Wednesday, 10 May 2017

ಭಾರತದ ಬಗ್ಗೆ ಮಾಹಿತಿ ಭಾಗ 2

ಭಾರತದ ಬಗ್ಗೆ ಮಾಹಿತಿ
ಭಾಗ 2

Jnanavahinigk group

Amasidda Takali


🌹ಭಾರತವು 32,87,263 ಚ.ಕಿ.ಮಿ ವಿಸ್ತೀರ್ಣ ಹೊಂದಿದೆ

🌹ಭಾರತವನ್ನು ಇಂಡಿಯಾ,ಹಿಂದುಸ್ಥಾನ ಎಂದು ಕರೆಯುತ್ತಾರೆ

🌹ಇಂಡಿಯಾ ಎಂಬ ಹೆಸರು ಸಿಂಧು ನದಿಯಿಂದ ಬಳಕೆಗೆ ಬಂದಿದೆ

🌹 ಭಾರತ ಎಂಬ ಹೆಸರು ಭರತ ಎಂಬ ಚಕ್ರವರ್ತಿ ಆಳ್ವಿಕೆಯಿಂದ ಬಂದಿದೆ

🌹 ಭಾರತವು ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಷ್ಟ್ರವಾಗಿದೆ ಮತ್ತು ಜನಸಂಖ್ಯೆಯಲ್ಲಿ ಚೀನಾದ ನಂತರ 2ನೇ ಸ್ಥಾನದಲ್ಲಿದೆ

🌺
ಭಾರತದ ಜನಸಂಖ್ಯೆಯು 2011ರ ಜನಗಣತಿ ಪ್ರಕಾರ 121 ಕೋಟಿ ಪ್ರಸ್ತುತ 125 ಕೋಟಿ ಕ್ಕಿಿಂತ ಹೆಚ್ಚು ೆ ಆಗಿದೆ
🌺

🌺ಭಾರತವು ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರಿಗೂ 3214km ಉದ್ದವಿದೆ

🌺 ಗುಜರಾತ್ ಯಿಂದ ಅರುಣಾಚಲ ಪ್ರದೇಶದವರೆಗೆ 2933 km ಅಗಲವಿದೆ

🌺
ಭಾರತ 2 ರಾಷ್ಟ್ರಗಳೊಂದಿಗೆ ಜಲಗಡಿ ಮತ್ತು 7 ರಾಷ್ಟ್ರಗಳೊಂದಿಗೆ ಭೂಗಡಿ ಹಂಚಿಕೊಂಡಿದೆ .

🌺 ಜಲಗಡಿ ಹಂಚಿಕೊಂಡಿರುವ 2 ರಾಷ್ಟ್ರಗಳು
ಶ್ರೀಲಂಕಾ
ಮಾಲ್ಡೀವ್ಸ

🌺
ಭೂಗಡಿ ಹಂಚಿಕೊಂಡಿರುವ 7 ರಾಷ್ಟ್ರಗಳೆಂದರೆ
ಅಫಘಾನಿಸ್ತಾನ
ಬಾಂಗ್ಲಾದೇಶ
ಮಯಾನ್ಮರ್
ಪಾಕಿಸ್ತಾನ
ಭೂತಾನ
ನೇಪಾಳ
ಚೀನಾ
🌺

ಅತಿ ಉದ್ದವಾಗಿ ಭೂಗಡಿ ಹೊಂದಿರುವ ದೇಶ ಬಾಂಗ್ಲಾದೇಶ

🌺

ಅತಿ ಕಡಿಮೆ ಭೂಗಡಿ ಹೊಂದಿರುವ ದೇಶ ಅಫಘಾನಿಸ್ತಾನ

🌺🌺🌹🌹🌹
ಅಮಸಿದ್ದ
🌺🌺🌺🌺🌺



🌺🌺🌺🌺🌺🌺🌺
🌺🌺🌺🌺🌺🌺
🌺🌺🌺🌺🌺
🌺🌺🌺🌺
🌺🌺🌺
🌺🌺
ಭಾರತವು ಒಟ್ಟು 29 ರಾಜ್ಯಗಳು 6ಕೆಂದ್ರಾಡಳಿತ ಪ್ರದೇಶ ಒಂದು ರಾಷ್ಟ್ರೀಯ ರಾಜಧಾನಿ ದೆಹಲಿ ಹೊಂದಿದೆ

🌹
ಅತಿದೊಡ್ಡ ರಾಜ್ಯ ರಾಜಸ್ಥಾನ (ವಿಸ್ತೀರ್ಣದಲ್ಲಿ)
🌹
ಅತಿ ಚಿಕ್ಕ ರಾಜ್ಯ ಗೋವಾ

🌹
ಜನಸಂಖ್ಯೆಯಲ್ಲಿ ದೊಡ್ಡ ರಾಜ್ಯ ಉತ್ತರಪ್ರದೇಶ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುತ್ತಾರೆ

🌹
ಜನಸಂಖ್ಯೆಯಲ್ಲಿ ಅತಿ ಚಿಕ್ಕರಾಜ್ಯ ಸಿಕ್ಕಿಂ

🌹 ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ದೆಹಲಿ, ಕಡಿಮೆ ಲಕ್ಷದ್ವಿಪ್


🌺🌺

ಅತಿ ಉದ್ದವಾದ ಕರಾವಳಿ ಹೊಂದಿರುವ ರಾಜ್ಯ - ಗುಜರಾತ್


Amasidda takali


ಭಾರತದ ಭೂಗೋಳ ಮುಂದುವರೆದ ಭಾಗ
⚪ಜ್ಞಾನವಾಹಿನಿ⚪
🌺ಅತ್ಯಂತ ಎತ್ತರವಾದ ಭಾರತದ ಶಿಖರ K2
8611ಮೀ ಎತ್ತರವಾಗಿದೆ

🌺ಜಗತ್ತಿನ ಎತ್ತರವಾದ ಶಿಖರ ಮೌಂಟ್ ಎವರೆಸ್ಟ್
ಇದು 8848ಮೀ ಎತ್ತರವಿದ್ದು ಟಿಬೆಟ್ ಮತ್ತು ನೇಪಾಳ ಮಧ್ಯ ಕಂಡು ಬರುತ್ತದೆ.
ಇದನ್ನು ಮೊದಲು ಏರಿದವರು ಎಡ್ಮಂಡ್ ಹಿಲರಿ ಮತ್ತು ಥೆನ್ ಸಿಂಗ್

🌺ಇದನ್ನು ಮೊದಲು ಏರಿದ ಮಹಿಳೆ ಜುಂಕೋ ತಾಬೆ ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಮಹಿಳೆ ಬಚೆಂದ್ರಿ ಪಾಲ್



3ನೇ ಎತ್ತರವಾದ ಶಿಖರ ಕಾಂಚನ ಜುಂಗಾ

ಹಿಮಾದ್ರಿ ಪರ್ತತದಲ್ಲಿ ಕಂಡು ಬರುವ ಇತರೆ ಪರ್ವತ ಎಂದರೆ
👇👇👇👇
ಧವಳಗಿರಿ🌺
ನಂಗಾಪರ್ವತ⚫
ನಂದಾದೆವಿ🔴
ಗೌರಿಶಂಕರ⚪
ಮಾಕುಲ್ ಇತ್ಯಾದಿ🌹

ಕಾಂಚನ ಜುಂಗಾ ಇತ್ತೀಚೆಗೆ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆ ಆಗಿದೆ

ಹಿಮಾಲಯ ಪರ್ವತ ವ್ಯಾಪಿಸಿರುವ ದೇಶಗಳು⚪⚪⚪⚪⚪⚪⚪⚪⚪

ಅಫಘಾನಿಸ್ತಾನ⚪
ಮಯನ್ಮರಾ⚪
ಪಾಕಿಸ್ತಾನ ⚪
ಭೂತಾನ⚪
ನೇಪಾಳ ⚪
ಭಾರತ⚪
ಚೀನಾ⚪

⚪ಉತ್ತರ ಭಾರತ ಮೈದಾನವನ್ನು ಭಾರತದ 💚 ಹೃದಯ ಭಾಗವೆಂದು ಕರೆಯುತ್ತಾರೆ

ಛೊಟಾನಾಗ್ಪರನ್ನು ಭಾರತದ ರೊರ್ಹ ಎಂದು ಕರೆಯುತ್ತಾರೆ

🌴🌴🌴
ಭಾರತದ ಪಶ್ಚಿಮ ಮತ್ತು ನೈರುತ್ಯ ಭಾಗಕ್ಕೆ ಅರಬ್ಬಿ ಸಮುದ್ರ ಆವರಿಸಿಕೊಂಡಿದೆ ಈ ಸಮುದ್ರ ತೀರದಲ್ಲಿ ಕಂಡು ಬರುವ ಪ್ರಮುಖ ನಗರಗಳೆಂದರೆ amu💅🏻L ಮುಂಬಯಿ, ಮಂಗಳೂರು,ಸುರತ, ಕೊಚ್ಚಿ ಕರಾಚಿ

ಸಿಂಧು ನೆತ್ರಾವತಿ,ಮಾಂಡೊವಿ,ಶರಾವತಿ,ನರ್ಮಾದ,ತಪತಿ ಬಂದು ಸೇರುತ್ತವೆ

💚💚💚💚💚
ಶಿಕ್ಷಣವೇ ಶಕ್ತಿ
💚💚💚💚💚

ಗಂಗಾ ಬ್ರಹ್ಮ ಪುತ್ರ,ಗೋದಾವರಿ, ಕೃಷ್ಣ, ಕಾವೇರಿ, ಬಂಗಾಳ ಕೊಲ್ಲಿ ಸೇರುವ ಪ್ರಮುಖ ನದಿಗಳು

⚫ಬಂಗಾಲ ಕೊಲ್ಲಿ⚫
ಅತಿ ದೊಡ್ಡ ಕೊಲ್ಲಿ ಇದು
ಕಲ್ಕತ್ತಾ, ಹಾಲ್ದಾಯಿ,ಚೆನ್ನೈಿ,ವಿಶಾಕಪಟ್ಟಣ,ಟುಟುಕೊರಿಯಂ ಇಲ್ಲಿನ ಪ್ರಮುಖ ಬಂದರು
ಇತರೆ
ಢಾಕಾ- ಬಾಂಗ್ಲಾದೇಶ
ರಂಗೊನ್- ಮಯಾನ್ಮರ್
💚
💚ಅಮಸಿದ್ದ 💚
💚

ಹಿಂದು ಮಹಾಸಾಗರ ಇದು 3ನೇ ದೊಡ್ಡ ಸಾಗರ,ಇದು ಭಾರತದ ದಕ್ಷಿಣ ಭಾಗದಲ್ಲಿ ಇದೆ
⚫⚫⚫⚫⚫⚫
ಭಾರತದಲ್ಲಿ ಕರಾವಳಿ ಹಂಚಿಕೊಂಡಿರುವ ರಾಜ್ಯಗಳು
ಪಶ್ಚಿಮ ಬಂಗಾಳ 💚
ಆಂಧ್ರಪ್ರದೇಶ 💚
ತಮಿಳುನಾಡು💚
ಮಹಾರಾಷ್ಟ್ರ 💚
ಗುಜರಾತ್ 💚
ಕರ್ನಾಟಕ💚
ಓರಿಸಾ 💚
ಕೇರಳ💚
ಗೋವಾ💚
💚ಜ್ಞಾನ ವಾಹಿನಿ💚

ಪೂರ್ವ ಕರಾವಳಿ ರಾಜ್ಯಗಳು

(AP OT)

A- ಆಂಧ್ರಪ್ರದೇಶ
P- ಪ.ಬಂಗಾಳ
O- ಒರಿಸ್ಸಾ
T- ತಮಿಳುನಾಡು
⚪⚪⚪⚪⚪
💚ಪಶ್ಚಿಮ ಕರಾವಳಿಯ ರಾಜ್ಯಗಳ 💚
(G2 M K2)
G- ಗುಜರಾತ್
G-ಗೋವಾ
*M- ಮಹಾರಾಷ್ಟ್*ರ
K-ಕರ್ನಾಟಕ
K- ಕೇರಳ


🌺ಅತಿ ಹೆಚ್ಚು ಕರಾವಳಿ ಹೊಂದಿರುವ ರಾಜ್ಯ ಗುಜರಾತ್
ಗುಜರಾತ್ ನಲ್ಲಿ ಕಾಂಡ್ಲಾ ಬಂದರು ಕಂಡು ಬರುತ್ತದೆ ಇಲ್ಲಿ ಒಟ್ಟು 3 2ಬಂದರು ಇವೆ🌺⚫🌺⚫🌺
ಕರ್ನಾಟಕ - ನವಮಂಗಳುರ
ಮಹಾರಾಷ್ಟ್ರದ -ಮುಂಬಯಿ

ಕರ್ನಾಟಕದ ಹೆಬ್ಬಾಗಿಲು ನವಮಂಗಳೂರು


ಭಾರತದ ಹೆಬ್ಬಾಗಿಲು ಮುಂಬಯಿ ಬಂದರು ಎಂದು ಕರೆಯುತ್ತಾರೆ


⚫ಭಾರತವು ಒಟ್ಟು 6100km ಕರಾವಳಿ ತೀರ ಹೊಂದಿದೆ ⚫

ಕರ್ನಾಟಕ 320kmಕರಾವಳಿ ತೀರ ಹೊಂದಿದೆ

Article
Amasiddatakalii

📚ಜ್ಞಾನವಾಹಿನಿGK📚

🌺 ಪೂರ್ವ ಘಟ್ಟಗಳು ಹರಡಿರುವ ರಾಜ್ಯಗಳೆಂದರೆ ಪಶ್ಚಿಮ ಬಂಗಳ ತಮಿಳುನಾಡು
ಒರಿಸ್ಸಾ,
ಆಂಧ್ರಪ್ರದೇಶ
🌺🌺🌺🌺

ಪೂರ್ವ ಘಟ್ಟದಲ್ಲಿ ಅತ್ಯಂತ ಎತ್ತರವಾದ ಶಿಖರ ಅರ್ಮಕೊಂಡ
🔴
🔴ಪೂರ್ವ ಘಟ್ಟದಲ್ಲಿ ಹರಿಯುವ ಪ್ರಮುಖ ನದಿಗಳು ಸಬರ,ಿ ನಾಗವಲ್ಲಿ, ಚಂಪಾವತಿ

🔴
ವಿಂಧ್ಯಪರ್ವತದ ಅತ್ಯಂತ ಎತ್ತರವಾದ ಶಿಖರ ಅಮರಕಂಟಕ

🔴 ಪಶ್ಚಿಮ ಘಟ್ಟದ ಅತ್ಯಂತ ಎತ್ತರವಾದ ಶಿಖರ ಅನೈಮುಡಿ

ಭಾರತದಲ್ಲಿ ಅತಿ ಕಡಿಮೆ ಮಳೆ ಬಿಳ್ಳುವ ಪ್ರದೇಶ:~
ರಾಜಸ್ಥಾನದ ರೋಹ್ಲಿ

🔴 ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಸ್ಥಳ:~ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ

🔴 ಭಾರತದಲ್ಲಿ ಹೆಚ್ಚು ಮಳೆ ಪಡೆಯುವ ಪ್ರದೇಶ:~ ಮೌಸಿನರಾಮ್

🔴 ಕರ್ನಾಟಕದಲ್ಲಿ ಆಗುಂಬೆಯನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯುತ್ತಾರೆ .
ಆಗುಂಬೆ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶವಾಗಿತ್ತು ಆದರೆ ಇತ್ತೀಚೆಗೆ 2011ರ ನಂತರ ಆಗುಂಬೆಗಿಂತ ಹುಲಿಕಲ್ ನಲ್ಲಿ ಅತಿಹೆಚ್ಚು ಮಳೆ ದಾಖಲೆಯಾದ ಪ್ರದೇಶವಾಗಿದೆ
🔴🔴🔴🔴🔴🔴🔴
ಆಗುಂಬೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಪ್ರದೇಶದಲ್ಲಿ ಇದೆ
🔴🔴🔴🔴🔴🔴🔴

🔴🔴🔴🔴🔴🔴
ಹುಲಿಕಲ್
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರದೇಶದಲ್ಲಿದ


.........
🔴
ಮರಭೂಮಿಯ ಹಡಗು ಎಂದು 🐪🐪🐪 ಕರೆಯುತ್ತಾರೆ

🌏
ಥಾರ ಮರಭುಮಿ ಹರಡಿರುವ ರಾಜ್ಯಗಳು :~ ರಾಜಸ್ಥಾನ, ಪಂಜಾಬ್, ಗುಜರಾತ್, ಹರಿಯಾಣ

🌹
ಓಯಸಿಸ್ :~ ಮರಭೂಮಿಯಲ್ಲಿ ನೀರು ಕಂಡುಬರುವುದನ್ನು ಓಯಸಿಸ್ ಎಂದು ಕರೆಯುತ್ತಾರೆ

🎀

🔴
ಮೆಕ್ಕಲು ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳು :~ ಗೋಧಿ,ಭತ್ತ,ಹತ್ತಿ,ಕಬ್ಬು,ಸೆಣಬು

🔴🔴
ರೇಗಾರ್ ಮಣ್ಣು ಎಂದು ಕಪ್ಪು ಮಣ್ಣನ್ನು ಕರೆಯುತ್ತಾರೆ

🌹 ಹತ್ತಿ ಬೇಳೆಗೆ ಸೂಕ್ತ ಮಣ್ಣು:~ ಕಪ್ಪು ಮಣ್ಣು

🌹 ಕೆಂಪು ಬಣ್ಣಿನಲ್ಲಿ ರಾಗಿ ಬೆಳೆಯಲು ಸೂಕ್ತವಾಗಿದೆ

🌹 ಅಮಸಿದ್ದ ಟಾಕಳಿ



ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯನವನ ಯಾವುದು??

ಜೆಮ್ ಕಾರ್ಬೆಟ್
ಇದು ಉತ್ತರಖಂಡದಲ್ಲಿದೆ ಹಾಗದರೆ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅವುಗಳು ಇರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆಯೋಣ
💐
ಕಾಜಿರಂಗ್ ರಾಷ್ಟ್ರೀಯ ಉದ್ಯಾನವನ~ ಆಸ್ಸಂ

💐
ಮಾನಸ್ ರಾಷ್ಟ್ರೀಯ ಉದ್ಯಾನವನ~ ಅಸ್ಸಾಂ

💐
ಗ್ರೇಟ್ ಹಿಮಾಲಯ ರಾಷ್ಟ್ರೀಯ ಉದ್ಯನವನ:~ ಹಿಮಾಚಲಪ್ರದೇಶ

💐
ನಂದಾದೇವಿ ರಾಷ್ಟ್ರೀಯ ಉದ್ಯಾನವನ~ ಉತ್ತರಖಂಡ

💐
ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ;~ ಪಶ್ಚಿಮ ಬಂಗಾಳ
ಇವು☝☝ ವಿಶ್ವಪರಂಪರೆ ಪಟ್ಟಿಗೆ ಸೇರಿವೆ 🌏
📚
💐
ಗಿರ್ ರಾಷ್ಟ್ರೀಯ ಉದ್ಯಾನವನ :~ ಗುಜರಾತ್
💐
ರಣತಂಬೋರ್ ರಾಷ್ಟ್ರೀಯ ಉದ್ಯಾನವನ~ ರಾಜಸ್ಥಾನ

💐
ಸಾರಿಸ್ಕಾ ರಾಷ್ಟ್ರೀಯ ಉದ್ಯಾನವನ~ ರಾಜಸ್ಥಾನ


💐
ರಚ್ಚಿಗಾಮ್ ರಾಷ್ಟ್ರೀಯ ಉದ್ಯಾನವನ~ ಜಮ್ಮು ಕಾಶ್ಮೀರ ಮತ್ತು ಸಲಿಂ ಅಲಿ ಉದ್ಯಾನವನ ಇಲ್ಲೇ ಇದೆ

💐
ಇಂದಿರಾಗಾಂಧಿ ರಾಷ್ಟ್ರೀಯ ಉದ್ಯಾನವನ :~ ತಮಿಳುನಾಡು

💐
ಬಂಧವ್ಯಾಘ್ರ- ಮಧ್ಯಪ್ರದೇಶ

💐
ಪೇರಿಯಾರ್ ರಾಷ್ಟ್ರೀಯ ಉದ್ಯಾನವನ:~ ಕೇರಳ

💐
ಇಂದಿರಾವತಿ-ಛತ್ತಿಸಘಡ್

💐
❤❤❤
ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು

❤❤❤❤

ಅಣಸಿ- ಉ.ಕನ್ನಡ
💐
ಬಂಡೀಿಪುರ- ಚಾಮರಾಜನಗರ
💐
ಕುದುರೆ ಮುಖ *ಚಿ ಮಂಗಳೂರು
💐
ನಾಗರಹೊಳೆ- ಕೊಡಗು





JNANAVAHINIGK
🐐🐐🐐🐐🐐🐐
🐐🐐🐐🐐🐐🐐
ಕುರುಬರ ಖಂಡವೆಂದು ಆಸ್ಟ್ರೇಲಿಯಾವನ್ನು ಕರೆಯುತ್ತಾರೆ ..

ಪ್ರಪಂಚದಲ್ಲಿ ಅತಿ ಹೆಚ್ಚು 🐐🐐 ಕುರಿ ಸಾಕಾಣಿಕೆಯ ರಾಷ್ಟ್ರ ಆಸ್ಟ್ರೇಲಿಯಾ

🇮🇳
ಭಾರತವು ಎಮ್ಮೆ ಸಾಕಣಿಕೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ

🇮🇳 ಭಾರತವು ಭತ್ತದ ಉತ್ಪಾದನೆಯಲ್ಲಿ ಚೀನಾದ ನಂತರ2ನೇ ಸ್ಥಾನದಲ್ಲಿದೆ.
ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುತ್ತಾರೆ,

🌺 ಆಂಧ್ರಪ್ರದೇಶವನ್ನು ಭತ್ತದ ಕಣಜ ಎಂದು ಕರೆಯುತ್ತಾರೆ
...........................................
ಬಾಸುಮತಿ ಅಕ್ಕಿ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇದೆ
..................................ಙ........
🇮🇳
ಜಗತ್ತಿನಲ್ಲಿ ಗೋಧಿ ಉತ್ಪಾದನೆಯಲ್ಲಿ ಚೀನಾದ ನಂತರ ಭಾರತ 2ನೇ ಸ್ಥಾನದಲ್ಲಿ ಇದೆ

ಪಂಚಾಬ್ ನ್ನು ಗೋದಿಯ ಕಣಜ ಎಂದು ಕರೆಯುತ್ತಾರೆ

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ರಾಜ್ಯ
🌺

ಜಗತ್ತಿನಲ್ಲಿ ಅಮೆರಿಕದ ನಂತರ ಜೋಳ ಉತ್ಪಾದನೆಯಲ್ಲಿ 🇮🇳ಭಾರತ 2ನೇ ಸ್ಥಾನದಲ್ಲಿದೆ

🌺 ಭಾರತದಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು ಜೋಳ ಉತ್ಪಾದಿಸುವ ರಾಜ್ಯ

🌺
🇮🇳 ಮೆಕ್ಕೆಜೋಳ ಉತ್ಪಾದನೆಯಲ್ಲಿ ಅಮೇರಿಕ ನಂತರ 🇮🇳ಭಾರತ ದ್ವಿತೀಯ ಸ್ಥಾನದಲ್ಲಿದೆ

ಅಮಸಿದ್ದ
❤❤
ಪ್ರಪಂಚದಲ್ಲೆ ರಾಗಿ ಉತ್ಪಾದನೆಯಲ್ಲಿ 🇮🇳ಭಾರತ ಮೊದಲ ಸ್ಥಾನದಲ್ಲಿದ್ದು ಭಾರದಲ್ಲಿ ಕರ್ನಾಟಕ ರಾಗಿ ಉತ್ಪಾನೆಯಲ್ಲಿ ಪ್ರಥಮ ಸ್ಥಾನ ಹೊಂದಿದ್ದು ಕರ್ನಾಟಕದಲ್ಲಿ ತುಮಕೂರು ಜಿಲ್ಲೆ ಅತಿ ಹೆಚ್ಚು ರಾಗಿ ಉತ್ಪಾದಿಸುವ ಜಿಲ್ಲೆ
❤❤

🌺
ತೊಗರಿಯ ಕಣಜ ಎಂದು ಕಲ್ಬುರ್ಗಿಯನ್ನು ಕರೆಯುತ್ತಾರೆ

🌺
🇮🇳 ಶೇಂಗಾ ಉತ್ಪಾದನೆಯಲ್ಲಿ ಚೀನಾದ ನಂತರ🇮🇳 ಭಾರತ ಎರಡನೆಯ ಸ್ಥಾನ ಹೊಂದಿದೆ

🌺 ಶೆಂಗಾವನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ

🌺🚗
ಜಗತ್ತಿನಲ್ಲಿ ಮೆಣಸಿನಕಾಯಿ ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನ ಹೊಂದಿದೆ
ಭಾರತವನ್ನು ಸಾಂಬಾರ್ ಪದಾರ್ಥಗಳ ನಾಡು ಎನ್ನುವರು

🇮🇳
ಶುಂಠಿಯನ್ನು ಉತ್ಪಾನೆಯಲ್ಲಿ ಭಾರತ ಪ್ರಸಿದ್ಧಿ ಹೊಂದಿದೆ

🇮🇳
ಅತಿ ಹೆಚ್ಚು ಸಜ್ಜೆ ಬೆಳೆಯುವ ರಾಷ್ಟ್ರ ಭಾರತ

🇮🇳🌾🌾🌾
ಕಬ್ಬು 🌾🌾 ಪರಿಸರ ಪ್ರೇಮಿ ಎಂದು ಕರೆಯುತ್ತಾರೆ

ಕಬ್ಬು ಉತ್ಪಾನೆಯಲ್ಲಿ ಬ್ರೆಜಿಲ್ ನಂತರ ಭಾರತ ನಮ ಎರಡನೇ ಸ್ಥಾನ ಹೊಂದಿದೆ

ಸಕ್ಕರೆ ಬಟ್ಟಲು ಬ್ರೆಜಿಲ್ 🌺

ಕರ್ನಾಟಕದಲ್ಲಿ

ಸಕ್ಕರೆ ನಗರ - ಮಂಡ್ಯ

ಸಕ್ಕರೆ ಜಿಲ್ಲೆ - ಬೆಳಗಾವಿ

🌺
ಭಾರತ ಏಲಕ್ಕಿ ಉತ್ಪಾನೆಯಲ್ಲಿ ಪ್ರಥಮ ಸ್ಥಾನ ಇದೆ
ಸಾಂಬರಗಳ ಸುವಾಸಿತ ರಾಣಿ ಏಲಕ್ಕಿ
ಕೇರಳದಲ್ಲಿ ಅತಿ ಹೆಚ್ಚು ಏಲಕ್ಕಿ ಉತ್ಪಾದಿಸುತ್ತಾರೆ,

🌺 ಕರ್ನಾಟಕದಲ್ಲಿ ಹಾವೇರಿಯನ್ನು ಏಲಕ್ಕಿ ನಗರ ಎನ್ನುವರ

ಕರ್ನಾಟಕದ
ಕಲ್ಬುರ್ಗಿ ,ವಿಜಯಪರ ಜಿಲ್ಲೆಯಲ್ಲಿ ಅತಿ ಹೆಚ್ಚು ಜೋಳ ಬೆಳೆಯುತ್ತಾರೆ

✌🏿ಅಮಸಿದ್ದ ಟಾಕಳಿ✌🏿
ಜ್ಞಾನವಾಹಿನಿ

amasiddatakali@gmail.com

9901494699

ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ನೀರು ಒದಗಿಸುವದು ಬಾವಿ ನೀರಾವರಿ ವಿಧ
💐
ಉತ್ತರ ಭಾರತದ ಪ್ರಮುಖ ನದಿಗಳು
🏞 ಸಿಂಧು
🏞 ಬ್ರಹ್ಮಪುತ್ರ
🏞 ಗಂಗಾ
🏞 ಯಮುನಾ
☝ ಇದರಲ್ಲಿ ಸಿಂಧು ನದಿ ಪಶ್ಚಿಮಕ್ಕೆ ಹರೆಯುವುದು, ಉಳಿದವು ಪೂರ್ವಕ್ಕೆ ಹರೆಯುವ ನದಿಗಳಾಗಿವೆ

💐
ಸಿಂಧು ನದಿ ಕೈಲಾಸ ಪರ್ವತದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವುದು
💐
ಸಿಂಧು ನದಿಯನ್ನು ನದಿಗಳ ತಂದೆ ಎಂದು ಕರೆಯುತ್ತಾರೆ

💐
ಸಿಂಧು ನದಿಯ ಉಪನದಿಗಳು
ಜೀಲಂ
ಚೀನಾಬ್
ಸಟ್ಲೇಜ್
ರಾವಿ
ಬಿಯಾಸ್ :~ ಇವು 5 ನದಿಗಳು ಪಂಜಾಬ್ ನಲ್ಲಿ ಹರೆಯುವುದರಿಂದ! ಪಂಜಾಬ್ ನ್ನು ಪಂಚನದಿಗ ರಾಜ್ಯ! ಎಂದು ಕರೆಯುತ್ತಾರೆ

(ಬಿಜಾಪುರ ನ್ನು ಪಂಚನದಿಗಳ ಜಿಲ್ಲೆ ಎನ್ನುವರು)🏞🌺🏞

💐
🏞👏🏞🏞🏞🏞

ಭಾರತದ ರಾಷ್ಟ್ರೀಯ ನದಿ ಎಂದು ಗಂಗಾ ನದಿಯನ್ನು ಕರೆಯುತ್ತಾರೆ.

ಗಂಗಾನದಿಯ ಡಾಲ್ಫನನ್ನು ರಾಷ್ಟ್ರೀಯ ಜಲಜರ ಪ್ರಾಣಿ ಎಂದು ಘೋಷಿಸಿದೆ

🏞ಗಂಗಾನದಿಯ ಉಗಮ ಸ್ಥಳ :~ ಗಂಗೋತ್ರಿ

🏞 ಗಂಗಾನದಿಯ ದಡದಲ್ಲಿ ಇರತ್ಕಂತ ಪ್ರಮುಖ ನಗರಗಳು :~
🏦ವಾರಣಸಿ
🏨 ಗಾಜಿಪುರ
💒ಕನ್ಪುರ್
🏛ಪಾಟ್ನಾ
🌇ಹರಿದ್ವಾರ
🎆ಋಷಿಕೇಶ ಇತ್ಯಾದಿ
🚗🚗🚗🚗🚗🚗🚗🚗🚗

ಯಮುನಾ ನದಿಯ ಉಗಮ ಸ್ಥಳ

ಯನನೋತ್ರಿ🏔

🏞ಯಮುನಾ ನದಿ ದಡದಲ್ಲಿ ಕಂಡು ಬರುವ ಪ್ರಮುಖ ನಗರಗಳು
🏨 ದೆಹಲಿ
🕌ಆಗ್ರಾ
🏛 ಮಥುರಾ ಇತ್ಯಾದಿ
🌺🌺🌺
🌺🌺
🌺
ಬ್ರಹ್ಮ ಪುತ್ರ ನದಿ
🏞🏞🏞
ಬ್ರಹ್ಮ ಪುತ್ರ ನದಿಯ ಉಗಮಸ್ಥಾನ:~ ಚಿಮಯುಂಗಡಂಗ್

ತಿಸ್ತಾ ನದಿ ಬ್ರಹ್ಮಪುತ್ರ ನದಿಯ ಉಪನದಿಯಾಗಿದ್ದು ಇದನ್ನು ಸಿಕ್ಕಂನ ಜೀವನದಿ ಎನ್ನುವರು

🏞🏞🏞🏞🏞🏞🏞
ದಕ್ಷಿಣ ಭಾರತದ ಪ್ರಮುಖ ನದಿಗಳು
ನರ್ಮದಾ 🏞
ತಪತಿ🏞
ಸಾಬರಮತಿ 🏞
ಕಾಳಿ 🏞
ಮಹಾದಾಯಿ🏞
ಲೂನಿ🏞
ಶರಾವತಿ 🏞
ನೇತ್ರಾವತಿ 🏞

ವಿ.ಸೂಚನೆ:~*ಈ ☝ ಮೇಲಿನ ನದಿಗಳು ಪಶ್ಚಿಮಕ್ಕೆ ಹರೆದು ಅರಬ್ಬಿ ಸಮುದ್ರ ಸೇರುತ್ತವೆ*
🏞🏞🏞🏞
ದಾಮೋದರ
ಮಹಾನದಿ
ಗೋದಾವರಿ
ಕೃಷ್ಣಾ
ಕಾವೇರಿ: ಇವು ಪೂರ್ವಕ್ಕೆ ಹರೆದು ಬಂಗಾಳ ಕೊಲ್ಲಿ ಸೇರುತ್ತೇವೆ
🔴

🏞ಲುನಿ ನದಿಯ ಉಗಮಸ್ಥಾನ ;~ ಅನಾಸಾಗರ

🏞 ನರ್ಮದಾ ನದಿಯ ಉಗಮಸ್ಥಾನ :~ ಅಮರಕಂಟಕ

🏞
ಮಹಾದಾಯಿ ನದಿ ಗೋವಾದ ಜೀವನದಿ ಎನ್ನುವರು. ಇದರ ಉಗಮಸ್ಥಾನ ಬೆಳಗಾವಿ ಜಿಲ್ಲೆ ಭೀಮಗಡ
🌺🌺
🏞 ತಪತಿ ನದಿಯನ್ನು ಸೂರ್ಯನ ಮಗಳು ಎಂದು ಕರೆಯುತ್ತಾರೆ,

🏞 ಶರಾವತಿ ನದಿಯ ಉಗಮಸ್ಥಾನ :~ ತೀರ್ಥಹಳ್ಲಿ ತಾಲ್ಲೂಕು ಅಂಬುತಿರ್ಥ

🏞 ನೇತ್ರಾವತಿ ಉಗಮಸ್ಥಾನ :~ ಚಿಕ್ಕಮಗಳೂರು ಜಿಲ್ಲೆ ರಾಮನದುರ್ಗ

🌺🌺 🌺🌺

ಪೆರಿಯಾರ ನದಿಯನ್ನು ಕೇರಳದ ಜೀವನದಿ ಎನ್ನುವರು
.🌺


🏞🏔
ದಾಮೋದರ ನದಿಯನ್ನು "ಪಶ್ಚಿಮ ಬಂಗಾಳದ" ಕಣ್ಣೀರು ನದಿ ಎಂದು ಕರೆಯುತ್ತಾರೆ.

❤🌺

ಒಡಿಸ್ಸದ ಕಣ್ಣೀರು ನದಿ ಎಂದು ಮಹಾನದಿಯನ್ನು ಕರೆಯುತ್ತಾರೆ

ಮಹಾನದಿ ಒಡಿಸ್ಸಾದ ಜೀವನದಿ ಎಂದು ಸಹ ಕರೆಯುತ್ತಾರೆ.

🏞💐 ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನದಿ- ಗೋದಾವರಿ.
ಇದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ ಉಗಮಿಸುತ್ತದೆ.

*❤🌺❤
ಕೃಷ್ಣಾ ನದಿಯ ಉಗಮಸ್ಥಾನ :` ಮಹಬಲೇಶ್ವರ

🌺
ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು



amu💅🏻L:

ಭಾರತದ ಅಣೆಕಟ್ಟುಗಳು

ದೇಶದ ಅತಿ ಉದ್ದಬವಾದ ಅಣೆಕಟ್ಟು ---- ಹಿರಾಕುಡ್

🏃�🏔🏔
ಅತಿ ಎತ್ತರವಾದ ಅಣೆಕಟ್ಟು --- ತೆಹರಿ

🏔🏔
ಸ್ವತಂತ್ರ ಭಾರತದ ಮೊದಲು ಅಣೆಕಟ್ಟು ------ ದಾಮೋದರ

ರಿಹಾಂದ್ 🏔🏔🏔 ಅಣೆಕಟ್ಟು ಉತ್ತರ ಪ್ರದೇಶದಲ್ಲಿದೆ

🌺🌺
ಬಾಕ್ರಾನಂಗಲ್ ಅಣೆಕಟ್ಟು ಸಟ್ಲಜ್ ನದಿಗೆ ಹಿಮಾಚಲ ಪ್ರದೇಶದಲ್ಲಿ ಕಟ್ಟಲಾಗಿದೆ


🌺🌺
ತುಂಗಭದ್ರಾ ಆಣೆಕಟ್ಟು ಬಳ್ಳಾರಿ ಜಿಲ್ಲೆಯಲ್ಲಿದೆ

🌺

ಚಿಲ್ಕಾ ಸರೋವರ --ಒಡಿಸ್ಸ

ದಾಲ್ ಸರೋವರ ಜಮ್ಮು ಕಾಶ್ಮೀರ

🌺
ಲೋಕ್ಟಕ್ ಸರೋವರ --- ಮಣಿಪುರ

ಪುಷ್ಕರ ಸರೋವರ -- ರಾಜಸ್ಥಾನ

🌺🌺
ನೈನಿತಲಾ ಸರೋವರ ಉತ್ತರ ಖಂಡ

🌺🌺
ಲೋನಾರ ಸರೋವರ ಮಹಾರಾಷ್ಟ್ರ

🌺🌺

ಜಗತ್ತಿನ ಅತಿ ದೊಡ್ಡ ಸರೋವರ ಕ್ಯಾಸ್ಪಿಯನ್ ಸರೋವರ

🌺

✈ಭಾರತದ ಪ್ರಮುಖ ವಿಮಾನ ನಿಲ್ದಾಣಗಳು✈✈

🛥🛬 ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಂಬಯಿ
🚀🛬🛫✈


🛬🛫✈🛩🚀
ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಹ್ಮದಾಬಾದ


✈🛬🛫✈
ರಾಜಾಝಾನ್ಸಿ ವಿಮಾನ ನಿಲ್ದಾಣ ಪಂಜಾಬ್
🌺🌺

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು


🌺🌺
ಕೊಚ್ಚಿ ಅ.ವಿಮಾನ ನಿಲ್ದಾಣ - ಕೇರಳ
✈✈✈


amu💅🏻L: ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ *ದೆಹಲಿ

🌺🌺
📝📝
ಅಮಸಿದ್ದ ಟಾಕಳಿ

6 comments:

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...