒಪ್ಪಂದದೊಂದಿಗೆ ಮುಕ್ತಾಯವಾತಿತು ಈ ಸಂದರ್ಭದಲ್ಲಿ ಫ್ರೆಂಚ್ ಗವರ್ನರ್ ಜನರಲ್ ಆಗಿದ್ದವರು??
ಅ) ಕೊಡೆಹೋ✔
ಬ)ಡುಪ್ಲೆ
ಕ) ಮಾರಿಸಸ್
ಡ) ಮೇಲಿನ ಯಾರು ಅಲ್ಲ
18) ಕ್ರಿಶ್ಚಿಯನ್ನರನ್ನು ಮತ್ತು ಸಾಂಬಾರ್ ಪದಾರ್ಥಗಳನ್ನು ಹುಡುಕಿಕೊಂಡು ತಾವು ಭಾರತಕ್ಕೆ ಹೊಗುತಿದ್ದೇವೆ ಎಂದು ಘೋಷಿಸಿದವರು ಇವರು? ???
ಅ) ಆಂಗ್ಲರು
ಬ)ಡಚ್ವರು
ಕ)ಫ್ರೆಂಚರು
ಡ) ಪೋರ್ಚುಗೀಸರು✔
19) 1946 ರಲ್ಲಿ ಕರ್ನಾಟಕದ ಏಕೀಕರಣ ಸಮಾವೇಶ ನಡೆದ ಸ್ಥಳ ಈ ಕೆಳಗಿನ ಯಾವುದು? ?
ಅ) ಬೆಂಗಳೂರು
ಬ) ಮುಂಬಯಿ✔✔
ಕ)ಮದ್ರಾಸ್
ಡ) ಮೈಸೂರು
20) ನ್ಯೂನಿಜ್ ಎಂಬ ಪೋರ್ಚುಗೀಸರ ಪ್ರವಾಸಿಗ ಇವನ ಆಳ್ವಿಕೆಯಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟನು? ??
ಅ) ಅಚ್ಯತರಾಯ್..✔✔
ಬ)ಎರಡನೆಯ ದೇವರಾಯನ
ಕ) ಕೃಷ್ಣ ದೇವರಾಯನ
ಡ) ಮೇಲಿನ ಯಾರು ಅಲ್ಲ
21) ಬೆಂಗಳೂರು ಮೊಘಲರಿಂದ ಕೊಂಡ ಮೈಸೊರಿನ ದೊರೆ? ??
ಅ) ರಾಜ ಒಡೆಯರು
ಬ)ದೊಡ್ಡ ದೇವರಾಜ ಒಡೆಯರು
ಕ) ಚಿಕ್ಕ ದೇವರಾಜ ಒಡೆಯರು
ಡ)ಅಚುತರಾಯ್
[10/28, 8:57 PM] amasiddatakali@gmail.com: 22) ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತದ ವಿಭಜನೆ ಇದರ ಆದರದ ಮೇಲೆ ಆಯಿತು? ?
ಅ) ವೆವಲ್ ಯೋಜನೆ
ಬ) ರಾಡ್ ಕ್ಲಿಪ್ ಯೋಜನೆ✔✔
ಕ) ಬ್ಯಾಟನ್ ಯೋಜನೆ
ಡ) ಯಾವುದ ಅಲ್ಲ
23) ಬ್ರಿಟಿಷರು ವಿರುದ್ಧ ಸತ್ಯಾಗ್ರಹ ನಡೆಸುವುದಕ್ಕೆ ಮೊದಲು ಒಂದು ವರ್ಷ ಕಾಲ ಬ್ರಿಟಿಷ್ ಭಾರತದಲ್ಲಿ ಪ್ರವಾಸ ಮಾಡಿ ಬರುವಂತೆ ಗಾಂಧೀಜಿಯವರಿಗೆ ತಿಳಿಸಿದವರು ಇವರು ? ??
ಅ) ತಿಲಕರ
ಬ)ಜಿನ್ನಾ
ಕ) ಲಾಲಾ ಲಜಪತ್ ರಾಯ್
ಡ) ಗೋಖಲೆ✔✔
24) ಮೂರನೆ ಆಂಗ್ಲೊ ಮೈಸೂರು ಯುದ್ಧ ನಡೆದ ಕಾಲ? ?
ಅ)1767--69
ಬ)1780--84
ಕ)1790-92✔✔
ಡ)1780-83
[10/28, 9:03 PM]
25) ಕಾಂಗ್ರೆಸ್ ಸ್ಥಾಪನೆ ಆಗಿದ್ದು? ?
ಅ)1885✔✔
ಬ)1785
ಕ)1887
ಡ)1854

No comments:
Post a Comment