Sunday, 10 December 2017

ಅನ್ವರ್ಥಕ ನಾಮಗಳು

💥 *ಅನ್ವರ್ಥಾಕ ನಾಮಗಳು:-*

🌻ಸಪ್ತ ದ್ವೀಪಗಳ ನಗರ ---- ಮುಂಬೈ

🌻 ಸ್ವರ್ಣಮಂದಿರಗಳ ನಗರ --- ಅಮೃತಸರ

🌻 ಏಳುನಗರಗಳ ನಗರ---- ದೆಹಲಿ

🌻 ಭಾರತದ ಯೋಜಿತ ನಗರ--- ಜೈಪುರ

🌻 ಭಾರತದ ರೇಷ್ಮೆಯ ನಗರ--- ಕರ್ನಾಟಕ

🌻 ಭಾರತದ ಉದ್ಯಾನ ನಗರ--- ಬೆಂಗಳೂರು

🌻 ಲವಂಗ ದ್ವೀಪ --- ಜಂಜಿಬಾರ್

🌻 ಪಂಚ ನದಿಗಳ ನಾಡು--- ಪಂಜಾಬ್

🌻 ಕರ್ನಾಟಕದ ಆಟದ ಮೈದಾನ--- ಕೊಡಗು

🌻 ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ

🌻 ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ

🌻 ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ)

🌻 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ

🌻 ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್‌ಹೊ

🌻 ಬಂಗಾಳದ ಕಣ್ಣೀರಿನ ನದಿ--- ದಾಮೋದರ

🌻 ಬಿಹಾರದ ಕಣ್ಣೀರಿನ ನದಿ--- ಕೋಸಿ

🌻 ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ

🌻 ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)

🌻 ಮಡಿದವರ ದಿಬ್ಬ --- ಮೊಹೆಂಜೊದಾರೊ

🌻 ಸೂರ್ಯೋದಯದ ನಾಡು---- ಜಪಾನ್

🌻 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ

🌻 ಮುಂಜಾನೆಯ ನೀರವತೆಯ ನಾಡು ---- ಕಿರಿಯ

🌻 ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ

🌻 ಕಿವಿಗಳ ನಾಡು----- ನ್ಯೂಜಿಲ್ಯಾಂಡ್

🌻 ಪೂರ್ವದ ಮುತ್ತು---- ಬಹರೇನ್

🌻 ಬಿಳಿಯಾನೆಗಳ ನಾಡು--- ಥಾಯ್ಲಾಂಡ್

🌻 ಚಿನ್ನದ ಪಗೋಡಗಳ ನಾಡು--- ಮೈನ್ಮಾರ್

🌻 ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ

🌻 ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್

🌻 ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್

🌻 ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್‌ಲೆಂಡ್

🌻 ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ

🌻 ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ

🌻 ಕಾಲುವೆಗಳ ನಾಡು--- ವೆನಿಸ್

🌻 ಗುಡುಗುಗಳ ನಾಡು--- ಭೂತಾನ್

🌻 ಕಗ್ಗತ್ತಲೆಯ ಖಂಡ--- ಆಫ್ರಿಕ

🌻 ಮುತ್ತುಗಳ ದ್ವೀಪ--- ಶ್ರೀಲಂಕಾ

🌻 ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್

🌻 ಸಪ್ತಗಿರಿಗಳ ನಾಡು--- ರೋಮ್

🌻 ಯುರೋಪಿನ ಕದನ ಮೈದಾನ --- ಬೆಲ್ಜಿಯಂ

🌻 ಉತ್ತರದ ವೆನಿಸ್ ---- ಸ್ಟಾಕ್ ಹೊಮ್

🌻 ಗ್ರೀಕ್ ನ ಕಣ್ಣು ----- ಅಥೆನ್ಸ

🌻 ಪೂರ್ವದ ವೆನಿಸ್ --- ಬ್ಯಾಂಕಾಕ್

🌻 ಬಿಳಿರಷ್ಯಾ--- ಬೆಲಾರಸ್

🌻 ರೇಷ್ಮೇಯ ನಾಡು,--- ಚೀನಾ

🌻 ಪಂಚ ಸಮುದ್ರಗಳ ಬಂದರು --- ಮಾಸ್ಕೋ

🌻 ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.

🌻 ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.

🌻 ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್

🌻 ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ

🌻 ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ

🌻 ಗೋಧಿ & ಮಾಂಸದ ನಾಡು--- ಅರ್ಜೆಂಟೈನ

🌻 ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ

🌻 ಭಾರತದ ಆಟದ ಮೈದಾನ ---- ಕಾಶ್ಮೀರ

🌻 ದೇವರ ಸ್ವಂತ ನಾಡು--- ಕೇರಳ

🌻 ಗೋಧಿಯ ಕಣಜ--- ಪಂಜಾಬ್

🌻 ಪ್ರಪಂಚದ ಗೋಧಿಯ ಕಣಜ--- ರಷ್ಯಾ

🌻 ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ

🌻 ಭಾರತದ ಮ್ಯಾಂಚೆಸ್ಟರ್ ---- ಮುಂಬೈ

🌻 ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ

🌻 ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ

🌻 ಅರಮನೆಗಳ ನಗರ--- ಕೊಲ್ಕತ್ತಾ

🌻 ಗುಲಾಬಿ ನಗರ--- ಜೈಪುರದ

🌻 ಮುತ್ತಿನ ನಗರ--- ಹೈದ್ರಾಬಾದ್

🌻 ಉಕ್ಕಿನ ನಗರ--- ಜಮ್ ಷೆಡಪುರ

🌻 ಗೇಟ್ ವೇ ಆಪ್ ಇಂಡಿಯಾ --- ಮುಂಬೈ

🌻 ಇಂಡಿಯಾ ಗೇಟ್---- ದೆಹಲಿ

🌻 ಭಾರತದ ಕಿರೀಟ--- ಕಾಶ್ಮೀರ

🌻 ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ

🌻 ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್)

🌻 ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ

🌻 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್

🌻 ಪಚ್ಚೆ ದ್ವೀಪ--- ಐರ್ಲೆಂಡ್

🌻 ಶಾಶ್ವತ ನಗರ--- ರೋಂ

🌻 ಚಕ್ರಾಧಿಪತ್ಯದ ನಗರ---- ರೋಂ

🌻 ಇಂಗ್ಲೆಂಡಿನ ಉದ್ಯಾನವನ---- ಕೇಂಟ್

🌻 ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)

🌻 ನೈಲ್ ನದಿಯ ವರಪ್ರಸಾದ--- ಈಜಿಪ್ಟ

🌻 ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)

🌻 ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ

🌻 ಪವಿತ್ರ ಭೂಮಿ--- ಪ್ಯಾಲೆಸ್ತಿನ್

🌻 ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್

🌻 ಕೇಕ್ ಗಳ ನಾಡು--- ಸ್ಕಾಟ್ಲೆಂಡ್

🌻 ಹಾರುವ ಮೀನಿನ ನಾಡು--- ಬಾರ್ಬಡಾಸ್

🌻 ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ

🌻 ಕಡಲ ರಾಣಿ --- ಇಂಗ್ಲೆಂಡ್

🌻 ಶ್ರೀಮಂತ ಕರಾವಳಿ--- ಕೊಸ್ಟಾರಿಕ

🌻 ಗೊಲ್ಡಕೋಷ್ಟ---- ಘಾನಾ

🌻 ಶ್ರೀಮಂತ ಬಂದರು--- ಪ್ಯೂರ್ಟೊರಿಕ

🌻 ಪ್ರಪಂಚದ ಮೇಲ್ಛಾವಣಿ --- ಟಿಬೆಟ್

🌻 ಶ್ವೇತನಗರ,--- ಬೆಲ್ ಗ್ರೇಡ್

🌻 ಗಾಳಿಯ ನಗರ--- ಚಿಕ್ಯಾಗೋ

🌻 ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ

🌻 ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ

🌻 ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ

🌻 ಅವಳಿ ನಗರ---- ಬುಡಾಪೆಸ್ಟ್

🌻 ಸೋಳ್ಳೆರಹಿತ ನಾಡು--- ಫ್ರಾನ್ಸ್

🌻 ಬಿಳಿಯ ಖಂಡ--- ಅಂಟಾರ್ಕ್‌ಟಿಕ

🌻 ಮರಭೂಮಿಗಳ ಖಂಡ--- ಆಸ್ಟ್ರೇಲಿಯ

🌻 ಕೇಂದ್ರೀಯ ಭೂಖಂಡ--- ಆಫ್ರಿಕ

🌻ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ್
: *Founders of Towns in India*

 Agra- Sikkandar Lodhi

 Ahmedabad - Ahmed Shah

 Ajmeer- Ajaypal Chauhan

 Allahabad- Akbar

 Culcutta- Job Charnok

Delhi- Anankapalan

 Fathepur Sikri - Akbar

 Hisar- Ferozshah Tuglaq

 Hyderabad - Quli Qutabshah

 Jodhpur- Rao Jodha

 Mahabalipuram - Narasimhawarman

 Siri- Alaudden Khilji

 Vijayanagaram - Hariharan 1

Wednesday, 15 November 2017

ಬೆಳಗಾವಿ ವಿಭಾಗದ ಸಂಕ್ಷಿಪ್ತ ಮಾಹಿ

*ನಮ್ಮ ವಿಭಾಗ ಬೆಳಗಾವಿ ವಿಭಾಗ*

💥JNANAVAHINIGK💥
📱9901494699📱
  (Only message)  📞Dnt cal📞

💐
ಆಡಳಿತದ ಅನುಕೂಲಕ್ಕಾಗಿ ಕರ್ನಾಟಕವನ್ನು 4ವಿಭಾಗಗಳಾಗಿ ವಿಂಗಡಿಸಲಾಗಿದೆ , ಅವುಗಳೆಂದರೆ
💥ಬೆಂಗಳೂರು
💥ಮೈಸೂರು
💥ಕಲಬುರಗಿ
💥ಬೆಳಗಾವಿ

💥ಬೆಳಗಾವಿ ವಿಭಾಗ💥
ಬೆಳಗಾವಿಯನ್ನು ಕರ್ನಾಟಕದ ದ್ವೀತಿಯ ರಾಜಧಾನಿ ಎಂದು ಕರೆಯುತ್ಗರೆ.

ಬೆಳಗಾವಿಯಲ್ಲಿ ಮಿನಿ ವಿಧಾನಸೌದ ಇದೆ.

ಬೆಳಗಾವಿ ಜೆಲ್ಲೆಯನ್ನು ಸಕ್ಕರೆ ಜಿಲ್ಲೆ ಎಂದು ಕರೆಯುತ್ತಾರೆ

🔥ಬೆಳಗಾವಿ ವಿಭಾಗದಲ್ಲಿ ಒಟ್ಟು 7 ಜಿಲ್ಲೆಗಳಿವೆ
ಅವು👇🏽👇🏽
🌎ಬೆಳಗಾವಿ
🌎ವಿಜಯಪುರ (ಬಿಜಾಪುರ)
🌎ಬಾಗಲಕೋಟೆ
🌎ಧಾರವಾಡ
🌎ಗದಗ
🌎ಹಾವೇರಿ
🌎ಉತ್ತರ ಕನ್ನಡ

🏝ಬೆಳಗಾವಿ ವಿಭಾಗದಲ್ಲಿ ಹರಿಯುವ ಪ್ರಮುಖ ನದಿಗಳು
🏞ಕೃಷ್ಣಾ
🏞ಭೀಮಾ
🏞ಘಟಪ್ರಭಾ
🏞ಮಲಪ್ರಭಾ
🏞ದೋಣಿ
🏞ಕಾಳಿ
🏞ಶರಾವತಿ
🏞ಅಘನಾಶಿನಿ
🏞ತುಂಗಭದ್ರ
🏞ವರದಾ
🏞ಮಾರ್ಕಂಡೇಯಾ ಇತ್ಯಾದಿ ಇಲ್ಲಿನ ಪ್ರಮುಖ ನದಿಗಳ

amasiddatakali@gmail.com
💥🏝💐💥🌎🏞🌎🏝💥💐
💗ಕೃಷ್ಣಾ ನದಿಯನ್ನು ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿ ಎಂದು ಕರೆಯುತ್ತಾರೆ

🏞ಕೃಷ್ಣಾ ನದಿಯ ಉಗಮಸ್ಥಾನ - ಮಹಾಬಲೇಶ್ವರ

🏞ಕ್ೃಷ್ಣಾ ನದಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಹರಿದು ಬಂಗಾಳ ಕೊಲ್ಲಿ ಸೇರುತ್ತದೆ

🏞ಕೃಷ್ಣಾ ನದಿಯ ಉಪನದಿಗಳು :~ ಕೊಯ್ನಾ, ತುಂಗಭದ್ರ, ಭೀಮಾ,ಮಲಪ್ರಭಾ, ಘಟಪ್ರಭಾ,

🏞ಆಲಮಟ್ಟಿಯಲ್ಲಿ ಕೃಷ್ಣಾನದಿಗೆ ಅಣೆಕಟ್ಟು ಕಟ್ಟಲಾಗಿದ್ದು,ಇದನ್ನು "ಲಾಲಾ ಬಹೊದ್ದರ ಶಾಸ್ತ್ರೀ" ಅಣೆಕಟ್ಟನ್ನು ಎಂದು ಕರೆಯುತ್ತಾರೆ

ಯಾದಗಿರಿ ಜಿಲ್ಲೆಯ ನಾರಾಯಣಪುರದಲ್ಲಿ ಅಣೆಕಟ್ಟು ಕಟ್ಟಲಾಗಿದ್ದು ಇದರ ಹಿನ್ನಿರನ್ನು "ಬಸವ ಸಾಗರ" ಎಂದು ಕರೆಯುತ್ತಾರೆ

🌎ಬೀಮಾನದಿ ಭೀಮಾಶಂಕರದಲ್ಲಿ ಉಗಮವಾಗುತ್ತದೆ

🌎ಪ್ರಸಿದ್ದ ಗೋಕಾಕ ಜಲಾಪತ ಘಟಪ್ರಭಾ ನದಿಯಿಂದ ನಿರ್ಮಾಣವಾಗಿದೆ,


🌷ದೋಣಿ ನದಿ ಪ್ರಪಂಚದಲ್ಲೆ ವಿಶೇಷವಾದ ನದಿ - ಇದರ ನೀರು ಪ್ರಾಣಿ ಪಕ್ಷಿ 🦄🐴🦅🐎🦆🐥🦅 ಕುಡಿಯುದಿಲ್ಲವಂತೆ, @ಆದರೆ ಜೋಳದ ಬೆಳೆಗೆ ಉಪಯುಕ್ತವಂತೆ,

🎡 ನವಿಲುತಿರ್ಥ ಅಣೆಕಟ್ಟು ಬೆಳಗಾವಿ ಜಿ. ಸವದತ್ತಿ ತಾಲೂಕಿನಲ್ಲಿ ಮಲಪ್ರಭಾ ನದಿಗೆ ಕಟ್ಟಲಾಗಿದೆ.
🌇📨


🔥ಸೋಪಾ ಅಣೆಕಟ್ಟು ಉತ್ತರಕನ್ನಡ ಜಿಲ್ಲೆಯಲ್ಲಿ ಕಾಳಿ ನದಿಗೆ ಕಟ್ಟಲಾಗಿದೆ

🔥🔥🔥🔥🔥🔥🔥🔥🔥🔥
💟💟ಬೆಳಗಾವಿ ವಿಭಾಗದ ಪ್ರಮುಖ ಸ್ಥಳಗಳು💟💟

💟ಬಾದಾಮಿ ಚಾಲುಕ್ಯರ ರಾಜಧಾನಿಯಾಗಿತ್ತು,ಈ ಸುಪ್ರಸಿದ್ಧ ಬಾದಾಮಿ ಬಾಗಲಕೋಟೆ ಜಿಲ್ಲೆಯಲ್ಲಿದೆ, ಇಲ್ಲಿ ಕಪ್ಪೆ ಆರ್ಭಟನ ಶಾಸನವಿದೆ, ಬಾದಮಿ ಗುಹಾಲಯಗಳಿಗೆ ಪ್ರಸಿದ್ಧಿಯಾಗಿದೆ

💟 ಐಹೊಳೆ ಭಾರತ ಶಿಲ್ಲಕಲೆಗಳ ತೊಟ್ಟಿಲು ಎಂದು ಕರೆಯುತ್ತಾರೆ ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ, ಐಹೊಳೆ ಮಲಪ್ರಭಾ ನದಿ ದಡದಲ್ಲಿದೆ.

💟ದಕ್ಷಣ ಭಾರತದ ತಾಜ್ ಮಹಲ ಎಂದು ಕರೆಯಲ್ಪಡುವ ಇಬ್ರಾಹಿಮ್ ರೋಜಾ ವಿಜಯಪುರದಲ್ಲಿದೆ.

💟ಜಗತ್ತಪ್ರಸಿದ್ಧ ಗೋಳಗುಮ್ಮಟ್ಟ ಇದು ವಿಜಯಪುರದಲ್ಲಿದ್ದು,ಇದು ಮಹ್ಮದ್ ಆದಿಲ್‌ಶಾಹಿ ಸಮಾಧಿಯಾಗಿದೆ.

💟ಪಟ್ಟದಕಲ್ಲು ವಿಶ್ವಪರಂಪರೆಗೆ ಸೇರಿದ ಸ್ಥಳ ಬಾಗಲಕೋಟೆ ಜಿಲ್ಲಿಯಲ್ಲಿದೆ,

💟ಪಟ್ಟದಕಲ್ಲಿನಲ್ಲಿ ವಿರುಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯ ಇವೆ.

💟ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ ರಾಣಿ ಚೆನ್ನಮ್ಮ ಬೆಳಗಾವಿ ಜಿಲ್ಲೆ ಕಿತ್ತೂರಿನವರು,

💟ಕಿತ್ತೂರು ಚೆನ್ನಮಳ ಭಂಟ ಸಂಗೊಳ್ಳಿರಾಯಣ್ಣ, ಈತನ ಸಮಾಧಿ ನಂದಗಡದಲ್ಲಿದೆ,ಇದೊಂದು ಯಾತ್ರಾಸ್ಥಳವಾಗಿದೆ

💟ರವಿ ಕೀರ್ತಿ ವರ್ಮ ಕೆತ್ತಿಸಿದ ಐಹೊಳೆ ಶಾಸನ ಐಹೊಳೆಯಲ್ಲಿದೆ

🌎ಬೆಳಗಾವಿ ವಿಭಾಗದಲ್ಲಿ ಬರುವ ಪ್ರಮುಖ /ಪ್ರಸಿದ್ಧ /ಐತಿಹಾಸಿಕ  ಸ್ಥಳಗಳು 🌎

🔥ನಿಪ್ಪಾಣಿ:~  ಬೆಳಗಾವಿ ಜಿಲ್ಲೆ ನಿಪ್ಪಾಣಿ ತಂಬಾಕು ಗೆ ಪ್ರಸಿದ್ಧಿ.

🔥ಬನವಾಸಿ:~ ಉ.ಕನ್ನಡ ಜಿಲ್ಲೆ ಬನವಾಸಿ ಕದಂಬರ ರಾಜಧಾನಿಯಾಗಿತ್ತು,

🎈ಬನವಾಸಿ ವರದಾ ನದಿ ದಡದಲ್ಲಿದೆ.

🎈ಕದಂಬ ಉತ್ಸವ:~ ಬನವಾಸಿಯಲ್ಲಿ ಜರುಗುತ್ತದೆ .

🎈ಕದಂಬರ ಸ್ಥಾಪಕ:~ ಮಯೂರ ವರ್ಮ

*🔥🔥ಕೂಡಲಸಂಗಮ* :~ ಮಲಪ್ರಭಾ ಮತ್ತು ಕೃಷ್ಣಾ ನದಿ ಸಂಗಮಿಸಿವೆ, ಇದು ಬಾಗಲಕೋಟೆ ಜಿಲ್ಲೆಯಲ್ಲಿದ್ದು ಬಸವಣ್ಣನವರ ಐಕ್ಯಸ್ಥಳವಾಗಿದೆ.

🔥ಬಸವಣ್ಣನವರು :~ ಇವರು ಬಸವನಬಾಗೇವಾಡಿಯಲ್ಲಿ ಜನಸಿದರು,
ಇವರು ಬಿಜ್ಜಳನ ಆಸ್ಥನದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು,
ಬಸವಣ್ಣನವರನ್ನು -ಜಗಜ್ಯೋತಿ/ಭಕ್ತಿಭಂಡಾರಿ /ಕ್ರಾಂತಿಯೋಗಿ/ಮಹಾಮಾನವತವಾದಿ ಎಂದು ಕರೆಯುತ್ತಾರೆ.


🔥ಗೋಕರ್ಣ ಉತ್ತರಕನ್ನಡ ಜಿಲ್ಲೆಯಲ್ಲಿದೆ,
🎈ಓಂ ಬೀಚ್ ಗೋಕರ್ಣದಲ್ಲಿದೆ

🔥ಶಿರಸಿ ಮಾರಿಕಾಂಬೆ ದೇವಸ್ಥಾನ,ಮುರಡೇಶ್ವರ ಇವು ಕೂಡ ಉತ್ತರ ಕನ್ನಡ ಪ್ರಸಿದ್ಧ ಪ್ರವಾಸಿ ತಾಣಗಳು

🔥ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಯಲ್ಲಮ ದೇವಸ್ಥಾನವಿದೆ.

🔥ಹುಬ್ಬಳಿಯಲ್ಲಿ ಸಿದ್ಧಾರೂಢ ಮತ್ತು ಯಲ್ಲಾಲಿಂಗ ಮಠಗಳಿವೆ

🔥ವಿಜಯಪುರದಲ್ಲಿ ಬ್ರಹತ್ ಶಿವನ ಪ್ರತಿಮೆ ಇದೆ, ಶಿವಗಿರಿ ಎನ್ನುವರು .
Amasidda Takali

🌎ಬೆಳಗಾವಿ ವಿಭಾಗದ ಕೆಲವು ಪ್ರಮುಖ ಜಲಪಾತಗಳು :~

🎈ಮಗೋಡ ಜಲಪಾತ ಉತ್ತರಕನ್ನಡ ಜಿಲ್ಲೆಯಲ್ಲಿದೆ ಬೇಡ್ತಿ ನದಿಯಿಂದ ನಿರ್ಮಾಣವಾಗಿದೆ.

ಉಂಚಳಿ ಜಲಪಾತ ಅಘನಾಸಿನಿ ನದಿಂದ ಧುಮುಕುತ್ತಿದೆ.

🔥🎈
🗡
🔥ಯಾಣ:~ ಉತ್ತರ ಕನ್ನಡ ಜಿಲ್ಲೆಯಲ್ಲಿದೆ

🔥ದಾಂಡೇಲಿ ಅಭಯರಣ್ಯ :~ ಉತ್ತರ ಕನ್ನಡ ಜಿಲ್ಲೆಯಲ್ಲಿದೆ,

🔥ಯಾಣ:~ ಇಲ್ಲಿ ಬೈಹರವೇಶ್ವರ ಶಿಖರ,ಮೋಹಿನಿ ಶೀಖರಗಳಿವೆ.

🔥ಅಪ್ಸರಕೊಂಡ (ಉ.ಕ) ಹೊನ್ನಾವರಿನ ಕಾಸರಗೋಡನಲ್ಲಿದೆ

🔥ಶಿವಗಂಗೆ ಫಾಲ್ಸ; ಉ.ಕ

🔥ಕೃಷ್ಣಮೃಗ ಅಭಾರಣ್ಯ :~ ಹಾವೇರಿ ಜಿಲ್ಲೆ

🔥ಘಟಪ್ರಭಾ ಪಕ್ಷಿಧಾಮ:~ ಗೋಕಾಕ

🔥ಬಂಕಾಪುರ ನವಿಲುಧಾಮ

amasiddatakali@gmail.com

🔥ಹಾವೇರಿ ಜಿಲ್ಲೆ ಬ್ಯಾಡಗಿ :~ ಬ್ಯಾಡಗಿ ಮೆಣಸಿನಕಾಯಿಗೆ ಪ್ರಸಿದ್ಧಿಯಾಗಿದೆ.

🔥ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಉ.ಕನ್ನಡ ಜಿಲ್ಲೆ ಬೆಳಗಾವಿ ವಿಭಾಗದ ಜಿಲ್ಲೆ,

🔥ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದರು ಜಿಲ್ಲೆ ವಿಜಯಪುರ.

🔥 ಬಾಗಲಕೋಟೆ ಜಿಲ್ಲೆ ಇಳಕಲ್ ರೇಷ್ಮೆ ಸೀರೆಗಳಿಗೆ ಪ್ರಸಿದ್ಧಿ
.
🔥ಬೆಳಗಾವಿ ಜಿಲ್ಲೆ ಅಥನಿ ಚರ್ಮದ ಚಪ್ಪಲಿಗಳಿಗೆ ಪ್ರಸಿದ್ಧಿ ಹೊಂದಿದೆ.

🔥ಹಾವೇರಿ ಜಿಲ್ಲೆ ಸವಣೂರಿನಲ್ಲಿ ಕರ್ನಾಟಕದ ಅತಿ ದೊಡ್ಡ ಹುಣಸೆ ಮರ ತೋಪವಿದೆ

🔥

🎈ಬೆಳಗಾವಿ ವಿಭಾಗದಲ್ಲಿ ಕಾಣುವ ಪ್ರಸಿದ್ಧ ವ್ಯಕ್ತಿಗಳು🎈

☔ ರನ್ನ:~ ಬಾಗಲಕೋಟೆ ಜಿಲ್ಲೆ ಮುಧೋಳದವರು.
🌸ರನ್ನನ ಕೃತಿಗಳು🌸
@ ಸಾಹಾಸಭೀಮ ವಿಜಯ
    (ಇದನ್ನು ಗದಾಯುದ್ಧ ಎಂದು ಕರೆಯುತ್ತಾರೆ)
@ಅಜೀತ ಪುರಾಣ

☔ನಾಗಚಂದ್ರ:~ ರಾಮಚಂದ್ರಚರಿತೆ ಪುರಾಣ ಬರೆದಿದ್ದಾನೆ, ಇದು ಪಂಪರಾಮಾಯಣ ಎಂದು ಪ್ರಸಿದ್ಧವಾಗಿದೆ.

☔ನಗೆಗಾರ ನಯಸೇನ್ :~ ಧರ್ನಾಮೃತ ಈತನ ಪ್ರಸಿದ್ಧ ಕೃತಿ.


☔ದುರ್ಗಸಿಂಹ:~ ಪಂಚತಂತ್ರ ಬರೆದಿದ್ದಾನೆ


☔ತೊರವೆ ನರಹರಿ:~ ತೊರವೆ ರಾಮಾಯಣ ಈತನ ಪ್ರಸಿದ್ಧ ಕೃತಿ.

☔ಕುಮಾರವ್ಯಾಸ :~ ಗದುಗಿನ ನಾರಯಣಪ್ಪ,ಇವನು ಕರ್ನಾಟಕ ಕಥಾಮಂಜರಿ ರಚಿಸಿದ್ದಾರೆ ಭಾಮಿನಿ ಷಟ್ಪದಿಯಲ್ಲಿದೆ, ಇವರು ಗದಗದ ಕೋಳಿವಾಡದವರು.

☔ಹುಕ್ಕೇರಿ ಬಾಳಪ್ಪ~~ ಸಾವಿರ ಹಾಡುಗಳ ಸರದಾರ

☔ಭೀಮಸೇನ್ ಜೋಶಿ:~ ಹಿಂದುಸ್ಥಾನ ಸಂಗೀತಗಾರ, ಇವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದೆ

☔ ಗಂಗೂಬಾಯಿ ಹಾನಗಲ್:~ ಹಿಂದೂಸ್ಥಾನ ಸಂಗೀತ, ಸ್ವರ್  ಶೀರೊಮಣಿ,ಕಂಚಿನ ಕಂಠದ ಗಾಯಕಿ, ಪದ್ಮವಿಭೂಷಣ ಪುರಸ್ಕಾರ ಪಡೆದವರು.

☔ಚಂದ್ರಶೇಖರ ಕಂಬಾರ:~
                    ಬೆಳಗಾವಿಯವರು, ಇವರಿಗೆ 2010ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಹಂಪಿ ವಿವಿಯ ಪ್ರಥಮ ಕುಲಪತಿಗಳಿವರು

☔ಚಾಮರಸ:~ ಪ್ರಭುಲಿಂಗಲೀಲೆ

☔ಕನಕದಾಸರು:~
ಜನ್ಮಸ್ಥಳ :~ ಹಾವೇರಿ ಜಿಲ್ಲೆ ಬಾಡ ಗ್ರಾಮ
ಅಂಕಿತನಾಮ:~ ಕಾಗಿನೆಲೆಯಾದಿ ಕೇಶವ
💗ಮೋಹನ ತರಂಗಿಣಿ ಇವರ ಪ್ರಸಿದ್ಧ ಕಾವ್ಯ.

☔ಸಂ.ಶಿ.ಭೂಸನರಮಠ:~ ಶೂನ್ಯ ಸಂಪಾದನೆ ಇವರ ಶ್ರೇಷ್ಠ ಕೃತಿ.

📝ಜ್ಞಾನವಾಹಿನಿ GK
9901494699📝

⌚ದ.ರಾ.ಬೇಂದ್ರೆ :~ ಇವರ ಅಂಕಿತ: ಅಂಬಿಕಾತನಯದತ್ತ.
ಇವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

📝📝
☔ವಿ.ಕೃ.ಗೋಕಾಕ:~ ಇವರಿಗೆ  ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಾವ್ಯಗಳು :~ ಸಮರಸವೇ ಜೀವನ, ಭಾರತ ಸಿಂಧು ರಶ್ಮಿ



ಭಾರತದ ಉಪರಾಷ್ಟ್ರಪತಿಯ ಆಗಿದ್ದ ಬಿ.ಡಿ.ಜತ್ತಿ ವಿಜಯಪುರದವರು,ಇವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದರು.

⌚ಪ್ರಥಮ ಕಾಂಗ್ರೇಸತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಉ.ಕನ್ನಡ ಜಿಲ್ಲೆಯವರು.

📝ಪ್ರಪಂಚದಲ್ಲೆ ಮೊದಲು ಸಂಚಾರಿ ನೇತ್ರ ಚಿಕ್ಸಾಲಯ ಆರಂಭಿಸಿದವರು ಎಂ.ಸಿ.ಮೋದಿ, ಇವರನ್ನು "ಕಣ್ಣು ಕೊಡುವ ಅಣ್"ಣ ಎಂದು ಕರೆಯುತ್ತಾರೆ.

☔ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಅತಿ ಕಿರಿಯ ವ್ಯಕ್ತಿ *ಮೈಲಾರ ಮಹಾದೇವಪ್ಪ* ಇವರು ಹಾವೇರಿ ಜಿಲ್ಲೆಯವರು.


ಬೆಳಗಾವಿಯಲ್ಲಿ ನಡೆದ ಪ್ರಥಮ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಿದ್ದಪ್ಪ ಕಂಬಳಿಯವರು ಹುಬ್ಬಳಿಯವರು.

ಕರ್ನಾಟಕ ಅವಳಿ ನಗರವೆಂದು : ಹುಬ್ಬಳಿ-ಧಾರವಾಡನ್ನು ಕರೆಯುತ್ತಾರೆ

☔ಆಲೂರು ವೆಂಕಟರಾವ್ :~ ಕನ್ನಡ ಕುಲ ಪುರೋಹಿತ
. ಕರ್ನಾಟಕದ ಗತವೈಭವ ಕೃತಿ

☔📝 ಹಿಂದೂಸ್ತಾನ ಸೇವಾದಳ ಸ್ಥಾಪಿಸಿದವರು ನಾ.ಸು.ಹರ್ಡೇಕರ ಧಾರವಾಡದವರು.

⌚ಹರ್ಡೇಕರ ಮಂಜಪ್ಪ :~ ಕರ್ನಾಟಕದ ಗಾಂಧಿ, ಇವರು ಬನವಾಸಿಯವರು

☔ಕರ್ನಾಟಕದ ಸಿಂಹ - ಗಂಗಾಧರಾವ್ ದೇಶಪಾಂಡೆ ..


*ವಿಜಯಪುರ ಜಿಲ್ಲೆಯನ್ನು ಪಂಚನದಿಗಳ ಜಿಲ್ಲೆ ಎಂದು ಕರೆಯುತ್ತಾರೆ*

ಹಾವೇರಿಯನ್ನು ಏಲಕ್ಕಿ ನಗರ ಎಂದು ಕರೆಯುತ್ತಾರೆ


📝ಲೇಖನ 📝
ಜ್ಞಾನವಾಹಿನಿGk

ನಿಮ್ಮ ವಿಭಾಗದ ವಿಶೇಷ ಮಾಹಿತಿ ನಮ್ಮ ತಿಳಿಸಬಹುದೇ? ??
ಹಾಗದರೆ ನಮ್ಮ mailge tilisi
📱📱📱📱📱
amasiddatakali@gmail.com

Tuesday, 31 October 2017

ಕರ್ನಾಟಕ ರಾಜಮನೆತನ,ರಾಜಧಾನಿ,ಸ್ಥಾಪಕ


🏛ಕರ್ನಾಟಕದ ರಾಜಮನೆತನಗಳು ಮತ್ತು ಸ್ಥಾಪಕರು🏛
Jnanavahinigk


🌹ಮೌರ್ಯರು               ಚಂದ್ರಗುಪ್ತ

🌹ಶಾತವಾಹನರು            ಸಿಮುಖ

🌹ಕದಂಬರು                  ಮಯೂರ ಚರ್ಮ

🌹ಗಂಗರು                      ದಡಿಗ & ಮಾಧವ

🌹ಬಾದಾಮಿ ಚಾಲುಕ್ಯರು   ಜಯಸಿಂಹ

🌹ಕಲ್ಯಾಣಿ ಚಾಲುಕ್ಯರು      2ನೇ ತೈಲಪ್

🌹ರಾಷ್ಟ್ರಕೊಟರು              ದಂತಿದುರ್ಗ

🌹ಹೊಯ್ಸಳರು                 ಸಲ

🌹ವಿಜಯನಗರ.              ಹಕ್ಕ-ಬುಕ್ಕ

🌹ಮೈಸೂರು ಒಡೆಯರು   ಯದುರಾಯ ಕೃಷ್ಣರಾಯ

🌹ಬಹುಮನಿ ಸುಲ್ತಾನರು   ಬಹುಮನ್ ಷಾ ಹಸನ ಗಂಗು
Amasidda Takali:

 ಕರ್ನಾಟಕ ರಾಜಮನೆತನ ಮತ್ತು ಅದರ ರಾಜದಾನಿ🏛🏛
📚📖JNANAVAHINIGK📖📚

🏛ಮೌರ್ಯರು               ಮಗಧ
🏛ಶಾತವಾಹನರು            ಪೈಠಾಣ
🏛ಕದಂಬರು                  ಬನವಾಸಿ
🏛ಗಂಗರು                     ತಲಕಾಡು
🏛ಬಾದಾಮಿ ಚಾಲುಕ್ಯರು  ಬಾದಾಮಿ
🏛ಕಲ್ಯಾಣಿ ಚಾಲುಕ್ಯರು    ಕಲ್ಯಾಣಿ
🏛ರಾಷ್ಟ್ರಕೊಟರು            ಮಾನ್ಯಕೇಟ
🏛ಹೊಯ್ಸಳರು              ದ್ವಾರಸಮುದ್ರ
🏛ವಿಜಯನಗರ             ಹಂಪಿ
🏛ಬಹುನಿ                      ಗುಲ್ಬರ್ಗ /ಬೀದರ್
🏛ಒಡೆಯರು                 ಮೈಸೂರು

Monday, 30 October 2017

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು

🏅ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು🏅
🌷🌷🌷🌷🌷
Jnanavahinigk







🌷🌷🌷🌷🌷


ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
2017 ಜ್ಞಾನಪೀಠ ಪ್ರಶಸ್ತಿ :~ ಕೃಷ್ಣಾಸೋಬ್ತಿ.(ಹಿಂದಿ)
1961 ರಲ್ಲಿ ಜ್ಞಾನಪೀಠ ಪ್ರಶಸ್ತಿ ಸ್ಥಾಪನೆ ಆಗಿದೆ.
*ಮೊದಲು ಪಡೆದವರು:~ ಜಿ.ಶಂಕರ ಕೂರುಪ್
*2016- ಶಂಖ ಘೋಶ್ (ಬಂಗಾಳಿ)
*2015- ರಘುವೀರ್ ಚೌಧರಿ (ಗುಜರಾತಿ)
*ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ:~ ಹಿಂದಿ (11)
*ಇದುವರೆಗೆ ಕನ್ನಡ 8ಜನರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.*
🌷Jnanavahinigk🌷


💟1967- ಕುವೆಂಪು -  ಶ್ರೀರಾಮಾಯಣ ದರ್ಶನಂ

💟1973- ದ.ರಾ.ಬೇಂದ್ರೆ - ನಾಕುತಂತಿ

💟1977- ಶಿವರಾಮ ಕಾರಂತ- ಮೂಕಜ್ಜಿಯ ಕನಸು

💟1983- ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಚಿಕ್ಕವರ ರಾಜೇಂದ್ರ

💟1990- ವಿ.ಕೃ.ಗೋಕಾಕ- ಭಾರತ ಸಿಂಧು ರಶ್ಮಿಯೆ


💟1994- ಯು.ಆರ್.ಅನಂತಮೂರ್ತಿ

💟1998- ಗಿರೀಶ ಕಾರ್ನಾಡ್

💟2010- ಚಂದ್ರಶೇಖರ ಕಂಬಾರ

jnanavahinigk@gmail.com

Amasidda Takali

Saturday, 21 October 2017

ಕರ್ನಾಟಕ ರತ್ನ ಪ್ರಶಸ್ತಿ

🏅ಕರ್ನಾಟಕ ರತ್ನ ಪ್ರಶಸ್ತಿ ಬಗ್ಗೆ 🏅
Amasidda


Jnanavahinigk
🏅🏅🏅🏅🏅
ಕರ್ನಾಟಕ ರತ್ನ:~                          🏅🏅🏅🏅🏅
ಇದು ಕರ್ನಾಟಕದ ಅತ್ಯುನ್ನತ ಪ್ರಶಸ್ತಿ , ಇದು 1992 ರಲ್ಲಿ ಎಸ್.ಬಂಗಾರಪ್ಪ ಸ್ಥಾಪಿಸಿದರು.
                 ಕನ್ನಡದ ಶ್ರೇಷ್ಠ ಕೆಲಸಕ್ಕೆ /ಶ್ರೇಷ್ಠ ವ್ಯಕ್ತಿಗಳಿಗೆ ಈ ಪ್ರಶಸ್ತಿ ನಿಡಲಾಗುತ್ತದೆ.

ಈ ಪ್ರಶಸ್ತಿ ಇದುವರೆಗೆ 9 ಜನರಿಗೆ ನಿಡಲಾಗಿದೆ.
ಆ 9 ಜನರ ಪಟ್ಟಿ ಇಲ್ಲಿದೆ ನೋಡಿ:~


🌷1992- ಕುವೆಂಪು (ಸಾಹಿತ್ಯ)

🌷1993- ಡಾ.ರಾಜಕುಮಾರ (ಸಿನಿಮಾ)

🌷ಎಸ್ ನಿಜಲಿಂಗಪ್ಪ (ರಾಜಕೀಯ)

🌷2000- ಸಿ.ಎನ್.ಆರ್.ರಾವ್ (ವಿಜ್ಞಾನ)


🌷2001- ದೇವಿಪ್ರಸಾದ್ ಸೆಟಿ


🌷2005- ಭೀಮಸೇನ ಜೋಶಿ (ಸಂಗೀತ )

🌷2007- ಡಾ.ಶಿವಕುಮಾರ ಸ್ವಾಮಿ (ಸಾಮಾಜಿಕ)

🌷2008- ಡಿ.ಜವರೇಗೌಡ (ಶಿಕ್ಷಣ ಮತ್ತು ಸಾಹಿತ್ಯ)

🌷
🌷2009- ವೀರೇಂದ್ರ ಹೆಗಡೆ (ಸಾಮಾಜಿಕ)




Friday, 20 October 2017

ರಾಜೀವ್ ಗಾಂಧಿ ಖೇಲ್ ರತ್ನ 1992 - 2018

💟ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದವರ ಪಟ್ಟಿ💟

Jnanavahinigk@gmail.com

🌷🌷🌷🌷
ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ :~  
                ಇದು ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ .
🌷 ಪ್ರತಿ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ, 
🌷 ಈ ಪ್ರಶಸ್ತಿ 1992 ರಲ್ಲಿ  ಸ್ಥಾಪಿಸಲಾಯಿತು.
🌷 ಈ ಪ್ರಶಸ್ತಿಯ ಮೊತ್ತ - 750,000

🌹🌹🌹
💟1992 ರಿಂದ 2018 ರವರೆಗೆ ಈ ಪ್ರಶಸ್ತಿ ಪಡೆದುಕೊಂಡವರ ಪಟ್ಟಿ 💟

ಜ್ಞಾನವಾಹಿನಿ GK

🌷🌷🌷🌷
ಕ್ರಮವಾಗಿ
ವರ್ಷ ------ವ್ಯಕ್ತಿ ---------ಕ್ರೀಡೆ


🌷1992- ವಿಶ್ವನಾಥ ಆನಂದ (ಚೆಸ್)
🌷1993- ಗೀತಾಸೆಟಿ (ಬಿಲಿಯರ್ಡ್ಸ)
🌷1996- ಕರ್ಣಂ ಮಲ್ಲೇಶ್ವರಿ (ಭಾರ ಎತ್ತುವ)
🌷1997- ಲಿಯಾಂಡರ ಫೆಸ್(ಟೆನ್ನಿಸ್)
🌷1998-99 ಸಚಿನ (ಕ್ರಿಕೆಟ್) 
     
🌷2000- ಧನರಾಜ್ ಪಿಳ್ಯೆ (ಹಾಕಿ(
🌷2001- ಅಭಿನವ್ ಬಿಂದ್ರಾ (ಶೊಟಿಂಗ್)
🌷2004-05- ರಾಜವರ್ಧನ ಸಿಂಗ್ ರಾಠೊಡ(ಶೊಟಿಂಗ್)
🌷2006-07- ಪಂಕಜ್ ಅಡ್ವಾನಿ
🌷
🌷2008- ಧೋನಿ (ಕ್ರಿಕೆಟ್)
🌷2009- ಮೇರಿಕ್ಯುಮ್ (ಬಾಕ್ಸಿಂಗ್)
🌷2009- ವಿಜೆಂದರ ಸಿಂಗ್ (ಬಾಕ್ಸಿಂಗ್)
🌷2009- ಸುಶೀಲಕುಮಾರ(ಕುಸ್ತಿ)
🌷2010- ಸೈನಾ ನೆಹ್ವಾಲ್ (ಬ್ಯಾಡ್ಮಿಂಟನ್)
🌷2011- ಗಗನ ನಾರಂಗ್ (shutting)
🌷2012- ಯೋಗೆಶ್ವರ ದತ್ತ(ಕುಸ್ತಿ)
🌷2012- ವಿಜಯಕುಮಾರ(shutting) 
🌷2013- ರಂಜನ್ ಸೌಧಿ (shutting)
🌷2015- ಸಾನಿಯಾ ಮಿರ್ಜಾ (ಟೆನ್ನಿಸ್)
🌷2016- ಪಿ.ವ್ಹಿ.ಸಿಂಧು (ಬ್ಯಾಡ್ಮಿಂಟನ್)
🌷2016- ಸಾಕ್ಷಿ ಮಲಿಕ್ (ಕುಸ್ತಿ)
🌷2016- ದೀಪಾ ಕರ್ಮಾಕರ್ (ಜಿಮ್ನಾಸ್ಟಿಕ್)
🌷2016- ಜಿತು ರೈ (shutting)
🌷🌹🌷🌹🌷🌷🌹🌷


💟2017- ದೇವೇಂದ್ರ ಜಜಾರಿಯಾ (ಪ್ಯಾರಾ ಅಥ್ಲೆಟಿಕ್ಸ್)

💟2017 ಸರ್ದಾರ ಸಿಂಗ್ (hacky)

🔴2018- ವಿರಾಟ್ ಕೊಹ್ಲಿ (ಕ್ರಿಕೆಟ್‌)
🔴2018- ಮಿರಾಬಾಯಿ ಚಾನು (ಭಾರ ಎತ್ತುವ)
🎾🎾🎾🎾🎾🎾🎾🎾

ಧನ್ಯವಾದಗಳು
jnanavahinigk@gmail.com
(Amasidda Takali)

Thursday, 19 October 2017

ಭಾರತ ರತ್ನ ಪಡೆದವರ ಪಟ್ಟಿ


[20/10 9:08 am] Amasidda Takali: 💟 ಭಾರತ ರತ್ನ ಪ್ರಶಸ್ತಿ 💟

jnanavahinigk@Gmail.com

🌷 ಭಾರತ ರತ್ನ ಪ್ರಶಸ್ತಿ 1954 ರಲ್ಲಿ ಸ್ಥಾಪನೆ ಮಾಡಲಾಯಿತು, ಇದು ಭಾರತದ ಅತ್ಯುನ್ನತ ಪ್ರಶಸ್ತಿ

💟1954 ರಿಂದ ಇಲ್ಲೀವರೆಗೂ ಭಾರತ ರತ್ನ ಪಡೆದವರ ಪಟ್ಟಿ 💟

1)1954-  ಎಸ್ ರಾಧಾಕೃಷ್ಣನ್
2)1954- ಸಿ.ರಾಜಗೋಪಾಲಚಾರಿ
3)1954- ಡಾ.ಸಿ.ವ್ಹಿ.ರಾಮನ್
4)1955- ಭಗವಾನದಾಸ
5)1955- ಸರ್.ಎಮ್.ವ್ಹಿ
6)1955- ನೆಹರೂ
7)1957- ಪಂ.ಗೋ.ವಲ್ಲಭಿ ಪಂಥ
8)1958- ಡಿ.ಕೆ.ಕರ್ವೆ
9)1961- ಬಿ.ಸಿ.ರಾಯ್
10)1961- ಪುರುಷೋತ್ತಮದಾಸ ಟಂಡನ್
11)1962- ಡಾ.ರಾಜೇಂದ್ರ ಪ್ರಸಾದ್
12)1963- ಜಾಕೀರ್ ಹುಸೇನ್
13)1963- ಪಾಂಡುರಂಗ ವಾಮನ್ ಕಾಮದ
14)1966- ಲಾಲ್ ಬಹಾದ್ದೂರ ಶಾಸ್ತ್ರೀ
15)1971- ಇಂದಿರಾಗಾಂಧಿ
16)1975- ವ್ಹಿ.ವ್ಹಿ.ಗಿರಿ
17)1976- ಕೆ.ಕಾಮರಾಜ್
18)1980- ಮಧರ್ ಥೆರಿಸಾ
19)1983- ವಿನೋಬಾ ಭಾವೆ
20)1987- ಖಾನ್ ಅಬ್ದಲ್ ಗಫಾರಖಾನ್
21)1988- MG ರಾಮಚಂದ್ರನ್
22)1990- ಡಾ.ಅಂಬೇಡ್ಕರ್
23)1990- ನೆಲ್ಸನ್ ಮಂಡೇಲಾ
24)1991- ಮೊರಾರ್ಜಿ ದೇಸಾಯಿಯ
25)1991- ರಾಜೀವ್ ಗಾಂಧೀ
26)1991- ಸರ್ದಾರ್ ಪಟೇಲ್
27)1992- ಜೆ.ಆರ್.ಡಿ.ಟಾಟಾ
28)1992- ಅಬ್ದುಲ್ ಕಲಾಂ ಆಜಾದ್
29)1992- ಸತ್ಯಜಿತ್ ರಾಜ್
30)1997- ಗುಲ್ಜಾರಿಲಾಲಾ ಬಂದ
31)1997- ಅರುಣಾ ಅಸಫ್ ಅಲಿ
32)1997- APJ ಕಲಾಂ
33)1998- MS ಸುಬ್ಬಲಕ್ಷ್ಮಿ
34)1998- C ಸುಬ್ರಹ್ಮಣಿಯಮ್
35)1999- ಜಯಪ್ರಕಾಶ ನಾರಾಯಣ
36)1999- ಅಮರ್ತ್ಯಸೇನ್
37)1999- ರವಿಶಂಕರ್
38)1999- ಗೋಪಿನಾಥ ಬಾರ್ಡೋಲಿ
🌷🌷🌷🌷🌷🌷
39)2001- ಉ.ಬಿಸ್ಮಲ್ಲಾಖಾನ್
40)2001- ಲತಾ ಮಂಗೇಶ್ಕರ್
41)2008- ಭೀಮಸೇನ ಜೋಶಿ
42)2013- ಸಚಿನ್ ತೆಂಡೂಲ್ಕರ್
43)2013- CNR ರಾವ್
44)2015- ಮದನಮೋಹನ ಮಾಳ್ವೀಯಾ
45)2015- ಅಟಲ ಬಿಹಾರಿ ವಾಜಪೇಯಿ

🌹🌹🌹🌹🌹🌹🌹
[20/10 10:15 am] Amasidda Takali: 💟 ಭಾರತ ರತ್ನ ಪಡೆದ ಮೊದಲ ಕನ್ನಡಿಗ:~ ಸರ್.ಎಮ್.ವ್ಹಿ

💟 ಭಾರತ ರತ್ನ ಪಡೆದ ಮೊದಲ ಪ್ರಧಾನಿ :~ ನೆಹರೂ

💟 ಭಾರತ ರತ್ನ ಪಡೆದ ಮೊದಲನೆಯ ಮರಣೋತ್ತರ ವ್ಯಕ್ತಿ :~ ಲಾಲ ಬಹದ್ದೂರ್ ಶಾಸ್ತ್ರೀ

💟 ಭಾರತ ರತ್ನ ಪಡೆದ ಮೊದಲ ಮಹಿಳೆ :~ ಇಂದಿರಾಗಾಂಧಿ

💟 ಭಾರತ ರತ್ನ ಪಡೆದ 2ನೇ ಮಹಿಳೆ :~ ಮದರ್ ಥೆರಿಸಾ

💟 ಭಾರತ ರತ್ನ ಪಡೆದ ಮೊದಲ ವಿದೇಶಿ ವ್ಯಕ್ತಿ :~ ಖಾನ್ ಅಬ್ದುಲ್ ಗಫಾರ್ ಖಾನ್

💟ಭಾರತ ರತ್ನ ಪಡೆದ ಮೊದಲ ವಿಜ್ಞಾನಿ;~ ಡಾ. ಸಿ.ವ್ಹಿ.ರಾಮನ್

💟 ಭಾರತ ರತ್ನ ಪಡೆದ ಮೊದಲ ಕ್ರೀಡಾಪಟು :~ ಸಚಿನ ತೆಂಡೂಲ್ಕರ್ (ಕ್ರಿಕೆಟ್)

💟 ಭಾರತ ರತ್ನ ಪಡೆದ ಕಿರಿಯ ವ್ಯಕ್ತಿ :~ ಸಚಿನ ತೆಂಡೂಲ್ಕರ್
🌹🌷🌹🌷🌹🌷🌹🌷🌹
ಜ್ಞಾನವಾಹಿನಿ GK
🌹🌷🌹🌷🌹🌷🌹🌷🌹

amasiddatakali@gmail.com

ನದಿ ದಡದ ನಗರಗಳು

🌹🌹🌹🌹🌹🌹🌹🌹
ನದಿ ದಡದಲ್ಲಿ ಇರುವ ಪ್ರಮುಖ ನಗರಗಳ ಪಟ್ಟಿ:~
🌹🌹🌹🌹🌹🌹🌹🌹
✌🏽✌🏽✌🏽✌🏽
ಜ್ಞಾನವಾಹಿನಿ GK
✌🏽✌🏽✌🏽✌🏽
🌹🌷🌷🌷🌷🌷🌷🌹

🏚ನಗರ🏨          🛳ನದಿ🏞
ಬದ್ರಿನಾಥ         - ಅಲಕಾನಂದ
ಕಟಕ.               - ಮಹಾನದಿ
ದೆಹಲಿ               - ಯಮುನಾ
ಗೌಹಾತಿ             - ಬ್ರಹ್ಮಪುತ್ರ
ಹೈದ್ರಾಬಾದ್      - ಮುಸಿ
ಸಾಂಗ್ಲಿ               - ಕೃಷ್ಣಾ
ತಿರುಚನಾಪಳ್ಳಿ    - ಕಾವೇರಿ
ಹರಿದ್ವಾರ.          - ಗಂಗಾ
ಕಾನ್ಪರ.             - ಗಂಗಾ
ಕನೋಜ್          - ಗಂಗಾ
ಗ್ವಾಲಿಯರ್       - ಚಂಬಲ್
ಬೆಂಗಳೂರು       - ವೃಷಭಾವತಿ
ಕೊಲ್ಲಾಪುರ.      - ಪಂಚಗಂಗಾ
ಪಣಜಿ              - ಮಾಂಸವು
ಮಥುರಾ           - ಯಮುನಾ
ಕಲ್ಕತ್ತಾ              - ಹೂಗ್ಲಿ
ಜಬ್ಬಲಪುರ.      - ನರ್ಮದಾ
ಅಲಹಬಾದ.     - ಗಂಗಾ&ಯಮುನಾ
ಅಹ್ಮದಾಬಾದ್   - ಸಾಬರಮತಿ
ಅಯೋಧ್ಯೆ        - ಸರಯೂ
ಆಗ್ರಾ                - ಯಮುನಾ
ವಿಜಯವಾಡ.   - ಕೃಷ್ಣಾ
ವಾರಣಾಸಿ        - ಗಂಗಾ
ಸೂರತ.            - ತಪತಿ
ಶ್ರೀರಂಗಪಟ್ಟಣ. - ಕಾವೇರಿ
ಪಾಟ್ನಾ              - ಗಂಗಾ
ಶ್ರೀನಗರ.           - ಝೀಲಂ
ಲಕ್ನೊ                - ಗೋಮತಿ
🌹
ಪಂಡರಾಪುರ.    - ಭೀಮಾ

🌹🌷🌹🌷🌹🌷🌹🌷🌹
📚✏📝📝📝
Jnanavahinigk@Gmail.com

Monday, 16 October 2017

US OPEN

ಯುಎಸ್ ಓಪನ್ಸ್ 2017

Tennis ಕ್ರೀಡೆಯಲ್ಲಿ ಗ್ಯ್ರಾಂಡ್ ಸ್ಲ್ಯಾಂನ ನಾಲ್ಕು ಟೂರ್ನಿಮೆಂಟ ಇವೆ

ಅವು :~

🎾🏓ಆಸ್ಟ್ರೇಲಿಯ ಒಪನ್ (jan-feb)

🎾🏓 ಪ್ರಂಚ್ ಓಪನ್ ( may-jun)

🎾🏓 ವಿಂಬಲ್ಡನ್ ( jun-jul)

🏓🎾 ಯುಎಸ್ ಓಪನ್ (aug-sep)


ಯುಎಸ್ ಓಪನ್ :~
                      ಯುಎಸ್ ಓಪನ್ 2017 ಆಗಸ್ಟ್ 28 ರಿಂದ ಸೆಪ್ಟೆಂಬರ್ 10 ರವರೆಗೆ ನ್ಯೂಯಾರ್ಕನಲ್ಲಿ ನಡೆಯಿತು.


🎾 ಪುರುಷರ ಸಿಂಗಲ್ಸ್ ಚಾಂಪಿಯನ್‌ಶಿಪ್ :~
🌹ರಾಫಲ್ ನಡಾಲ್ 🌹 (ಇವರು ದ ಆಫ್ರಿಕಾದ ಕೆವಿನ್ ಹ್ಯಾಂಡರ್ಸನನ್ನು ಸೋಲಿಸಿದರು)

🎾🎾🎾🎾🎾🎾🎾

ಮಹಿಳೆಯರ ಸಿಂಗಲ್ಸ ಚಾಂಪಿಯನ್‌ಶಿಪ್ :~
🌹 ಸ್ಲೊವಾನೆ ಸ್ಟೀಫನ್ಸ 🌹

(ಮ್ಯಾಡಿಸನ್ ಕೀಸ್ ಸೋಲು)

🎾🎾🎾🎾🎾🎾

ಪುರುಷರ ಡಬಲ್ಸ ಚಾಂಪಿಯನ್‌ಶಿಪ್ :~
🌹ಜೀನ್ ಜುಲಿನ್ ರೋಜರ್ ಮತ್ತು ಹೋರಿಯಾ ಟೆಕೌ🌹


🎾🎾🎾🌹🌹

ಮಹಿಳೆಯರ ಡಬಲ್ಸ ಚಾಂಪಿಯನ್‌ಶಿಪ್ :~

🌹ಜಾನ್ ಯುಂಗ್ ಜಾನ್ ಮತ್ತು ಮಾರ್ಟಿನ್ ಹಿಂಗಿಸ್ 🌹

🎾🎾🎾🎾🎾🎾

ಮಿಶ್ರ ಡಬಲ್ಸ ಚಾಂಪಿಯನ್‌ಶಿಪ್

🌹ಜಾಮಿ ಮುರ್ರೆ ಮತ್ತು ಮಾರ್ಟಿನ್ ಹಿಂಗಿಸ್ 🌹


👍👍👍👍👍

ಯಾವ ಆಟಗಾರರು ಯಾವ ದೇಶದವರು 👇🏽👇🏽👇🏽

🎾ಸ್ಟೀಫನ್ಸ - ಅಮೆರಿಕ

🎾ರಾಫಲ್ ನಡಾಲ್ - ಸ್ಪೇನ್

🎾ಮ್ಯಾಡಿಸನ್ ಕೀಸ್ - ಅಮೆರಿಕ

🎾ಕೆವಿನ್ ಹ್ಯಾಂಡರ್ಸ - ದ ಆಫ್ರಿಕಾ

🎾ಜೀನ್ ಜುಲಿಯನ್ ರೋಜರ್ - ಡಚ್

🎾ಹೊರಿಯಾ ಟೆಕೌ - ರೊಮಾನಿಯಾ

🎾ಜಾನ್ ಯುಂಗ್ - ತೈವಾನ

🎾ಮಾರಟಿನ್ ಹಿಂಗಿಸ್ - ಸ್ವಿಟ್ಜರ್‌ಲೆಂಡ್

🎾ಜಾಮಿ ಮುರ್ರೆ - ಬ್ರಿಟನ್


🎖🏅🎖🏅 ಹೆಚ್ಚು ಗ್ರಾಂಡ್ ಸ್ಲಾಂ ವಿಜೇತರು

ರೋಜರ ಫೆಡರ್ - 19
ರಾಫಲ್ ನಡಾಲ್ - 16

⚽⚽⚽⚽

ಒಟ್ಟು 2017 ರ ಗ್ರಾಂಡ್ ಸ್ಲ್ಯಾಮ್ ವಿಜೇತರನ್ನು ನೋಡಲು ಈ ಕೆಳಗಿನ ಚಿತ್ರ ನೋಡಿ 👇🏽👇🏽👇🏽👇🏽👇🏽👇🏽👇🏽👇🏽👇🏽


ಇಲ್ಲಿವರೆಗಿನ ಭಾರತದ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿಗಳು:~


ಭಾರತದ ಪ್ರತಮ ಪ್ರಜೆ ರಾಷ್ಡ್ರಪತಿ, ಭಾರತ ಸಂವಿಧಾನದಲ್ಲಿ ರಾಷ್ಟ್ರಪತಿ ಹುದ್ದೆ ಅತ್ಯುನ್ನತ ಹುದ್ದೆ,
ಸಂವಿಧಾನದ 52ನೇ ಕಲಾಂ ಭಾರತಕ್ಕೆ ಒಂದು ರಾಷ್ಟ್ರಪತಿ ಹೊಂದಿರಬೇಕು ಎಂದು ತಿಳಿಸುತ್ತದೆ

😡  ಸಂವಿಧಾನದ 54 ನೇ ವಿಧಿ ರಾಷ್ಟ್ರಪತಿ  ಚುನಾವಣೆ ಬಗ್ಗೆ ತಿಲಿಸುತ್ತದೆ....

*#

1) ಡಾ.ರಾಜೇಂದ್ರ ಪ್ರಸಾದ್ 1950-1962

2) ಡಾ.ಎಸ್. ರಾಧಾಕೃಷ್ಣನ್ 1962-1967

3) ಡಾ.ಜಾಕೀರ್ ಹುಸೇನ್ 1967-1969

 *****ವ್ಹಿ.ವ್ಹಿ.ಗಿರಿ***           13-5-1969 20-7-1969

********ನ್ಯಾ.ಎಮ್ ಹಿದಾಯತುಲ್ಲಾ 7-1969: 8-1969

4) ವ್ಹಿ.ವ್ಹಿ.ಗಿರಿ     ಬ         1969-74

5) ಅಲಿ ಅಹ್ಮದ ಎಫ್        1974-1977
     ಬಿ.ಡಿ.ಜತ್ತಿ ************

6) ಎನ್ .ಸಂಜೀವ್ ರೆಡ್ಡಿ

7) ಗೈನಿ ಜೈಲ್ ಸಿಂಗ್

8) ಆರ್ ವೆಂಕಟರಾಮನ್

9) ಎಸ್ ಡಿ ಶರ್ಮಾ

10 KR ನಾರಾಯಣ್

11)APJ ಅಬ್ದುಲ್ ಕಲಾಮ 2002-2007

12) ಪ್ರತಿಭಾ ದೇವಿಸಿಂಗ್ ಪಾಟೀಲ್ 2007-12

13) ಪ್ರಣಬ್ ಮುಖರ್ಜಿ   2012-2017

14) ರಾಮನಾಥ ಕೊವಿಂದ - 2017 ರಿಂದ ಮುಂದುವರೆದಿದ್ದಾರೆ

Jnanavahinigk@gmail.com
Or
amasiddatakali@gmail.com

Sunday, 15 October 2017

2017 Nobel prize



*Nobel prize*

💛ಜ್ಞಾನವಾಹಿನಿ ಜಿಕೆ💛

ನೊಬೆಲ್ ಪ್ರಶಸ್ತಿ 2017:~
   
                       ಜಗತ್ತಿನ ಅತ್ಯುನ್ನತ ಪ್ರಶಸ್ತಿ ಪ್ರತಿ ವರ್ಷ ಆರು ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಧಾನ ಮಾಡುತ್ತಾರೆ...
🌹ಮೊದಲು ಶಾಂತಿ,ವೈದ್ಯಕೀಯ, ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುತ್ತಿದ್ದರು, 1968 ರಿಂದ ಅರ್ಥಶಾಸ್ತ್ರದ ವಿಭಾಗದಲ್ಲಿ ಸಾಧನೆ ಮಾಡಿದವರಿಗೂ ನೀಡಲಾಯಿತು. ಆದ್ದರಿಂದ ಪ್ರಸ್ತುತ ಆರು ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ.

         ❤  ಈ ಪ್ರಶಸ್ತಿ ಸ್ವೀಡನ್ ದೇಶದ ಆಲ್ಫ್ರೆಡ್ ನೊಬೆಲ್ ರವರ ಹೆಸರಿನಲ್ಲಿ ಸ್ಥಾಪಿಸಲಾಯಿತು.

🌷🌷🌷🌷🌷🌷🌷🌷

2017 ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ ಪಡೆದವರು....
1) ಜೆ ಸಿ ಹಾಲ್
2) ಮೈಕಲ್ ರಾಸಬಾಸ್
3)ಮೈಕಲ್ ಡಬ್ಲೂ ಯಾಂಗ್
🌷🌷🌷🌷🌷🌷🌷🌷🌷🌷

2017 ರ ಭೌತಶಾಸ್ತ್ರದ ವಿಭಾಗದ ನೊಬೆಲ್ ಪ್ರಶಸ್ತಿ :~

1) ರೈನರ್ ವೈಸ್ಸ್
2) ಬ್ಯಾರಿ ಬ್ಯಾರಿಸ್
3) ಕಿಪ್ ಥೋರ್ನ್
(ಗುರುತ್ವಾಕರ್ಷಣ ಅಲೆಗಳ ಸಂಶೋಧನೆಗಾಗಿ)

amasiddatakali@Gmail.com

🌷🌷🌷🌷🌷🌷🌷🌷🌷🌷🌷
2017
ರ ರಸಾಯನಶಾಸ್ತ್ರ ವಿಭಾಗದ ಪ್ರಶಸ್ತಿ
1) ರಿಚರ್ಡ್ ಹೆಂಡರಸನ್ (bri)
2) ಜಾಕ್ವೆಸ್ ಡಬೋಚೆಟ್ (swis)
3) ಫ್ರಾಂಝ್ ಜೋಚಿಮ್ (ame)

🙏🙏🙏🙏🙏🙏🙏🙏

2017 ರ ಶಾಂತಿ ವಿಭಾಗದ ನೊಬೆಲ್ ಪ್ರಶಸ್ತಿ :~
ಐಕೆನ್ ಸಂಘಸಂಸ್ಥೆ

ಈ ವಿಭಾಗದ 2014 ರ ಪ್ರಶಸ್ತಿ ಭಾರತದ ಕೈಲಾಸ್ ಸತ್ಯಾರ್ಥ ಮತ್ತು ಪಾಕಿಸ್ತಾನ ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸಫ್ ಝಾಯಿ ಇವರಿಗೆ ಜಂಟಿಯಾಗಿ ನೀಡಲಾಗಿದೆ.

ಶಾಂತಿ ನೊಬೆಲ್ ಪ್ರಶಸ್ತಿ 2009 ರಲ್ಲಿ ಬರಾಕ್ ಒಬಾಮ್ ರಿಗೆ ನೀಡಲಾಗಿದೆ.

🌷🌷🌷🌷🌷🌷🌷

ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ 2017:~
ಬ್ರಿಟಿಷ್ ಲೇಖಕ ಕಜುವೋ ಇಷಿಗುರೂ ಅವರಿಗೆ ನೀಡಲಾಗಿದೆ


🌷🌷🌷🌷🌷🌷🌷🌷🌷
ನೊಬೆಲ್ ಪ್ರಶಸ್ತಿ ಪಡೆದ ಪ್ರಮುಖ ಭಾರತೀಯರು:~


1913:~ ರವೀಂದ್ರನಾಥ ಟಾಗೋರ್, ಸಾಹಿತ್ಯ ಕ್ಷೇತ್ರದಲ್ಲಿ
🌷🌷🌷
1930:~ ಸಿ.ವಿ.ರಾಮನ್, ಬೆಳಕಿನ ಚದುರುವಿಕೆ ಬಗ್ಗೆ ಸಂಶೋಧನೆಗಾಗಿ.

🌷🌷
1997:~ ಮಧರ್ ಥೆರಿಸಾ, ಇವರು ಭಾರತೀಯ ನಾಗರಿಕತೆ ಪಡೆದ ವಿದೇಶಿ ಮಹಿಳೆ ಇವರಿಗೆ ಶಾಂತಿ ವಿಭಾಗದ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

🌷🌷🌷
1998:~ ಡಾ.ಅಮರ್ತ್ಯಸೇನ್, ಅರ್ಥಶಾಸ್ತ್ರದ ವಿಭಾಗದಲ್ಲಿ

🌷🌷
2014 ರಲ್ಲಿ ಕೈಲಾಶ್ ಸಥ್ಯಾರ್ಥರಿಗೆ ಶಾಂತಿ ವಿಭಾಗದಲ್ಲಿ ನೀಡಲಾಗಿದೆ.



*ಧನ್ಯವಾದಗಳು*

         ಜ್ಞಾನವಾಹಿನಿ GK group
           amasiddatakali

Saturday, 14 October 2017

ಪ್ರಮುಖ ಕಾರ್ಯಚರಣೆಗಳು

ಸಾಮನ್ಯ ಜ್ಞಾನ :~

ಇದು ಜ್ಞಾನವಾಹಿನಿ GK ಗ್ರುಪ್
ಭಾಗ 1:~
.
ಭಾರತ ಸರ್ಕಾರ ಕೈಗೊಂಡ ಪ್ರಮುಖ ಕಾರ್ಯಚರಣೆಗಳು-

೧) ಆಪರೇಷನ ಪೋಲೊ :~
                   ಹೈದ್ರಬಾದ್ ಸಂಸ್ಥಾನವನ್ನು ಭಾರತದ ಒಕ್ಕೊಟಕ್ಕೆ ಸೆರ್ಪಡೆ ಮಾಡಿಕೊಳ್ಳಲು ಸರ್ದಾರ ವಲ್ಲಭಾಯಿ ಪಟೇಲ್ ಕೈಗೊಂಡ ಕಾರ್ಯಚರಣೆ ಇದಾಗಿದೆ


2) ಆಪರೆಷನ ವಿಜಯ :~
              ಪಾಕಿಸ್ತಾನ ವಿರುದ್ದ ನಡೆಸಿದ ಕಾರ್ಯಚರಣೆ (1999 ಅಂದಿನ ಪ್ರಧಾನಿ ಅಟಲ ಬಿಹಾರಿ ವಾಜೇಪೆ)

amasiddatakali@Gmail.com

Jnanavahinigk group
9901494699 (only message)

3) ಅಪರೆಷನ್ ಸೈಕ್ಲೋನ್ & ಆಪರೆಷನ ಟಾರ್ನಾಡೊ:~
                                      ಪಾಕಿಸ್ತಾನ ಭಯೊತ್ಪಾದಕರು ಮುಂಬೈ ತಾಜ್ ಹೊಟೇಲ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮಹಾರಾಷ್ಟ್ರದ ಪೋಲೀಸ್ ರು ಕೈಗೊಂಡ ಕಾರ್ಚರಣೆ , ಇದು ವಿಪಲವಾದಾಗ NSG ಅವರು ಕೈಗೊಂಡ ಕಾರ್ಯಚರಣೆ ಆಪರೇಷನ ಟಾರ್ನಾಡೋ...



4)ಆಪರೇಷನ್ ಎಕ್ಸ :~

              ತಾಜ್ ಹೊಟೇಲನಲ್ಲಿ ಸೇರೆ ಸಿಕ್ಕ ಅಜ್ಮಲ್ ಕಸಬ್ ನನ್ನು ಗಲ್ಲಿಗೆರಿಸಲು ಕೈಗೊಂಡ ಕಾರ್ಯಚರಣೆ........


5) Operation blue star:~
               ಪಂಜಾಬ್ ರಾಜ್ಯದಲ್ಲಿ ಅಮೃತಸ್ವರದಲ್ಲಿ ಸ್ವರ್ಣಮಂದಿರದಲ್ಲಿ ಅಡಗಿರುವ ಸಿಖ್ ಭಯೋತ್ಪಾದಕರನ್ನು ಹೊರಹಾಕುವ ಉದ್ದೇಶದಿಂದ ಇಂದಿರಾಗಾಂಧಿ ಕೈಗೊಂಡ ಕಾರ್ಯಚರಣೆ ಇದು .


6) operation green hunter:~

                  ನಕ್ಸಲೈಟ್ ಭಯೊತ್ಪಾದಕರನ್ನುವನಿಯಂತ್ರಣದಲ್ಲಿ ಇಡುವ ಉಧ್ಧೇಶದಿಂದ ಭಾರತೀಯಸೈನಿಕರು ನಡೆಸುವ ಕಾರ್ಯಚರಣೆ ಇದು

😜 




Friday, 16 June 2017

ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮ





*🐘ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮ🐅🐂*

🕊ರಂಗನತಿಟ್ಟು ಪಕ್ಷಿ ಧಾಮ (ಪಕ್ಷಿಕಾಶಿ)=>ಶ್ರೀರಂಗ ಪಟ್ಟಣ.
🐆ಆದಿಚುಂಚನಗಿರಿ ನವಿಲು ಧಾಮ=>ಮಂಡ್ಯ.
🐆ದಾಂಡೇಲಿ ವನ್ಯಜೀವಿ ಧಾಮ =>ಉತ್ತರ ಕನ್ನಡ.
🐆ನುಗು ವನ್ಯಜೀವಿ ಧಾಮ =>ಮೈಸೂರು
🐆ಅರಾಬಿತಿಟ್ಟು ವನ್ಯಜೀವಿ ಧಾಮ =>ಮೈಸೂರು
🐆ಶರಾವತಿ ವನ್ಯಜೀವಿ ಧಾಮ =>ಶಿವಮೊಗ್ಗ
🕊ಗುಡುವಿ ಪಕ್ಷಿ ಧಾಮ =>ಶಿವಮೊಗ್ಗ
🐆 ಶೆಟ್ಟಿಹಳ್ಳಿ ವನ್ಯಜೀವಿ ತಾಣ =>ಶಿವಮೊಗ್ಗ
🐆ತಲಕಾವೇರಿ ವನ್ಯಜೀವಿ ತಾಣ =>ಕೊಡಗು
🐆ಪುಷ್ಪಗಿರಿ ವನ್ಯಜೀವಿ ತಾಣ =>ಕೊಡಗು
🐒ಧರೋಜಿ ಕರಡಿ ಧಾಮ =>ಬಳ್ಳಾರಿ
🐅ಬಂಕಾಪುರ ನವಿಲು ಧಾಮ =>ಶಿಗ್ಗಾವಿ(ಹಾವೇರಿ ಜಿಲ್ಲೆ)
🐅ಕೊಕ್ಕರೆ ಬೆಳ್ಳೂರು ಪಕ್ಷಿ ಧಾಮ =>ಮದ್ದೂರು(ಮಂಡ್ಯ ಜಿಲ್ಲೆ)
🐆ಕಗ್ಗಡಲು ಪಕ್ಷಿ ಧಾಮ =>ಶಿರಾ ತಾಲ್ಲೂಕು(ತುಮಕೂರು ಜಿಲ್ಲೆ)
🐆ಅತ್ತೀವೇರಿ ಪಕ್ಷಿ ಧಾಮ =>ಧಾರವಾಡ
🐅ಘಟಪ್ರಭ ವನ್ಯಜೀವಿ ತಾಣ =>ಬೆಳಗಾವಿ
🐅ಮೂಕಾಂಬಿಕೆ ವನ್ಯಜೀವಿ ತಾಣ =>ಉಡುಪು & ದಕ್ಷಿಣ ಕನ್ನಡ
🐅ಸೋಮೇಶ್ವರ ವನ್ಯಜೀವಿ ತಾಣ =>ಉಡುಪಿ & ದಕ್ಷಿಣ ಕನ್ನಡ
🐅ಭದ್ರಾ ಅಭಯಾರಣ್ಯ =>ಚಿಕ್ಕ ಮಗಳೂರು
🐅ಮೇಲುಕೋಟೆ ದೇವಸ್ಥಾನ ಅಭಯಾರಣ್ಯ =>ಮಂಡ್ಯ
🐆ಬಿಳಿಗಿರಿ ರಂಗನತಿಟ್ಟು ಅಭಯಾರಣ್ಯ =>ಚಾಮರಾಜನಗರ

Monday, 12 June 2017

Science Question ans



ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ


ವಿಜ್ಞಾನ  ಪ್ರಶ್ನೋತ್ತರಗಳು

👉SUpe 👈:
ವಿಜ್ಞಾನದ ಪಿತಾಮಹ ಯಾರು?
- ರೋಜರ್ ಬೇಕನ್.
2) ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲ
ಯಾವುದು?
* ಫಾರ್ಮಿಕ್ ಆಮ್ಲ.
3) ಮೊಟ್ಟ ಮೊದಲ ಕ್ಲೋನಿಂಗ್ ಸಸ್ತನಿ ಯಾವುದು?
* ಡಾಲಿ (ಕುರಿ).
4) ಕಂಚು ---- & ---- ಒಳಗೊಂಡಿರುತ್ತದೆ.
* ತಾಮ್ರ & ತವರ.
5) ಓಝೋನ್ ನ ಅಣುಸೂತ್ರವೇನು?
* ಒ3.
6) ಕಾರಿನ ಬ್ಯಾಟರಿಯಲ್ಲಿರುವ ಆಮ್ಲ ಯಾವುದು?
* ಸಲ್ಪ್ಯೂರಿಕ್ ಆಮ್ಲ.
7) ಭೂಮಿಯ ಮೇಲೆ ವೇಗವಾಗಿ ಓಡುವ ಪ್ರಾಣಿ
ಯಾವುದು?
* ಚಿರತೆ/ಚಿತಾ.
8) ಪ್ಲಾಟಿಪಸ್ & ಎಕಿಡ್ನ್ ಇವು -----.
* ಮೊಟ್ಟೆ ಇಡುವ ಸಸ್ತನಿಗಳು.
9) ನಗಿಸುವ ಅನಿಲ ಯಾವುದು?
* ನೈಟ್ರಸ್ ಆಕ್ಸೈಡ್.
10) ಅಡುಗೆ ಉಪ್ಪಿನಲ್ಲಿ ಕಂಡು ಬರುವ ಬಂಧ
ಯಾವುದು?
* ಎಲೆಕ್ಟ್ರೊ ವೆಲೆಂಟ್.
11) ಡೊಲೊಮೈಟ್ ಎನ್ನುವುದು -----.
* ಕ್ಯಾಲ್ಸಿಯಂನ ಅದಿರು.
12) ಗರಿಷ್ಠ ಪ್ರಮಾಣದ ಪ್ರೋಟಿನ್ ಹೊಂದಿರುವ ಆಹಾರ
ಯಾವುದು?
* ನೆಲಗಡಲೆ.
13) ಹಸಿರು ಹಣ್ಣು ಮಾಗಿಸಲು ಬಳಸುವ ರಾಸಾಯನಿಕ
ಯಾವುದು?
* ಈಥಲೀನ್.
14) ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ
ಕಾರ್ಬೋಹೈಡ್ರೇಟ್ ಯಾವುದು?
* ಫ್ರಕ್ಟೋಸ್.
15) ಕಿಣ್ವಗಳು ------- ಗಳಾಗಿರುತ್ತವೆ?
* ಪ್ರೋಟಿನ್.
16) ಆಂಶಿಕ ಭಟ್ಟಿ ಇಳಿಸುವಿಕೆಯ ಮೊದಲ ಉತ್ಪನ್ನ
ಯಾವುದು?
* ಪೆಟ್ರೋಲಿಯಂ ಈಥರ್.
17) ಇಂಗಾಲದ ಬಹು ರೂಪಗಳು ----&-----.
* ವಜ್ರ & ಗ್ರಾಫೈಟ್.
18) ಆಧುನಿಕ ತಳಿಶಾಸ್ತ್ರದ ಪಿತಾಮಹ ಯಾರು?
* ಗ್ರೆಗೇರ್ ಮಂಡಲ್.
19) ಲಿಕ್ಕರ್ ಗಳಲ್ಲಿ ----- ಆಲ್ಕೋಹಾಲ್ ಇರುತ್ತದೆ.
* ಈಥೈಲ್.
20) ಟಂಗ್ ಸ್ಟನ್ ನ ಸಂಕೇತವೇನು?
* W.
21) ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ
ಯಾವುದು?
* ಫ್ಲೋಯಂ.
22) ಶಬ್ದದ ವೇಗವು ಗರಿಷ್ಠವಾಗಿರುವುದು ----ದಲ್ಲಿ.
* ಘನ.
23) ಕ್ಯಾಮರದಲ್ಲಿ ಬಳಸುವ ಮಸೂರ ಯಾವುದು?
* ಪೀನ.
24) ಜೂಲ್, ಕ್ಯಾಲೋರಿಗಳು ----- ಮಾನಗಳು.
* ಶಕ್ತಿಯ.
25) ಜೂನ್ 5 ರ ವಿಶೇಷವೇನು?
* ವಿಶ್ವ ಪರಿಸರ ದಿನ.
26) ಆಮ್ಲ ಮಳೆಗೆ ---- & ---- ಕಾರಣಗಳು.
* ನೈಟ್ರೋಜನ್ ಆಕ್ಸೈಡ್ & ಸಲ್ಪರ್ ಡೈ ಆಕ್ಸೈಡ್.
27) ಮಾರ್ಸ್ ಗ್ಯಾಸ್ ಎಂದು ಯಾವದನ್ನು
ಕರೆಯುತ್ತಾರೆ?
* ಮೀಥೆನ್.
28) ಅಯಸ್ಕಾಂತ ತಯಾರಿಸಲು ಬಳಸುವ ಮಿಶ್ರಲೋಹ
ಯಾವುದು?
* ಆಲ್ನಿಕೋ.
29) ಉಕ್ಕಿನಲ್ಲಿರುವ ಮೂಲವಸ್ತುಗಳು ಯಾವುವು?
* ಕಬ್ಬಿಣ & ಇಂಗಾಲ.
30) ಚರಂಡಿ ನೀರಿನಲ್ಲಿರುವ ಕ್ರಮಿನಾಶಕವಾಗಿ ಬಳಸುವ
ಅನಿಲಗಳು ಯಾವುವು?
* ಓಜೋನ್ & ಕ್ಲೋರಿನ್.
31) ಅನುವಂಶಿಯವಾದ ಮಂಡಿಸಿದವರು ಯಾರು?
* ಗ್ರೆಗರ್ ಮೆಂಡಲ್.
32) ಭಾರಜಲವನ್ನು ------ ಎನ್ನುವರು?
* ಡ್ಯೂಟೇರಿಯಂ.
33) ಹಳದಿ ಕೇಕ್ ಎಂದು ಯಾವದನ್ನು ಕರೆಯುತ್ತಾರೆ?
* ಯುರೇನಿಯಂ.
34) ಅಡುಗೆ ಸೋಡಾದ ರಾಸಾಯನಿಕ ಹೆಸರೇನು?
* ಸೋಡಿಯಂ ಬೈ ಕಾರ್ಬೋನೇಟ್.
35) ಕಾಗೆ ಬಂಗಾರ ಎಂದು ಯಾವದನ್ನು
ಕರೆಯುತ್ತಾರೆ?
* ಮೈಕಾ (ಅಭ್ರಕ).
36) ಎಲ್ಲಾ ಆಮ್ಲಗಳ ಮೂಲವಸ್ತು ಯಾವುದು?
* ಜಲಜನಕ.
37) ಎಕ್ಸ್ ರೇ ಕಂಡು ಹಿಡಿದವರು ಯಾರು?
* ವಿಲಿಯಂ ರಾಂಟೆಜನ್.
38) ಸಿಟಿಸ್ಕ್ಯಾನ್ ನಲ್ಲಿ ---- ಬಳಸುತ್ತಾರೆ?
* ಎಕ್ಸ್ ರೇ.
39) ಕೋಲಾ ತಂಪು ಪಾನಿಯದಲ್ಲಿರುವುದು -----
&------.
* ಕಾಫೈನ್ & ಕೋಕೈನ್.
40) ಕೋಲಾ ತಂಪು ಪಾನೀಯ ಕಂಪನಿಯು ಯಾವ
ಮೂಲದ್ದು?(ರಾಷ್ಟ್ರ)
* ಯುಎಸ್.
41) ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ
ಆಚರಿಸಲಾಗುತ್ತದೆ?
* ಫೆಬ್ರವರಿ 28.
42) ಸರ್ ಸಿ.ವಿ ರಾಮನ್ ರ ಜನ್ಮಸ್ಥಳ ಯಾವುದು?
* ತಮಿಳುನಾಡಿನ ತಿರುಚನಾಪಳ್ಳಿ ತಿರುವನೈಕಾವಲ್.
43) ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ದೊರೆತದ್ದು
ಯಾವಾಗ?
* 1930.
44) 2015, ಫೆಬ್ರವರಿ 28 ವಿಜ್ಞಾನ ದಿನದ
ಘೋಷವಾಕ್ಯವೇನು?
* ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ.
45) ಜೇನುತುಪ್ಪ ------- ಒಳಗೊಂಡಿರುತ್ತದೆ?
* ಫ್ರಕ್ಟೋಸ್.
46) ಬ್ರೇಕ್ ಬೋನ್ ಫೀವರ್ ಎಂದು ಕರೆಯಲ್ಪಡುವ
ರೋಗ ಯಾವುದು?
* ಡೆಂಗ್ಯೂ ಜ್ವರ.
47) ಘನಗಳ ರಚನೆಯನ್ನು ಪತ್ತೆ ಹಚ್ಚಲು ಬಳಸುವುದು
ಯಾವದನ್ನು?
* ಕ್ಷ ಕಿರಣ.
48) ಅತಿದೊಡ್ಡ ಅಕಶೇರುಕ ಯಾವುದು?
* ದೈತ್ಯ ಸ್ವಿಡ್.
49) ಮನುಷ್ಯನಲ್ಲಿ ಪತ್ತೆ ಹಚ್ಚಲಾದ ವಿಕಿರಣ ವಸ್ತು
ಯಾವುದು?
* ಪೋಟಾಸಿಯಂ-40.
50) ಕಕ್ಷೆಗೆ ಕಳುಹಿಸಿದ ಮೊದಲ ಪ್ರಾಣಿ ಯಾವುದು?
* ನಾಯಿ.
51) ಮಾನವನ ಕಣ್ಣು ಬೆಳಗಿನ ವೇಳೆ ಯಾವ ಬಣ್ಣಕ್ಕೆ
ತೀವ್ರ ತೀಕ್ಷ್ಣವಾಗಿರುತ್ತದೆ?
* ಹಸಿರು.

1). ಭೂಮಿಯಲ್ಲಿನ ಒಟ್ಟು ನೀರಿನ ಮೊತ್ತದಲ್ಲಿ ಉಪ್ಪು ನೀರಿನ ಪ್ರಮಾಣ ಎಷ್ಟು ?💋 97%
2). ಯಾವ ದಿನದಂದು ವಿಶ್ವ ಜಲದಿನವನ್ನು ಆಚರಿಸಲಾಗುತ್ತದೆ ? 💋 ಮಾರ್ಚ್ 22
3). ವಾತಾವರಣದಲ್ಲಿರುವ ಆಮ್ಲಜನಕದ ಪ್ರಮಾಣ ಎಷ್ಟು ? 💋 21%
4). ಭೂಮಿ ಆವರಿಸಿರುವ ವಾತಾವರಣದಲ್ಲಿ ಏನೇನು ಇದೆ ? 💋 ಅನಿಲ,  ನೀರಾವಿ, ಸೂಕ್ಷ್ಮಧೂಳು
5).ಈ ಕೆಳಗಿನವುಗಳಲ್ಲಿ ಪ್ರಾಥಮಿಕ ಭಕ್ಷಕರಿಗೆ ಉದಾಹರಣೆ ಯಾವುದು ? 💋 ಜಿಂಕೆ
6). ಆಧುನಿಕವಾಗಿ " ಪರಮಾಣು ಸಿದ್ಧಾಂತ" ವನ್ನು ಪ್ರತಿಪಾದಿಸಿದು ಯಾವಾಗ ?💋 1803
7). ನ್ಯೂಟ್ರಾನ್ ಗಳು ಯಾವ ಕಣಗಳ ದ್ರವ್ಯರಾಶಿ ಸಮನಾಗಿರುತ್ತದೆ ? 💋 ಪ್ರೋಟಾನ್
8). ಒಂದು ಮೈಕ್ರಾನ್ ಎಂದರೆ ಎಷ್ಟು ಮಿ. ಮೀಟರ್ ಗಳಿಗೆ  ಸಮ ? 💋 1/1000
9). ಒಂದು ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾಗಳ ಸಂಖ್ಯೆ ಎಷ್ಟು ? 💋 30 ರಿಂದ 40
10). ಮೂಳೆಗಳ ಬೆಳವಣಿಗೆಗೆ ಅವಶ್ಯಕ ವಿಟಮಿನ್ ಯಾವುದು ? 💋 ವಿಟಮಿನ್ ಎ
11). ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪೌಷ್ಠಿಕಾಂಶ ? 💋 ಸಾರಜನಕ
12). ಭೂಮಿಯ ಗಟ್ಟಿ ಪದರದಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಸಿಗುವ ಮೂಲವಸ್ತು ಯಾವುದು ? 💋 ಆಮ್ಲಜನಕ
13). ಅಸಿಟಲಿನ್ ಗೆ ಇರುವ ಮತ್ತೊಂದು ಹೆಸರು ? 💋 ಈಥೇನ್
14). ಕರ್ನಾಟಕದಲ್ಲಿ " ನಿರ್ಮಲ ಗ್ರಾಮ " ಯೋಜನೆ ಪ್ರಾರಂಭವಾದ ವರ್ಷ ? 💋 1995
15). ಒಂದು ಹಸಿರು ಹೂವನ್ನು ಕೆಂಪು ಗಾಜಿನ ಮೂಲಕ ನೋಡಿದಾಗ ಯಾವ ಬಣ್ಣದಲ್ಲಿ ಕಾಣಿಸುತ್ತದೆ ? 💋 ಹಳದಿ
1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? * *ಜಲಜನಕ.*
2) ಅತಿ ಹಗುರವಾದ ಲೋಹ ಯಾವುದು? * *ಲಿಥಿಯಂ.*
3) ಅತಿ ಭಾರವಾದ ಲೋಹ ಯಾವುದು? **ಒಸ್ಮೆನೆಯಂ.*
4) ಚಿನ್ನವನ್ನು ಶುದ್ಧೀಕರಿಸುವ ವಿಧಾನ ಯಾವುದು? * *ಸೈನೈಡೇಶನ್.*
5) ಅತಿ ಹಗುರವಾದ ಮೂಲವಸ್ತು ಯಾವುದು?

* *ಜಲಜನಕ.*
6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? * *ಸಾರಜನಕ.*
7) ಪ್ರೋಟಾನ್ ಕಂಡು ಹಿಡಿದವರು ಯಾರು? * *ರುದರ್ ಫರ್ಡ್.*
8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು? * *ಆಮ್ಲಜನಕ.*
9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ಯಾರು? * *ಜೇಮ್ಸ್ ಚಾಡ್ ವಿಕ್.*
10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು ಯಾರು? * *ಜೆ.ಜೆ.ಥಾಮ್ಸನ್.*
11) ಒಂದು ಪರಮಾಣುವಿನಲ್ಲಿರುವ ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ ಸಂಖ್ಯೆಯೇ -----? * *ಪರಮಾಣು ಸಂಖ್ಯೆ.*
12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ ಮೂಲವಸ್ತು ಯಾವುದು? * *ಹಿಲಿಯಂ.*
13) ಮೂರ್ಖರ ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ? * *ಕಬ್ಬಿಣದ ಪೈರೆಟ್ಸ್.*
14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----ಬಳಸುತ್ತಾರೆ? * *ಒಸ್ಮೆನಿಯಂ.*
15) ಪ್ರಾಚೀನ ಕಾಲದ ಮಾನವ ಮೊದಲ ಬಳಸಿದ ಲೋಹ ಯಾವುದು? * *ತಾಮ್ರ.*
16) ಉದು ಕುಲುಮೆಯಿಂದ ಪಡೆದ ಕಬ್ಬಿಣ ಯಾವುದು?  * *ಬೀಡು ಕಬ್ಬಿಣ.*
17) ಚಾಲ್ಕೋಪೈರೇಟ್ ಎಂಬುದು ------- ದ ಅದಿರು. * *ತಾಮ್ರದ.*
18) ಟಮೋಟದಲ್ಲಿರುವ ಆಮ್ಲ ಯಾವುದು? * *ಅಕ್ಸಾಲಿಕ್.*
20) "ಆಮ್ಲಗಳ ರಾಜ" ಎಂದು ಯಾವ ಆಮ್ಲವನ್ನು ಕರೆಯುವರು? * *ಸಲ್ಫೂರಿಕ್ ಆಮ್ಲ.*
21) ಕಾಸ್ಟಿಕ್ ಸೋಡದ ರಾಸಾಯನಿಕ ಹೆಸರೇನು? * *ಸೋಡಿಯಂ ಹೈಡ್ರಾಕ್ಸೈಡ್.*
22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು ಯಾವುದನ್ನು ಕರೆಯುವರು? * *ಮೆಗ್ನಿಷಿಯಂ ಹೈಡ್ರಾಕ್ಸೈಡ್.*
23) ಅಡುಗೆ ಉಪ್ಪುವಿನ ರಾಸಾಯನಿಕ ಹೆಸರೇನು? * *ಸೋಡಿಯಂ ಕ್ಲೋರೈಡ್.*
24) ಗಡಸು ನೀರನ್ನು ಮೃದು ಮಾಡಲು -----ಬಳಸುತ್ತಾರೆ? * *ಸೋಡಿಯಂ ಕಾರ್ಬೋನೆಟ್.*
25) ಕೆಂಪು ಇರುವೆ ಕಚ್ಚಿದಾಗ ಉರಿಯಲು ಕಾರಣವೇನು? * *ಪಾರ್ಮಿಕ್ ಆಮ್ಲ.*
26) ಗೋಧಿಯಲ್ಲಿರುವ ಆಮ್ಲ ಯಾವುದು? * *ಗ್ಲುಮಟಿಕ್.*
27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು? * *ಪೋಲಿಕ್.*
28) ಸಾರಜನಕ ಕಂಡು ಹಿಡಿದವರು ಯಾರು? * *ರುದರ್ ಪೊರ್ಡ್.*
29) ಆಮ್ಲಜನಕ ಕಂಡು ಹಿಡಿದವರು ಯಾರು? * *ಪ್ರಿಸ್ಟೆ.*
30) ಗಾಳಿಯ ಆರ್ದತೆ ಅಳೆಯಲು ----ಬಳಸುತ್ತಾರೆ? * *ಹೈಗ್ರೋಮೀಟರ್.*
31) ಹೈಗ್ರೋಮೀಟರ್ ಅನ್ನು ----- ಎಂದು ಕರೆಯುತ್ತಾರೆ? * *ಸೈಕೋಮೀಟರ್.*
32) ಯಾವುದರ ವಯಸ್ಸು ಪತ್ತೆಗೆ ಸಿ-14 ಪರೀಕ್ಷೆ ನಡೆಸುತ್ತಾರೆ? * *ಪಳೆಯುಳಿಕೆಗಳ.*
33) ಕೋಬಾಲ್ಟ್ 60 ಯನ್ನು ಯಾವ ಚಿಕಿತ್ಸೆಯಲ್ಲಿ ಬಳಸುತ್ತಾರೆ? * *ಕ್ಯಾನ್ಸರ್.*
34) ಡುರಾಲು ಮಿನಿಯಂ ಲೋಹವನ್ನು ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ? * *ವಿಮಾನ.*
35) ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು? * *ಬಿ & ಸಿ.*
36) ರಿಕೆಟ್ಸ್ ರೋಗ ಯಾರಲ್ಲಿ ಕಂಡು ಬರುವುದು? * *ಮಕ್ಕಳಲ್ಲಿ.*
37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು ಬಾಗಿರುವ ಬಣ್ಣ ಯಾವುದು? * *ನೇರಳೆ.*
38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ ಬಣ್ಣ ಯಾವುದು? * *ಕೆಂಪು.*
39) ಆಲೂಗಡ್ಡೆ ಯಾವುದರ ರೂಪಾಂತರವಾಗಿದೆ? * *ಬೇರು.*
40) ಮಾನವನ ದೇಹದ ಉದ್ದವಾದ ಮೂಳೆ ಯಾವುದು? * *ತೊಡೆಮೂಳೆ(ಫೀಮರ್).*
41) ವಯಸ್ಕರಲ್ಲಿ ಕೆಂಪು ರಕ್ತಕಣಗಳು ಹುಟ್ಟುವ ಸ್ಥಳ ಯಾವುದು? * *ಅಸ್ಥಿಮಜ್ಜೆ.*
42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ ವಿಟಮಿನ್ ಯಾವು? * *ಎ & ಡಿ.*
43) ರಿಕೆಟ್ಸ್ ರೋಗ ತಗುಲುವ ಅಂಗ ಯಾವುದು? * *ಮೂಳೆ.*
44) ವೈರಸ್ ಗಳು ----- ಯಿಂದ ರೂಪಗೊಂಡಿರುತ್ತವೆ? * *ಆರ್.ಎನ್.ಎ.*
45) ತಾಮ್ರ & ತವರದ ಮಿಶ್ರಣ ಯಾವುದು? * *ಕಂಚು.*
46) ತಾಮ್ರ & ಸತುಗಳ ಮಿಶ್ರಣ ಯಾವುದು? * *ಹಿತ್ತಾಳೆ.*
47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು ಯಾವುವು? * *ಬ್ಯೂಟೆನ್ & ಪ್ರೋಫೆನ್.*
48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು? * *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*
49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನಿಲ ಯಾವುದು? * *ಜಲಜನಕ.*
50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು? * *ಎಥಲಿನ್.*
51) ಆಳಸಾಗರದಲ್ಲಿ ಉಸಿರಾಟಕ್ಕೆ ಆಮ್ಲಜನಕದೊಂದಿಗೆ ಬಳಸುವ ಅನಿಲ ಯಾವುದು? * *ಸಾರಜನಕ.*
52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ ಯಾವುದು? * *ಅಲ್ಯೂಮೀನಿಯಂ.*
53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ ಯಾವುದು? * *ಹೀಲಿಯಂ.*
54) ಪರಿಶುದ್ಧವಾದ ಕಬ್ಬಿಣ ಯಾವುದು? * *ಮ್ಯಾಗ್ನಟೈಟ್.*
55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ ಯಾವುದು? * *ಕಾರ್ಬನ್ ಡೈ ಆಕ್ಸೈಡ್.*
56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ ಯಾವುದು?  *ಕಾರ್ಬೋನಿಕ್ ಆಮ್ಲ.*
57) ಹಣ್ಣಿನ ರಸ ಸಂರಕ್ಷಿಸಲು ಬಳಸುವ ರಾಸಾಯನಿಕ ಯಾವುದು? *ಸೋಡಿಯಂ ಬೆಂಜೋಯಿಟ್.*
58) "ಆತ್ಮಹತ್ಯಾ ಚೀಲ"ಗಳೆಂದು ------ ಗಳನ್ನು ಕರೆಯುತ್ತಾರೆ? * *ಲೈಸೋಜೋಮ್*
59) ವಿಟಮಿನ್ ಎ ಕೊರತೆಯಿಂದ ----ಬರುತ್ತದೆ? *ಇರುಳು ಕುರುಡುತನ*
60) ಐಯೋಡಿನ್ ಕೊರತೆಯಿಂದ ಬರುವ ರೋಗ ಯಾವುದು? *ಗಳಗಂಡ (ಗಾಯಿಟರ್)*
💐★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು ★💐
1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ.
2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ.
3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ.
4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ.
5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ.
6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ.
7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ.
8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು     ಅಳೆಯುವ ಸಾಧನ.
9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ.
10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ.
11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು    ಅಳೆಯುವ ಸಾಧನ.
12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ.
13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ.

14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ.
15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ.
16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು  ಅಳೆಯುವ ಸಾಧನ.
17) ಆಡಿಯೋಮೀಟರ್ —————> ಶಬ್ದದ ತೀವ್ರತೆಯನ್ನು ಅಳೆಯುವ ಸಾಧನ.
18) ಬೈನಾಕ್ಯೂಲರ್ —————> ದೂರದಲ್ಲಿರುವ ವಸ್ತುಗಳನ್ನು ಹತ್ತಿರದಲ್ಲಿ ನೋಡಲು ಬಳಸುವ ಸಾಧನ.
19) ಬ್ಯಾರೋಗ್ರಾಫ್ —————> ನಿರಂತರ ವಾಯುವಿನ ಒತ್ತಡವನ್ನು ಅಳೆಯುವ ಸಾಧನ.
20) ಕಂಪಾಸ್ —————> ಹಡಗಿನ ದಿಕ್ಕನ್ನು ಸೂಚಿಸುವ ಸಾಧನ.
21) ರೈನ್ ಗೇಜ್ —————> ಬಿದ್ದ ಮಳೆಯನ್ನು ಅಳೆಯುವ ಸಾಧನ.
22) ಸ್ಟೆತೋಸ್ಕೋಪ್ —————> ಹೃದಯ ಬಡಿತವನ್ನು ಅಳೆಯುವ ಸಾಧನ.
23) ಥರ್ಮೋಕೊಪಲ್ —————>  ಸಣ್ಣ ಉಷ್ಣತೆಯನ್ನು ಅಳೆಯುವ ಸಾಧನ.
24) ರಿಕ್ಟರ್ ಮಾಪಕ —————> ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ.
25) ರೇಡಾರ್ —————> ರೇಡಿಯೊ ತರಂಗಗಳನ್ನು ಉಪಯೋಗಿಸಿ ದೂರದ ವಸ್ತುಗಳನ್ನು ಪತ್ತೆ ಮಾಡುವ ಮತ್ತು ಅದರ ದೂರವನ್ನು ನಿಖರವಾಗಿ ಕಂಡು ಹಿಡಿಯಲು ಉಪಯೋಗಿಸುವ ಸಾಧನ.
26) ಸೋನಾರ್ —————>  ಶೃವಣಾತೀತ ಧ್ವನಿಯನ್ನು ಉಪಯೋಗಿಸಿ ನೀರಿನೊಳಗಿನ ವಸ್ತುಗಳನ್ನು ಪತ್ತೆ ಹಚ್ಚಲು ಬಳಸುವ ಸಾಧನ.
27) ಕ್ಯಾಲೋರಿ —————>  ಶಾಖವನ್ನು ಅಳೆಯುವ ಸಾಧನ.
28) ಮೈಕ್ರೋಸ್ಕೋಪ್ —————> ಸಣ್ಣ ವಸ್ತುಗಳನ್ನು ದೊಡ್ಡದಾಗಿ ಅವಲೋಕಿಸುವ ಸಾಧನ.
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
1). ವಿಟಮಿನ್ ಗಳನ್ನು ಕಂಡುಹಿಡಿದವರು ಯಾರು ? 💋-- ಫಂಕ್
2). ವಿಟಮಿನ್ ಗಳಲ್ಲಿನ ಬಗೆಗಳು? 💋 -- ಎ, ಬಿ ಸಿ ಡಿ ಇ ಕೆ
3). ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು? 💋 -- ಬಿ , ಸಿ
4). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ? 💋 -- ಎ , ಡಿ , ಇ , ಕೆ
5). ಎ ವಿಟಮಿನ್ ಕೊರತೆಯಿಂದ ಬರುವಂತಹ ಸಮಸ್ಯೆ ? 💋 -- ರಾತ್ರಿ ಕುರುಡು
6). ಥಯಾಮಿನ್ ಎಂದು ಯಾವುದನ್ನು ಕರೆಯುತ್ತಾರೆ ? 💋 -- ಬಿ1 ವಿಟಮಿನ್
7). ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ ? 💋 -- ಬೆರಿಬೆರಿ
8). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು ಕರೆಯುತ್ತಾರೆ ? 💋 -- ನಿಯಾಸಿನ್
9). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ?? 💋 -- ವಿಟಮಿನ್ ಸಿ
10). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ? 💋 -- ವಿಟಮಿನ್ ಡಿ
11). ' ಡಿ ' ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ ? 💋 -- ರಿಕೆಟ್ಸ್
12). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಮಿನ್ ? 💋 -- ವಿಟಮಿನ್ ಕೆ
13). ಮನುಷ್ಯರ ರಕ್ತವನ್ನು ಎಷ್ಟು ಬಗೆಯಾಗಿ ವಿಭಜಿಸಲಾಗಿದೆ ? 💋 -- ನಾಲ್ಕು
14). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ ಯಾವುದು ? 💋 -- ಆಂಟೀಜೆನ್ಸ್
15). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್?? 💋 -- ಎ ರಕ್ತಕಣಗಳು
16). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್?? 💋 -- ಎ ಹಾಗೂ ಬಿ ರಕ್ತ ಕಣಗಳು
17). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್?? 💋 -- ಬಿ ರಕ್ತ ಕಣಗಳು
18). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ?? 💋 -- ಆಂಟೀಜೆನ್ಸ್ ಇಲ್ಲ
19). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ ಗ್ರೂಪ್ ? 💋 -- ಓ
20). ಎ ಗ್ರೂಪ್ ನವರು ಯಾರ ಬಳಿ ರಕ್ತ ಪಡೆಯಬಹುದು? 💋 -- ಎ ಹಾಗೂ ಓ
*********************
@ ಕೋಶಕಾಯದಿಂದ ಹೊರಟಿರುವ ಸಣ್ಣ ಕವಲುಗಳು - ಡೆಂಡ್ರೈಟ್
@ ನರಕೋಶದಿಂದ ಹೊರಟ ಉದ್ದವಾದ ರಚನೆ - ಆಕ್ಸಾನ್
@ರಕ್ತವನ್ನು ಶೋಧಿಸುವ ಅಂಗದ ಹೆಸರು - ಕಿಡ್ನಿ
@ಆಮಶಂಕೆ ರೋಗಕ್ಕೆ ಕಾರಣ- ಎಂಟಮಿಬಾ
#ದೇಹದ ರಾಸಾಯನಿಕ ಕಾರ್ಖಾನೆ ಎಂದು ಕರೆಯಲ್ಪಡುವ ಅಂಗ - ಪಿತ್ತಕೋಶ
@ ವಿಶ್ವ ಹೆಪಟೈಟಿಸ್ ದಿನಾಚರಣೆ - 28 ಜುಲೈ
@ ಏಕಕೋಶ ಜೀವಿಗಳ ಗಾತ್ರ - 2 ರಿಂದ 200 ಮೈಕ್ರಾನ್
@ಏಡ್ಸ್ ರೋಗವನ್ನು ಪ್ರಪ್ರಥಮ ಬಾರಿಗೆ ಗುರುತಿಸಿದ ವರ್ಷ - 1981
#ಪೊಲೀಯೋ ಲಸಿಕೆ ಕಂಡು ಹಿಡಿದವರು - ಜೊನಾಸ್ ಸಾಕ್
@ರೇಬೀಸ್ ರೋಗಕ್ಕೆ ಕಾರಣವಾದ ವೈರಸ್ - ರ್ಯಾಬ್ಡೋವಿರಿಡೆ
#ಮೊಸರಿನಲ್ಲಿರುವ ಬ್ಯಾಕ್ಟೀರಿಯಾದ ಹೆಸರು - ಲಾಕ್ಟೋಬೆಸಿಲಸ್
@ದೇಹದ ಸಂವೇದನೆಯನ್ನು ನಿರ್ವಹಿಸುವ ಅಂಗಾಂಶ - ನರ ಅಂಗಾಂಶ
@ರಕ್ತದ ದ್ರವರೂಪ - ಪ್ಲಾಸ್ಮಾ
#ಪ್ರಥಮ ಬಾರಿ ರೈಬೋಸೋಮ್ ಗಮನಿಸಿದ ವಿಜ್ಞಾನಿ - ಜಾರ್ಜ್ ಪಾಲಡೇ
@ಮಾನವನ ಜೀವಕೋಶದಲ್ಲಿ ಇರುವ ವರ್ಣತಂತುಗಳ ಸಂಖ್ಯೆ - 46
@ಜೀವಕೋಶವು ಈ ಪೊರೆಯಿಂದ ಆವೃತ್ತವಾಗಿದೆ - ಕೋಶ ಪೊರೆ
#ಸಸ್ತನಿಗಳಲ್ಲಿ ಅತ್ಯಂತ ಚಿಕ್ಕದಾದ ಉದ್ದಬಾಲದ ಪ್ರಾಣಿ - ಪಿಗ್ಮಿಶ್ರೂ
@ಜೈವಿಕ ಕಾರ್ಖಾನೆ ಎಂದು ಕರೆಯಲ್ಪಡುವ ಹುಳು - ಎರೆಹುಳು
@ಚರಕ ಸಂಹಿತ ಗ್ರಂಥ ಒಳಗೊಂಡ ಅಧ್ಯಾಯಗಳು - 120
@ಐದು ಸಾಮ್ರಾಜ್ಯಗಳು -  🏀1. ಮೊನೆರಾ 🏀2. ಪ್ರೊಟಿಸ್ಟಾ 🏀3. ಶಿಲೀಂಧ್ರ 🏀4. ಸಸ್ಯ   🏀5.  ಪ್ರಾಣಿ
🍡ಪ್ರಾಣಿಗಳ ಉಸಿರಾಟದ ಅಂಗಗಳು🍡🔥⚫ಮೀನು=ಕಿವಿರು 🔥⚫ಕಪ್ಪೆ=ತೇವಭರಿತ ಚರ್ಮ ಹಾಗೂ ಶ್ವಾಸಕೋಶ🔥⚫ಸಸ್ತನಿ= ಶ್ವಾಸಕೋಶ🔥⚫ಎರೆಹುಳು ಜಿಗಣಿ= ಚರ್ಮ🔥⚫ಕೀಟಗಳು=ಟಕ್ರಯಾ(ಶ್ವಾಸನಾಳ).
💐💐ನೈಸರ್ಗಿಕ ಪದಾರ್ಥಗಳಲ್ಲಿ ಸಿಗುವ ಆಮ್ಲಗಳು:- 💋*ಕೆಂಪು ಇರುವೆ -ಪಾರ್ಮಿಕ್ ಆಮ್ಲ 💋*ಗೋಧಿಯಲ್ಲಿ - ಗ್ಲುಮಟಿಕ್ ಆಮ್ಲ 💋* ಹಾಲು - ಲ್ಯಾಕ್ಟಿಕ್ ಆಮ್ಲ 💋* ಹುಣಸೆ ಹಣ್ಣು - ಟಾರ್ಟರಿಕ್ ಆಮ್ಲ 💋 * ಹುಲ್ಲು, ಎಲೆ,ಮೂತ್ರ - ಬೆಂಜೋಯಿಕ್ ಆಮ್ಲ 💋* ನಿಂಬೆ, ಕಿತ್ತಳೆ - ಸಿಟ್ರಿಕ್ ಆಮ್ಲ 💋* ಟೊಮೆಟೊ - ಅಕ್ಸಾಲಿಕ್ ಆಮ್ಲ 💋* ಪಾಲಕ್ ಸೊಪ್ಪು- ಪೋಲಿಕ್ ಆಮ್..
💡 ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಜೀವಿಗಳಿಗೆ ಉಸಿರಾಡಿಸಲು ಅನುಕೂಲ ಮಾಡಿಕೊಡುವ ಅನಿಲ- ಸಾರಜನಕ
💡 ಸಾರಜನಕ ಇದು ಜಡವಾದ ಅನಿಲ.
🔸ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗಿದೆ.
🔸ಸಾರಜನಕ ಮಣ್ಣಿನ ಫಲವತ್ತತೆಗೊಳಿಸುವ ಅನಿಲ.
🔸ವಾಯುಮಂಡಲದಲ್ಲಿ ಶೇ 78 ರಷ್ಟಿದೆ
💡 ಆಮ್ಲಜನಕವನ್ನು ಶೋಧಿಸಿದವರು - ಜೋಸೆಫ್ ಪ್ರಿಸ್ಲೆ
🔸ಆಮ್ಲಜನಕವು ವಾಯುಮಂಡಲದಲ್ಲಿ ಶೇ 20.94 ರಷ್ಟಿದೆ ..
💡ಟಂಗ್‌ಸ್ಟನ್ ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಅನಿಲ - ಆರ್ಗಾನ
🔸ನಿಯಾನ್ ಅನಿಲವನ್ನು ಬಣ್ಣ ಬಣ್ದದ ಬಲ್ಬ್ ತಯಾರಿಸಲು ಉಪಯೋಗಿಸುತ್ತಾರೆ.
💡 ಅತಿ ಹಗುರವಾದ ಅನಿಲ-ಜಲಜನಕ
🔸ಜಲಜನಕ & ಹೀಲಿಯಂ ಅನಿಲಗಳನ್ನು ಮಿಶ್ರಣ

ಮಾಡಿ ಬಲೂನಗಳಲ್ಲಿ ತುಂಬಲು ಉಪಯೋಗಿಸುತ್ತಾರೆ.
💡 ಅತಿ ಭಾರವಾದ ಅನಿಲ- ಸಾರಜನಕ
💡 ನಗಿಸುವ ಅನಿಲ - ನೈಟ್ರೇಟ್ ಆಕ್ಸೈಡ್
💡  ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲ- ಕ್ಲೋರೋ ಪ್ಲೋರೊ ಕಾರ್ಬನ್ .
🔸ಕ್ಲೋರಿನ್ ಪ್ಲೋರೊ ಕಾರ್ಬನ್ & ನೈಟ್ರೇಸ ಆಕ್ಸೈಡ್ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲಗಳಾಗಿವೆ
💡 ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲ -  ಕಾರ್ಬನ್ ಡೈ ಆಕ್ಸೈಡ
🔸ಕಾರ್ಬನ್ ಡೈ ಆಕ್ಸೈಡ, ನೈಟ್ರೇಸ್ ಆಕ್ಸೈಡ್, ಮೀಥೇನ್ ಇವು  ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಾಗಿವೆ.
💡ಓಝೋನ ಪದರನ್ನು  ಶೋಧಿಸಿದವರು -  ಚಾರ್ಲ್ಸ್‌ ಪ್ಯಾಬ್ರೆ
🔸ಚಾರ್ಲ್ಸ್‌ ಪ್ಯಾಬ್ರೆ ಮತ್ತು ಹೆನ್ರಿ ಬುಯಸನ್ ರವರು 1913 ರಲ್ಲಿ ಓಝೋನ ಪದರನ್ನು ಕಂಡುಹಿಡಿದರು.
💡 ಹವಾಮಾನದ ವಿದ್ಯಮಾನಗಳು ಕಂಡು ಬರುವ ವಾಯುಮಂಡಲದ ಭಾಗ- ಪರಿವರ್ತನ ಮಂಡಲ
💡 ಪರಿವರ್ತನ ಮಂಡಲದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5° ಸೆಂಟಿಗ್ರೇಡ್ ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತದೆ.
💡 ಉಲ್ಕೆಗಳು ವಾಯುಮಂಡಲದ ಮಧ್ಯ ಮಂಡಲದ ಸ್ತರವನ್ನು ಪ್ರವೇಶಿಸಿದ ತಕ್ಷಣ ಕರಗಿ ಹೋಗುತ್ತವೆ.
💡 ಇಂಜಿನಿಯರಗಳ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಸ್ತರವನ್ನು 1902 ರಲ್ಲಿ ಕೆನೆಲಿ, & ಹೆವಿಸೈಡ ಇಂಜಿನಿಯರಗಳು ಶೋಧಿಸಿದ್ದಾರೆ, ಆದ್ದರಿಂದ ಇದನ್ನು ಇಂಜಿನಿಯರಗಳ ಸ್ತರ ಎನ್ನುವರು
💡 ಓಜೋನ ವಲಯವು ಕಂಡುಬರುವ  ವಾಯುಮಂಡಲದ  ಸ್ತರ- ಸಮೊಷ್ಣ ಮಂಡಲ
💡  ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ
ವಾಯುಮಂಡಲದ  ಸ್ತರ - ಸಮೊಷ್ಣ ಮಂಡಲ
 💡ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ
🔸ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.
💡 ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ
💡 ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ
💡 ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.

■. ವಿಜ್ಞಾನದ ಪಿತಾಮಹ :••┈┈┈┈┈┈•• ರೋಜರ್ ಬೇಕನ್.
■. ವಿಕಾಸವಾದದ ಪಿತಾಮಹ ••┈┈┈┈┈┈•• ಚಾರ್ಲ್ಸ್ ಡಾರ್ವಿನ್.
■. ಅಣುವಂಶಿಯವಾದ ಪಿತಾಮಹ ••┈┈┈┈┈┈•• ಗ್ರೇಗರ ಮೆಂಡಲ್.
■. ಚಲನಶಾಸ್ರದ ಪಿತಾಮಹ ••┈┈┈┈┈┈•• ನ್ಯೂಟನ್.
■. ಪರಮಾಣು ಸಿದ್ಧಾಂತದ ಪಿತಾಮಹ ••┈┈┈┈┈┈•• ಜಾನ್ ಡಾಲ್ಟನ್
■. ಸೌರ ಕೇಂದ್ರ ಸಿದ್ಧಾಂತದ ಪಿತಾಮಹ ••┈┈┈┈┈┈•• ಕೋಪರ್ ನಿಕಸ್
■. ಗ್ರಹಗಳ ಚಲನೆ ನಿಯಮದ ಪಿತಾಮಹ ••┈┈┈┈┈┈•• ಜೋಹಾನ್ಸ್ ಕೆಪ್ಲರ್
■. ಆಯಾನಿಕರಣ ಸಿದ್ಧಾಂತದ ಪಿತಾಮಹ ••┈┈┈┈┈┈•• ಹೀನಿಯಸ್
■. ಆವರ್ತಕೋಷ್ಟಕದ ಜನಕ ••┈┈┈┈┈┈•• ಡಿಮಿಟ್ರಿ ಮೆಂಡಲಿವ್
■. ಸಾಪೇಕ್ಷವಾದದ ಪಿತಾಮಹ ••┈┈┈┈┈┈•• ಐನ್ಸ್ಟಿನ್
■. ಜೀವಶಾಸ್ತ್ರದ ಪಿತಾಮಹ ••┈┈┈┈┈┈•• ಅರಿಸ್ಟಾಟಲ್
■. ವೈದ್ಯಕೀಯ ಶಾಸ್ತ್ರದ ಪಿತಾಮಹ ••┈┈┈┈┈┈•• ಹಿಪ್ಪೋಕ್ರೆಟಸ್
■. ಅಂಗರಚನಾಶಾಸ್ರದ ಪಿತಾಮಹ ••┈┈┈┈┈┈•• ಚರಕ
■. ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ ••┈┈┈┈┈┈•• ಸುಶ್ರುತ
@ಜೀವಸತ್ವಗಳು ಮತ್ತು ಅವುಗಳ ರಾಸಾಯನಿಕ ಹೆಸರುಗಳು :
●.ಜೀವಸತ್ವ ಎ •┈┈┈┈┈┈• ರೆಟಿನಾಲ್
●.ಜೀವಸತ್ವ ಬಿ1 •┈┈┈┈┈┈• ಥಿಯಾಮೈನ್
●.ಜೀವಸತ್ವ ಬಿ2 •┈┈┈┈┈┈• ರಿಬೋಫ್ಲಾವಿನ್
●.ಜೀವಸತ್ವ ಬಿ3 •┈┈┈┈┈┈• ನಿಯಾಸಿನ್
●.ಜೀವಸತ್ವ ಬಿ5 •┈┈┈┈┈┈• ಪಾಂಟೊಥೆನಿಕ್ ಆಮ್ಲ
●.ಜೀವಸತ್ವ ಬಿ6 •┈┈┈┈┈┈• ಪೆರಿಡೊಕ್ಸೀನ್
●.ಜೀವಸತ್ವ ಬಿ7 •┈┈┈┈┈┈• ಬಯೋಟಿನ್
●.ಜೀವಸತ್ವ ಬಿ9 •┈┈┈┈┈┈• ಫೋಲಿಕ್ ಆಮ್ಲ
●.ಜೀವಸತ್ವ ಬಿ12 •┈┈┈┈┈┈• ಸೈಯಾನೊಕೊಬಾಲಮಿನ್
●.ಜೀವಸತ್ವ ಸಿ •┈┈┈┈┈┈• ಆಸ್ಕೋರ್ಬಿಕ್ ಆಮ್ಲ
●.ಜೀವಸತ್ವ ಡಿ •┈┈┈┈┈┈• ಕ್ಯಾಲ್ಷಿಫೆರಾಲ್
●.ಜೀವಸತ್ವ ಇ •┈┈┈┈┈┈• ಟೊಕೊಫೆರಾಲ್
●.ಜೀವಸತ್ವ ಕೆ •┈┈┈┈┈┈• ಫೈಲ್ಲೋಕ್ವಿನೊನ್ ಮತ್ತು ಮೆನಾಕ್ವಿನ್ನೋನ್ಸ್

ಆಮ್ಲ ಮಳೆಗೆ ಕಾರಣವೇನು ?

a) ದಹನ ಕ್ರಿಯೆಯಲ್ಲಿ ಬಿಡುಗಡೆಯಾದ ಅನಿಲಗಳು ನೀರಿನೊಂದಿಗೆ ಸೇರುವುದು
b) ಅಣುಗಳನ್ನು ವಿಘಟಿಸಿ ಆಮ್ಲವನ್ನು ಉತ್ಪಾದಿಸುವಂತೆ ಮಾಡುವುದು
c) ಗ್ರೀನ್ ಹೌಸ್ ಪರಿಣಾಮವು ವಾತವರಣದ ಶಾಖವನ್ನು ಹೆಚ್ಚಿಸುವುದು ಮತ್ತು ಅಧಿಕ ಮಳೆಯಾಗುವುಂತೆ ಮಾಡುವುದು
d) ಓಜೋನ ಪದರದಲ್ಲಿನ ರಂಧ್ರದ ಪರಿಣಾಮವಾಗಿ ವಿಕಿರಣವು ನೀರಿನೋಂದಿಗೆ ಪ್ರತಿಕ್ರಿಯಿ

C✔️

1).ಪಾಶ್ಚಾತ್ಯೀಕ ರಣದ ಪ್ರಭಾವದಿಂದ ರಿಲೇಶನಗಳು ತುಂಬಾ ಯಾಂತ್ರಿಕ ವಾಗುತ್ತಿವೆ.

a) ವ್ಯವಹಾರಗಳು
b) ಮಾತುಕತೆ
c) ವರ್ತನೆಗಳು
d) ಸಂಬಂಧ

D✔️

2).ಚಾನ್ನಲರ್ ರವರು ಒಂದು ವಿಶ್ವವಿದ್ಯಾನಿಲಯದ ಮುಖ್ಯಸ್ಥರಾಗಿರುತ್ತಾರೆ.

a) ಕುಲಸಚಿವ
b) ನಿರ್ದೇಶನ
c) ಕುಲಪತಿ
d) ಪ್ರಾಚಾರ್ಯ

C✔️

4).ದೇಶದ ಆರ್ಥಿಕತೆಯ ಮೇಲೆ ಭ್ರಷ್ಟಾಚಾರ ದಿಂದಾಗುವ ಪರಿಣಾಮವನ್ನು ಇಮ್ಯಾಜಿನ ಮಾಡಿಕೊಳ್ಳಲು ಸಾಧ್ಯವಿಲ್ಲ.

a) ದುರಂತ
b) ಊಯಿಸು
c) ನಾಶ
d)  ಅಪಘಾತ

B✔️

5).ವ್ಯಾಪರಿಗಳು ಯುಗಾದಿ ಹಬ್ಬದ ಸಂದರ್ಭದಲ್ಲಿ ಎಲ್ಲಾ ವಸ್ತುಗಳ ಮೇಲೆ " ಡಿಸ್ಕೌಂಟ್ " ನ್ನು ಕೊಡುವುದು ಸಾಮಾನ್ಯ ವಿಷಯ.

a) ಉಚಿತ
b) ರಿಯಾಯಿತಿ
c) ಕಡಿಮೆ ಬೆಲೆ
d) ಸಾಲ

B✔

 6).ಯಾವುದೇ ಚಲನಚಿತ್ರದ ಯಶಸ್ಸು ಆ ಚಿತ್ರದ ಡೈರಕ್ಷನ್ ಮೇಲೆ ನಿಂತಿರುತ್ತದೆ .

a) ಸಂಯೋಗ
b) ಸಂಯೋಝನೆ
c) ಹಾಡು
d) ನಿರ್ದೇಶನ

D✔

 7).ಪ್ರಸಿದ್ದವಾಗಿದೆ  ದಕ್ಷಿಣಕಾಶಿ    ಎಂದು ನಂಜನಗೂಡು
P                 Q       R        S

a) P Q R S
b) S Q R P
c) Q R P S
d)R Q S P

B√√

*☀ ವಿಷಯ : ಸಾಮಾನ್ಯ ವಿಜ್ಞಾನ :~*

1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.*

2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*

3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*

5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*

7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೆ.ಜೆ.ಥಾಮ್ಸನ್.*

11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* *ಹಿಲಿಯಂ.*

13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* *ಒಸ್ಮೆನಿಯಂ.*

15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* *ತಾಮ್ರ.*

16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
 * *ಬೀಡು ಕಬ್ಬಿಣ.*

17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* *ತಾಮ್ರದ.*

18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*

20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*

21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*

23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* *ಸೋಡಿಯಂ ಕ್ಲೋರೈಡ್.*

24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*

25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* *ಪಾರ್ಮಿಕ್ ಆಮ್ಲ.*

26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* *ಪೋಲಿಕ್.*

28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*

29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*

30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* *ಹೈಗ್ರೋಮೀಟರ್.*

31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
* *ಸೈಕೋಮೀಟರ್.*

32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*

33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*

34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*

35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* *ಬಿ & ಸಿ.*

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*

39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*

40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* *ತೊಡೆಮೂಳೆ(ಫೀಮರ್).*

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* *ಎ & ಡಿ.*

43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* *ಮೂಳೆ.*

44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* *ಆರ್.ಎನ್.ಎ.*

45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*

46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* *ಬ್ಯೂಟೆನ್ & ಪ್ರೋಫೆನ್.*

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
* *ಜಲಜನಕ.*

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
* *ಎಥಲಿನ್.*

51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
* *ಸಾರಜನಕ.*

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
* *ಅಲ್ಯೂಮೀನಿಯಂ.*

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
* *ಹೀಲಿಯಂ.*

54) ಪರಿಶುದ್ಧವಾದ ಕಬ್ಬಿಣ ಯಾವುದು?
* *ಮ್ಯಾಗ್ನಟೈಟ್.*

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
* *ಕಾರ್ಬನ್ ಡೈ ಆಕ್ಸೈಡ್.*

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
 *ಕಾರ್ಬೋನಿಕ್ ಆಮ್ಲ.*

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
*ಸೋಡಿಯಂ ಬೆಂಜೋಯಿಟ್.*

58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
* *ಲೈಸೋಜೋಮ್*

59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
*ಇರುಳು ಕುರುಡುತನ*

60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
*ಗಳಗಂಡ (ಗಾಯಿಟರ್)*

ಸಾಮಾನ್ಯ ಜ್ಞಾನ

ಅತೀ ಚಿಕ್ಕ ಸಸ್ತನಿ?

೧. ಪಿಗ್ಮಿಶ್ರೂ
೨. ಮರಭೂಮಿ ಇಲಿ
೩. ಕಾಡುಪಾಪ
೪. ಯಾವದು ಅಲ್

A✔️✔️

ಇಂಗಾಲವನ್ನು ಹೊಂದಿರುವ ರಾಸಾಯನಿಕ ಸಂಯುಕ್ತಗಳನ್ನು ದೀಘಾ೯ವಧಿ ವರೆಗೆ ಸಂಗ್ರಹಿಸಿಡುವ ಸ್ವಾಭಾವಿಕ ಅಥವಾ ಕೃತಕ ಸಂಗ್ರಹಣಗಳನ್ನು ಹೀಗೆ ಕರೆಯುತ್ತಾರೆ

೧. ಕಾಬ೯ನ್ ರಿಸವ೯ರ್
೨. ಕಾಬ೯ನ್ ಸಿಂಕ್ಸ್
೩. ಕಾಬ೯ನ್ ಡೆಪ್ಲಿನೇಷನ್ಸ್
೪. ಕಾಬ೯ನ್ ಟ್ಯಾಂಕ್ಸ್

B✔️✔️

ಅವಸಾನದ ಅಂಚಿನಲ್ಲಿರುವ ಪ್ರಾಣಿ,ಸಸ್ಯ ಮತ್ತು ಶಿಲೀಂಧ್ರಗಳನ್ನು ದಾಖಲಿಸುವಂತಹ ಪುಸ್ತಕವನ್ನು ಹೀಗೆ ಕರೆಯುತ್ತಾರೆ?

೧. ರಷ್ಯನ್ ರೆಡ್ ಡೇಟಾ ಬುಕ್(ರೆಡ್ ಡೇಟಾ ಬುಕ್)
೨. ಬ್ಲ್ಯೂ ಡೇಟಾ ಬುಕ್
೩. ಎಲ್ಲೋ ಡೇಟಾ ಬುಕ್
೪. ಯಾವದು ಅಲ್

A✔️✔️

] ಪ್ರತೀ ವಷ೯ ಏಪ್ರಿಲ್ 22 ರಂದು ವಿಶ್ವ ಭೂದಿನವನ್ನು ಆಚರಿಸಲಾಗುತ್ತಿದೆ,ಹಾಗಾದರೆ 2016 ರ ಭೂದಿನದ ಧ್ಯೇಯವಾಕ್ಯ ವೇನು?

೧. Trees for mankind
೨. Trees for the Earth
೩. Trees for animals
೪. Save tree save earth

B✔️✔️

ಸಸ್ಯಗಳ ಪತ್ರ ಹರಿತ್ತಿನಲ್ಲಿರುವ ಪ್ರಮುಖ ಧಾತು?

೧. ಮ್ಯಾಗ್ನಿಸಿಯಂ
೨. ಕ್ಲೋರಿನ್
೩. ಕ್ಯಾಡ್ಮಿಯಂ
೪. ಬೆಂಜೀನ್

A✔️

12] ಅರಣ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ?

೧. ಡೆಹರಾಡೂನ್
೨. ಜೋಧಪುರ್
೩. ಶಿಮ್ಲಾ
೪. ರಾಂಚ

A✔️✔️

10] ಇಟಾಯಿ-ಇಟಾಯಿ ರೋಗಕ್ಕೆ ಕಾರಣವಾದ ಮಲಿನ ಕಾರಕ

೧. ಅಸೆ೯ನಿಕ್
೨. ಪಾದರಸ
೩. ಕ್ಯಾಡ್ಮಿಯಂ
೪. ಸೀಸ

C✔️✔️

9] 2016 ನ್ನು ವಿಶ್ವ ಸಂಸ್ಥೆ ಯಾವ ವಷ೯ವನ್ನಾಗಿ ಆಚರಿಸುತ್ತಲಿದೆ?

೧. ಅಂತರಾಷ್ಟ್ರೀಯ ಧಾನ್ಯಗಳ ವಷ೯
೨. ಅಂತರಾಷ್ಟ್ರೀಯ ಹೂ ಗಳ ವಷ೯
೩. ಅಂತರಾಷ್ಟ್ರೀಯ ತೈಲ ವಷ೯
೪. ಅಂತರಾಷ್ಟ್ರೀಯ ಮಹಿಳಾ ವಷ೯

A✔️✔️

] ವಿಶ್ವ ಓಝೋನ್ ಸಂರಕ್ಷಣಾ ದಿನವನ್ನು ಪ್ರತೀ ವಷ೯ ಯಾವ ದಿನಾಂಕದಂದು ಆಚರಿಸಲಾಗುತ್ತಿದೆ?

೧. ಸೆಪ್ಟಂಬರ್ 5
೨. ಸೆಪ್ಟಂಬರ್ 16
೩. ಸೆಪ್ಟಂಬರ್ 7

B✔️✔️

7] ಓಝೋನ್ ಪದರದ ಸಾಂದ್ರತೆಯನ್ನು "ಡೋಪ್ಸನ್ ಓಝೋನ್ ಸ್ಪೆಕ್ಟ್ರೋ ಓಟೋಮೀಟರ್"ನಿಂದ ಅಳೆಯುತ್ತಾರೆ,ಹಾಗಾದರೆ ಅದನ್ನು ಯಾವ ಮಾನದಿಂದ ಗುರುತಿಸುತ್ತಾರೆ?

೧. Dobson Unit
೨. Domas Unit
೩. Deadly Unit
೪. Decimal Unit

A✔️✔️

] ಓಝೋನ್ ಪದರ ಭೂಮಿಯ ವಾಯು ಮಂಡಲದ ಯಾವ ಸ್ಥರದಲ್ಲಿದೆ?

೧. ಅಯನೋಸ್ಫಿಯರ್
೨. ಸ್ಟ್ರ್ಯಾಟೋಸ್ಫಿಯರ್
೩. ಮಿಸೋಸ್ಫಿಯರ್
೪. ಯಾವದು ಅಲ್

B✔️✔️

"ಆಮ್ಲ ಮಳೆ"ಎಂಬ ಪದವನ್ನು ಮೊದಲು ಠಂಕಿಸಿದವರಾರು?

೧. ರಾಬಟ್೯ ಅಂಗೂಸ್ಮಿತ್
೨. ರಾಬಟ್೯ ಹುಕ್
೩. ರಾಬಟ್೯ ಬ್ರೌನ್
೪. ಯಾರೂ ಅಲ್

A✔️✔️

ಪರಿಸರದಲ್ಲಿ ಅನಪೇಕ್ಷಿತ ಬದಲಾವಣೆ ತರುವ ವಸ್ತುಗಳಿಗೆ ಹೀಗೆನ್ನುವರು.

೧. ಮಾಲಿನ್ಯ ಕಾರಕಗಳು
೨. ನಯಕಾರಕಗಳು
೩. ಸ್ವಚ್ಛಕಾರಕಗಳು
೪. ತಾಪ ನಿಯಂತ್ರಕಗಳು

A✔️✔️

Ecology"(ಜೀವ ಪರಿಸರ ವಿಜ್ಞಾನ) ಎಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲು ನೀಡಿದ ಜಮ೯ನ್ ಜೀವಶಾಸ್ತ್ರಜ್ಞನಾರು?

೧. ಅನೆ೯ಸ್ಟ್ ವಾನ್
೨. ಅನೆ೯ಸ್ಟ್ ಹೇಕಲ್
೩. ರುದರ್ ಫೋಡ್೯
೪. ಯಾರೂ ಅಲ್

B✔️✔️

ಆಮ್ಲ ಮಳೆಯನ್ನು ಹೀಗೆ ಕರೆಯುತ್ತಾರೆ

೧. ಲೇಕ್ ಕಿಲ್ಲರ್
೨. ಲೇಕ್ ಸೇವರ್
೩. ಸವ೯ನಾಶಿನಿ
೪. ಯಾವದು ಅಲ್

A✔️✔️

ೈವಿಕ ವಿಘಟನೆಗೆ ಒಳಗಾದ ಮಾಲಿನ್ಯಕಾರಕಗಳು ಆಹಾರ ಸರಪಳಿಯನ್ನು ಸೇರಿದಾಗ ಅವುಗಳ ಸಾರತೆ,ಪ್ರತಿಪೋಷಣಾಸ್ತರದಲ್ಲಿ ಹೆಚ್ಚಾಗುತ್ತಾ ಹೋಗುವದನ್ನು.........ಎನ್ನುತಾರೆ.

೧. ಜೈವಿಕ ವಿಘಟನೆ
೨. ಜೈವಿಕ ಸಡಿಲಿಕೆ
೩. ಜೈವಿಕ ಸಂವಧ೯ನೆ
೪. ಬಯೋಮ್

C✔️✔️

ಅಲ್ಫಾ-ಕೆರೋಟಿನ್ ಎಂಬ ಪ್ರೋಟೀನ್ ಇರುವುದು ಯಾವುದರಲ್ಲಿ?
a) ಹತ್ತಿ
b) ಉಣ್ಣೆ
c) ಸೆಣಬು
d) ಕಬ್ಬು

B✔️✔️👆😕😕

ಬಣ್ಣಕುರುಡುತನ
a) ಮಹಿಳೆಯರಲ್ಲಿ ಅಪರೂಪ
b) ಪುರುಷರಲ್ಲಿ ಅಪರೂಪ
c) ಮಹಿಳೆಯರಲ್ಲಿ ಸಾಮಾನ್ಯ
d) ಪುರುಷರಲ್ಲಿ ಸಾಮಾನ್

A✔️✔️

ರಕ್ತ ಹೆಪ್ಪುಗಟ್ಟುವಿಕೆಯನ್ನು  ಏನೆಂದು ಕರೆಯುತ್ತಾರೆ?
a) ಪೈಟ್ರೋಸಿಸ್
b) ಥ್ರೊಂಬೋಸಿಸ್
c) ಆಗ್ಲುಟಿನೈಸೆಷನ್
d) ನ್ಯೂಮ್ಯಾಜಿಟಂ

B✔️✔️

ನ್ಯುಮೋನಿಯಾ ಎಂಬುದು ಯಾವ ಭಾಗಕ್ಕೆ ತಗಲುವ ರೋಗ
a) ಶ್ವಾಸಕೋಶ
b) ಹೃದಯ
c) ಕಣ್ಣು
d) ಜಠರ

A✔️✔️

ಹಿಮೋಗ್ಲೋಬಿನ್ ತಯಾರಿಕೆಗೆ ಬೇಕಾಗುವ ಅವಶ್ಯಕ ಖನಿಜ
a) ಕಬ್ಬಿಣ
b) ತಾಮ್ರ
c) ಅಯೋಡಿನ್
d) ಮ್ಯಾಂಗನೀಸ್

A✔️✔️👌👌

ಲ್ಯುಕೇಮಿಯಾದಲ್ಲಿ ಯಾವ ರಕ್ತ ಕಣಗಳು ಹಾನಿಗೊಳಗಾಗುತ್ತವೆ?
a) ಬಿಳಿರಕ್ತ ಕಣಗಳು
b) ಕೆಂಪು ರಕ್ತ ಕಣಗಳು
c) ಪ್ಲೇಟ್‌ಲೆಟ್ಸ್
d) ಮೇಲಿನ ಎಲ್ಲವೂ

A✔️✔️

ಭಾರತದಲ್ಲಿ ಪ್ರಥಮ ಬದಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು
a) ಡಾ. ಕೇಶವನ್ ನಾಯರ್
b) ಡಾ. ವಾಲಿತನಯ
c) ಡಾ. ವೇಣುಗೋಪಾಲ್
d) ಡಾ. ಪಿ.ಕೆ.ಕೆ. ಅಯ್ಯಂಗಾರ್

C✔️✔️

ಸಾಮಾನ್ಯ ಮನುಷ್ಯನ ರಕ್ತದೊತ್ತಡವು ಎಷ್ಟಿರುತ್ತದೆ?
a) 80/120 mm Hg
b) 150/90 mm Hg
c) 120/80 mm Hg
d) 90/150 mm Hg

C✔️✔️

ಹ್ಯಾಲೋಜಿನ್‌ಗಳಲ್ಲಿ ಅತ್ಯಂತ ಕ್ರಿಯಾಶೀಲವಾದುದು

a) ಕ್ಲೋರಿನ್
b) ಪ್ಲೋರಿನ್
c) ಮಿಥೇನ್
d) ಈಥೇನ್

B✔️✔️

ಯಾವ ಲೋಹವು ಮಾನವರಲ್ಲಿ ಕ್ರಮಗತವಾಗಿ ವಿಷವನ್ನು ಹರಡುವುದು?

a) ಸೀಸ
b) ಗಂಧಕ
c) ರಂಜಕ
d) ಮೇಗ್ನಿಷಿಯಂ

A✔️✔️

ಅಗ್ನಿಶಾಮಕ ಯಂತ್ರ ಹಾಗೂ ಸಿನಿಮಾ ಮಂದಿರಗಳಲ್ಲಿ ಬೆಂಕಿ ನಂದಿಸಲು ಬಳಸುವ ಅನಿಲ ಯಾವುದು?

a) ಇಂಗಾಲದ ಡೈಆಕ್ಸೈಡ್
b) ಸಲ್ಪ್ಯೂರಿಕ್ ಅಸಿಡ್
c) ಹೈಡ್ರೋಜನ್
d) ಆಮ್ಲಜನಕ

A✔️✔️

ರೆಫ್ರೀಜರೇಟರ್‌ನಲ್ಲಿ ಉಪಯೋಗಿಸುವ ಅನಿಲ ಯಾವುದು?

a) ಅಮೋನಿಯಾ
b) ಓಜೋನ್
c) ಕ್ರಿಪ್ಟಾನ್
d) ನಿಯಾನ್

A✔️✔️

ಸಿಮೆಂಟ್ ಬೇಗನೆ ಗಟ್ಟಿಯಾಗುವುದನ್ನು  ತಡೆಗಟ್ಟುವ ಲವಣ

a) ಸೋಡಿಯಂ
b) ಕ್ಯಾಲ್ಸಿಯಂ
c) ಜಿಪ್ಸಂ
d) ರಂಜಕ

C✔️✔️

ಮೊದಲ ಜಾಗತಿಕ ಯುದ್ಧದಲ್ಲಿ ಬಳಸಲಾದ ರಾಸಾಯನಿಕ

a) ಮಸ್ಟರ್ಡ್ ಗ್ಯಾಸ್
b) ಮಿಥೇನ್ ಗ್ಯಾಸ್
c) ಈಥೇನ್ ಗ್ಯಾಸ್
d) ಪ್ರೋಪೆನ್

A✔️✔️

ಮಾರುತಗಳನ್ನು ಅಳೆಯುವ ಮಾನದ ಹೆಸರು

a) ಬೋಫರ್ಟ ಸ್ಕೇಲ್
b) ಸಿಸ್ಮೋಗ್ರಾಫ್
c) ಕ್ಯಾಥೋಮೀಟರ್
d) ಅಮ್ಮೀಟರ್

A✔️✔️

ಓಜೋನ್ ರಂಧ್ರವನ್ನು ಪತ್ತೆ ಹಚ್ಚಿದ ಉಪಗ್ರಹ

a) ಲೂನಾ-1
b) ನಿಂಬಸ್-7
c) ಲ್ಯಾಂಡ್ ಸ್ಯಾಟ್-3
d) ಟರಾಸ್-ಎನ್

B✔️✔️

ಗೆಲೇನ್ ' ಇದು ಯಾವ ಲೋಹದ ಅದಿರು?

a) ಚಿನ್ನ
b) ಬೆಳ್ಳಿ
c) ತಾಮ್ರ
d) ಸೀಸ

D✔️✔️

ಬಾಹ್ಯಾಕಾಶ ನೌಕೆಯಲ್ಲಿರುವ ಖಗೋಳ ಯಾತ್ರಿಗೆ ಆಕಾಶದ ಬಣ್ಣ ಹೇಗೆ ಕಂಡು ಬರುತ್ತದೆ?

a) ಕಪ್ಪು
b) ನೀಲಿ
c) ಕೆಂಪು
d) ದಟ್ಟನೀಲಿ

A✔️✔️💐

ಆಟೋಮೊಬೈಲ್ ಇಂಜಿನ್‌ನಲ್ಲಿ ಬಳಸುವ ಆ್ಯಂಟಿಪ್ರೀಡ್

a) ಪ್ರೋಪೇನ್
b) ಇಥನಾಲ್
c) ಈಥೇನ್
d) ಮಿಥೇನ್

B✔️👌👌💐

1. ದಕ್ಷಿಣ ಅಮೆರಿಕದ ಯಾವ ದೇಶ ತೀವ್ರ ವಿದ್ಯುತ ಕೊರತೆಯಿಂದ ಸಂಕಷ್ಟದಲ್ಲಿದೆ ?

A. ಕ್ಯೂಬಾ
B. ಅರ್ಜೆಂಟೀನಾ
C. ಬ್ರೆಜಿಲ್
D. ವೆನಿಜುವೆಲಾ ⚫

2. 2016 ಮೇ ತಿಂಗಳಲ್ಲಿ ಯಾವ ರಾಜ್ಯದಲ್ಲಿ ರಾಷ್ರ್ಟಪತಿ ಆಡಳಿತವನ್ನು ಹಿಂತೆಗೆದುಕೋಳ್ಳಲಾಯಿತು ?

A. ಕರ್ನಾಟಕ
B. ಉತ್ತರಖಂಡ ⚫
C. ಜಾರ್ಖಂಡ್
D. ಬಿಹಾರ

3. ಇತ್ತೀಚೆಗೆ ಸಂಪೂರ್ಣ ಸೌರ ಗ್ರಾಮವಾಗಿ ಹೊರ ಹೊಮ್ಮಿದ ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಯಾವುದು ?

A. ಶೀಗೆ ಹಳ್ಳಿ  ⚫
B. ಕರ್ಕಿ
C. ಹೊಸಗುಡಿ
D. ಹನೇಹಳ್ಳಿ

4. "ಕೆಂಪುಗ್ರಹ" ಎಂದು ಕರೆಯಲ್ಪಡುವ ಗ್ರಹವಿದು  ?

A. ಪ್ಲೊಟೋ
B. ಮಂಗಳ ⚫
C. ಬುಧ
D. ಶುಕ್ರ

5. ಕಣ್ಣೀರನ್ನು ಸ್ರವಿಸುವ ಗ್ರಂಥಿಗಳನ್ನು ಏನೆನ್ನುತ್ತಾರೆ ?

A. ಲಾಕ್ರಿಮಲ್ ಗ್ರಂಥಿಗಳು ⚫
B. ಪೆರೂಟಿಡ್ ಗ್ರಂಥಿಗಳು
C. ಲಾಲಾಜಲ ಗ್ರಂಥಿಗಳು
D. ಸೆರುಮಿನಸ್

6. "ಬ್ಲೀಚಿಂಗ ಪೌಡರ್ " ನ ರಾಸಾಯನಿಕ ಹೆಸರೇನು ?

A. ಸೋಡಿಯಂ ಸಲ್ಪೇಟ್
B. ಕ್ಯಾಲ್ಸಯಂ ಕಾರ್ಬೊನೇಟ್
C. ಪೊಟ್ಯಾಷಿಯಂ ಹೆೃಡ್ರಾಕ್ಸೃಡ್
D. ಕ್ಯಾಲ್ಸಿಯಂ ಹೆೃಪೋಕ್ಲೋರೆೃಡ್ ⚫

7. ಕಂಚು ಈ ಕೆಳಗಿನ ಯಾವುದರ ಮಿಶ್ರಣವಾಗಿದೆ ?

A. ತಾಮ್ರ ಮತ್ತು ಸತುವು
B. ತಾಮ್ರ ಮತ್ತು ತವರ ⚫
C. ತಾಮ್ರ ಮತ್ತು ನಿಕ್ಕೆಲ್
D. ಸತು ಮತ್ತು ತವರ

8. ಫಿಲ್ಮ ಪ್ರೊಜೆಕ್ಟರ್ ನಲ್ಲಿ ಉಪಯೋಗಿಸುವ ಮಸೂರ  ?

A. ಕುಂಭಾಕಾರ ಮಸೂರ ⚫
B. ನಿಮ್ಮ ಮಸೂರ
C. ಸಮತಟ್ಟು ಮಸೂರ
D. ಮೇಲಿನ ಯಾವುದು ಅಲ್ಲ

9. 102 ನೇ ಭಾರತಿಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ಎಲ್ಲಿ ನಡೆಯಿತು  ?

A. ಗಾಂಧಿನಗರ
B. ಭುವನೇಶ್ವರ
C. ಮುಂಬೆೃ ⚫
D. ಹೆೃದರಾಬಾದ್

10. ಕೆಮ್ಮಣ್ಣುಂಡಿ ಗಿರಿಧಾಮ ಇರುವ ಜಿಲ್ಲೆ  ?

A. ಚಿಕ್ಕಮಗಳೂರು ⚫
B. ಶಿವಮೊಗ್ಗ
C. ಹಾಸನ
D. ದಕ್ಷಿಣ ಕನ್ನಡ



Sunday, 21 May 2017

ಮಧ್ಯಕಾಲೀನ ಭಾರತ ಇತಿಹಾಸ - ಇಸ್ಲಾಂ ಧರ್ಮ, ದೆಹಲಿ ಸುಲ್ತಾನರ ಬಗ್ಗೆ

ಮಧ್ಯಕಾಲಿನ ಭಾರತ ಇತಿಹಾಸ
🌹🌹🌹🌹🌹🌹🌹🌹

📚ಜ್ಞಾನವಾಹಿನಿGK📚
*Amasidda Takali*

🌺ಜಗತ್ತಿನ ಅತಿದೊಡ್ಡ ಧರ್ಮ:~ *ಕ್ರೈಸ್ತ ಧರ್ಮ*

🌺ಕ್ರೈಸ್ತ ಧರ್ಮದ ಸ್ಥಾಪಕ:~ *ಯೆಸು ಕ್ರೈಸ್ತ*

🌺ಇಸ್ಲಾಂ ಧರ್ಮದ ಸ್ಥಾಪಕ :~  *ಮಹ್ಮದ ಪೈಗಂಬರನ*

-----------------------------------------------------------------------
🌺ಇಸ್ಲಾಂ ಧರ್ಮ ಉದಯವಾಗಿದ್ದು ಕ್ರಿಶ 612 ರಲ್ಲಿ🌺

------------------------------------------------------------------------
🌹ಮಹ್ಮದ ಪೈಗಂಬರನು ಕ್ರಿಶ 570 ರಲ್ಲಿ ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಜನಸಿದನು , ಈತನ ತಂದೆ ಅಬ್ದುಲಾ & ತಾಯಿ ಅಮೀನಾ

Amasidda
🌹ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ಮ.ಪೈಗಂಬರನನ್ನು ಜೋಪಾನು ಮಾಡಿದ ಈತನ ಚಿಕ್ಕಪ್ಪ ಅಬು ತಾಲಿಬ್

*ಕ್ರಿಶ 612 ರಲ್ಲಿ ಮ.ಪೈಗಂಬರಗೆ ಜ್ಞಾನೋದಯವಾಯಿತು ,*

🌼🌼ಕ್ರಿಶ 622 ರಲ್ಲಿ ಈತನ ಮೆಕ್ಕಾ ನಗರ ಬಿಟ್ಟು ಮದೀನಾ ನಗರಕ್ಕೆ ಪಲಾಯನ ಮಾಡಿದ, ಜಗತ್ತಿನ ಇತಿಹಾಸದಲ್ಲೆ ಇದನ್ನೇ ಹೀಜಾರ ಶಕೆ ಎಂದು ಕರೆಯುತ್ತಾರೆ,  ಕಾರಣ ತಾನು ಕಂಡುಕೊಂಡ ಜ್ಞಾನ ಪ್ರಚಾರ ಮಾಡುತಿದ್ದಾಗ ಜನರು ಈತನ ತತ್ವಗಳನ್ನು ತಿರಸ್ಕಾರಿಸಿದರು, ಹೀಗಾಗಿ ಮದೀನಾ ನಗರಕ್ಕೆ ಹೋದನು ಅಂತಾ ಇತಿಹಾಸ.
🌻🌻🌻🌻🌻🌻🌻🌻
*ಮಹಮ್ಮದ ಪೈಗಂಬರ 632 ರಲ್ಲಿ ಮದೀನಾ ನಗರದಲ್ಲಿ ಮರಣ ಹೊಂದಿದನು*

☘☘ ಇಸ್ಲಾಂ ಧರ್ಮದ ಪಂಥಗಳು👇🏾
*ಶಿಯಾ ಮತ್ತು ಸುನ್ನಿ*


🌹 ಅತಿ ಹೆಚ್ಚು ಮುಸ್ಲಿಂರು ಹೊಂದಿರುವ ದೇಶ :~ *ಇಂಡೊನೇಷ್ಯಾಯ*

🌺 ಹೆಚ್ಚು ಮುಸ್ಲಿಂರು ಹೊಂದಿರುವ. ಭಾರತದ  ರಾಜ್ಯ :~ *ಉತ್ತರ ಪ್ರದೇಶ*

🌺 ಹೆಚ್ಚು ಮುಸ್ಲಿಂರು ಹೊಂದಿರುವ ಕರ್ನಾಟಕದ ಜಿಲ್ಲೆ:~ *ಬೀದರ್*

ಭಾರತದ ಅತಿ ದೊಡ್ಡದಾದ ಮಸೀದಿ :~ *ಜಾಮಿ ಮಸೀದಿ*

ಜ್ಞಾನವಾಹಿನಿGk
☘☘📖☘☘☘☘☘

🌺🌺 ಭಾರತದ ಮೇಲೆ ಕ್ರಿಶ 712 ರಲ್ಲಿ ಅರಬ್ಬರ ದಾಳಿ ,
*ದಾಹಿರ್ ಮತ್ತು ಮಹ್ಮದ ಬಿನ್ ಕಾಸಿಂರ ನಡುವೆ ರಾವಿ ನದಿ ದಂಡಿ ಮೇಲೆ ಯುದ್ಧ ನಡೆಯಿತು,* ದಾಹಿರನು ಸಿಂಧ್ ಪ್ರದೇಶ ಆಳುತಿದ್ದ.

🌺🌺🌺🌺🌺🌻🌻🌻🌺🌻amasidda

*ಮಹ್ಮದ ಗಜನಿಯು ಭಾರತದ ಮೇಲೆ 17 ಬಾರಿ ದಾಳಿ ಮಾಡಿದನು, 1000 ದಿಂದ 1027 ರವರೆಗೆ*

👇🏾👇🏾👇🏾👇🏾
*1000:~* ಗಡಿ ಪ್ರದೇಶದ ಮೇಲೆ
---------------------------------------
*1001:~* ಜಯಪಾಲನ ಮೇಲೆ (ವಹಿಂದದ ರಾಜ)
---------------------------------------
*1004:~* ಬರೀದದ ರಾಜ ಬಾಜೀರಾವನ ಮೇಲೆ
---------------------------------------
*1006:~* ಫತೇದಾವುದನ ಮೇಲೆ
--------------------------------------
*1007:~* ಸುಕಪಾಲನ ಮೇಲೆ (ಜಯಪಾಲನ ಮಗ)
--------------------------------------
*1008:~* ಆನಂದಪಾಲನ ಮೇಲೆ (ಜಯಪಾಲನ ಮಗ)
--------------------------------------
*1009:~* ಕಾಂಗ್ರಾ ಬೆಟ್ಟದ ಮೇಲೆ
---------------------------------------
*1010:~* ಮುಲ್ತಾನಿನ ಮೇಲೆ (ಅಸ್ಪಷ್ಟ ಮಾಹಿತಿ ಇದೆ)
---------------------------------------
*1014:~* ತ್ರಿಲೋಚನಪಾಲನ ಮೇಲೆ (ಆನಂದ ಪಾಲನ ಮಗ)
---------------------------------------
*1014:~* ಚಕ್ರೇಶ್ವರ ದೇವಲಾಯದ ಮೇಲೆ
-------------------------------------
*1018:~* ಕನೌಜ್ ದ ಕುಲಚಂದನ ಮೇಲೆ ,
--------------------------------------
*1019:~* ಮಥುರಾ ಮೇಲೆ
--------------------------------------
1021ರಲ್ಲಿ ವಿದ್ಯಾದರ ಮೇಲೆ
---------------------------------------
*1026:~* ಸೋಮನಾಥ ದೇವಾಲಯದ ಮೇಲೆ,
----------------------------------
*1027:~* ಪಂಜಾಬ್ ದ ಜಾಟರೊಂದಿಗೆ

ಮಹ್ಮದ ಗಜನಿಯ ಬಿರುದು :~ *ಮೂರ್ತಿ ಭಂಜಕ*
------------------------------------------------
 amasiddatakali: 🌹🌹🌹🌹🌹🌹🌹🌹
*ಮಹ್ಮದ ಗಜನಿ ಹಾಗೆ ಮಹ್ಮದ ಘೋರಿಯು ಭಾರತದ ಮೇಲೆ ದಾಳಿ ಮಾಡಿದನು, ಈತನ ಮೂಲ ಉದ್ದೇಶ ಭಾರತದಲ್ಲಿ ಇಸ್ಲಾಂ ಧರ್ಮ ಸ್ಥಾಪನೆ ಮಾಡುವುದಾಗಿತ್ತು*

*🌷🌷ಮಹ್ಮದ ಘೋರಿ ಘೋರ ಮನೆತನದ ಪ್ರಸಿದ್ಧ ಅರಸ*

🌺ಮಹ್ಮದ ಘೋರಿ 1175 ರಲ್ಲಿ ಮುಲ್ತಾನಿನ ಮೇಲೆ ದಾಳಿ ಮಾಡಿದನು.

*🌹1176:~ ಗುಜರಾತ್ ನ ಅನಿಲವಾಡದ ಮೇಲೆ ದಾಳಿ ಕೈಗೊಂಡ ಅಲ್ಲಿನ ಅರಸ 2ನೇ ಭೀಮದೇವನ ಕೈಯಲ್ಲಿ ಸೋತನು*
🌷🌷

1178:~ *👩🏻‍🎨👩🏻‍🎨👩🏻‍🎨 ರಜಪೂತರ ನಾಯಕಿ ಕೈಯಲ್ಲಿ ಸೋತನು*
🌷🌷

🌷🌷
ಮಹ್ಮದ ಗೋರಿ ಮತ್ತು ಪೃಥ್ವಿರಾಜ್ ಚೌಹನನ ಮಧ್ಯ *1191ರಲ್ಲಿ ಮೊದಲನೆಯ ತರೈಯನ್* ಯುದ್ಧವಾಯಿತು , *ಪೃಥ್ವಿರಾಜ್ ಚೌಹನ ಈ ಯುದ್ದಲ್ಲಿ ಜಯಸಿದನು ಮತ್ತು ಪ್ರಜ್ಞೆ ತಪ್ಪಿ ಬಿದ್ದಾಗ ಮಹ್ಮದ ಗೋರಿಯನ್ನು ಪ್ರಥ್ವಿರಾಜ್ ಚೌಹನರ ಸಹೋದರರು ಹೊಡೆಯಲು ಮುಂದಾದಗ ಪ್ರಥ್ವಿರಾಜ್ ಚೌಹನ ಗೋರಿಯನ್ನು  ಕ್ಷಮಿಸಿದನು*
ಮುಂದೆ 1192 ರಲ್ಲಿ 2ನೇ ತರೈನ ಯುದ್ಧ ನಡೆದು ಮಹ್ಮದ ಘೋರಿ ಪೃಥ್ವಿರಾಜ್ ಚೌಹನನ್ನು ಸೋಲಿಸಿ ಕೊಲೆ ಮಾಡಿದನು 😱😡

1194:~ *ಚಾಂದ್ವಾರ ಕದನ*
              ಘೋರಿ VS ಜಯಚಂದ್ರ(ರಜಪೂತ)

ಭಾರತದಲ್ಲಿ ತಾನು ಗೆದ್ದ ಪ್ರದೇಶದಲ್ಲಿ ಘೋರಿ ನಿಷ್ಠಾವಂತ ಗುಲಾಮರನ್ನು ನೇಮಕ ಮಾಡಿದನು,
*ಅದರಲ್ಲಿ ದೆಹಲಿಯ ಗುಲಾಮ :~* ಕುತ್ಬದಿನ್ ಐಬಕ್

🌷

🎆ದೆಹಲಿ ಸುಲ್ತಾನರು🎆

ದೆಹಲಿ ಸುಲ್ತಾನರ ಸ್ಥಾಪಕ:~ *ಕುತ್ಬದಿನ್ ಐಬಕ್*

👇🏾👇🏾ದೆಹಲಿಯನ್ನು ಆಳಿದ ಪ್ರಮುಖ ಮನೆತನಗಳು👇🏾👇🏾👇🏾
❤amul❤
ಗುಲಾಮಿ ಸಂತತಿ (1206-1290)
----------------------------------
ಖಿಲ್ಜಿ ಸಂತತಿ (1290-1320)
(ಕಡಿಮೆ ಅವಧಿ ಆಳ್ವಿಕೆ ಮಾಡಿದ್ದು)
----------------------------------
ತುಘಲಕ್ ಸಂತತಿ ( 1320-1414)
(ದೀರ್ಘಾವಧಿ ಆಳ್ವಿಕೆ ಮಾಡಿದ್ದಾರೆ)
-------------------------------------
ಸೈಯದ್ ಸಂತತಿ (1414- 1451)
--------------------------------------
ಲೋದಿ ಸಂತತಿ ( 1451-1526)
-----------------------------------------------
ಕುತ್ಬದಿನ್ ಐಬಕ್ ಕುತುಬ್ ಮಿನಾರಕ್ಕೆ ಅಡಿಪಾಯ ಹಾಕಿದನು, ಈತನ ಬಿರುದು "ಲಾಕ್ ಬಕ್ಸ"
ಕುತ್ಬದಿನ್ ಐಬಕ್ ಕುದುರೆ ಮೇಲಿಂದ ಬಿದ್ದು ಮರಣಹೊಂದಿದ, ಈತನ ಸಮಾಧಿ ಲಾಹೋರ್ ನಲ್ಲಿದೆ
🌹🌹🌹
🌹🌹🌹
ಇಲ್ತಮ ಷಾ 1216 ರಲ್ಲಿ 3ನೇ ತರೈನ್ ಯುದ್ಧ ಮಾಡಿದನು,
*ಇಲ್ತಮಷಾ ಕುತುಬ ಮಿನಾರ ಪೂರ್ಣಗೊಳಿಸಿದನು*

🌷🌷🌷🌷
ದೆಹಲಿಯನ್ನಾಳಿದ ಪ್ರಥಮ ಮಹಿಳೆ :~ *ರಜಿಯಾ ಸುಲ್ತಾನ*

🌷🌷🌷
🌸ಖಿಲ್ಜಿ ಮನೆತನದ ಸ್ಥಾಪಕ:~ *ಜಲಾಲುದ್ದೀನ್ ಖಿಲ್ಜಿ*

🌸ಖಿಲ್ಜಿ ಮನೆತನದ ಪ್ರಸಿದ್ಧ ಅರಸ :~ *ಅಲ್ಲಾವುದ್ದೀನ ಖಿಲ್ಜಿ*

🌸ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ:~ *ಮಲ್ಲಿಕಾಫರ್*

🌸ಅಲ್ಲಾವುದ್ದೀನ್ ಖಿಲ್ಜಿ ಗರಿ & ಚರಿ ಎಂಬ ಎರಡು ರೀತಿಯ ತೆರಿಗೆ ಜಾರಿಗೆ ತಂದನು.

🌻ಅಲ್ಲಾವುದ್ದೀನ್ ಖಿಲ್ಜಿ ಕಟ್ಟಿಸಿದ ಸ್ಮಾರಕಗಳು :~
*ಸಿರಿಕೋಟೆ*
*ಅಲಾಯಿ ದರ್ವಾಜ್*
ಅಮಿರ ಖುಸ್ರೊ ಈತನ ಆಶ್ರಯ ಪಡೆದಿದ್ದ

🌸ಅಲ್ಲಾವುದ್ದೀನ ಖಿಲ್ಜಿಯ ಬಿರುದು:~
*2ನೇ ಅಲೆಕ್ಸಾಂಡರ್*

🌹🌹🌹

🌷ತುಘಲಕ ಸಂತತಿಯ ಸ್ಥಾಪಕ:~ *ಘಿಯಾಸುದ್ದೀನ್ ತುಘಲಕ್*

🌷ದೆಹಲಿಯಿಂದ ದೇವಗಿರಿಗೆ ರಾಜಧಾನಿ ವರ್ಗಾವಣೆ ಮಾಡಿದವರು :~ *ಮಹ್ಮದ ಬಿನ್ ತುಘಲಕ್*

🌹🌹🌹
*ನಗರಗಳ ನಿರ್ಮಾಪಕರ ರಾಜ* ಎಂದು ಫಿರೋಜ್ ಷ ತುಘಲಕನನ್ನು ಕರೆಯುತ್ತಾರೆ.
🌺🌺🌺🌺🌺🌺🌺🌺🌺

Amasidda Takali
9901494699

🌹ಸೈಯದ್ ಸಂತತಿಯ ಸ್ಥಾಪಕ:~  *ಖಿಜರ್ ಖಾನ್*

🌹ಲೋದಿ ಮನೆತನದ ಸ್ಥಾಪಕ :~ *ಬಹಲೂಲ ಲೋದಿ*

🌹ಲೋದಿ ಸಂತತಿಯ ಪ್ರಸಿದ್ಧ ಅರಸ :~ *ಸಿಕಂದರ್ ಲೋದಿ*

🌹ದೆಹಲಿ ಸುಲ್ತಾನರ ಕೊನೆಯ ಅರಸ :~ *ಇಬ್ರಾಹಿಮ್ ಲೋದಿ*


Article-
amasiddatakali@gmail.com
(21/05/17 : 9:30pm)
👍🏾👍🏾👍🏾👍🏾👍🏾👍🏾👍🏾

ಮೊಗಲರ ಬಗ್ಗೆ ಮುಂದುವರೆಯುದು*******

Wednesday, 10 May 2017

ಭಾರತದ ಬಗ್ಗೆ ಮಾಹಿತಿ ಭಾಗ 2

ಭಾರತದ ಬಗ್ಗೆ ಮಾಹಿತಿ
ಭಾಗ 2

Jnanavahinigk group

Amasidda Takali


🌹ಭಾರತವು 32,87,263 ಚ.ಕಿ.ಮಿ ವಿಸ್ತೀರ್ಣ ಹೊಂದಿದೆ

🌹ಭಾರತವನ್ನು ಇಂಡಿಯಾ,ಹಿಂದುಸ್ಥಾನ ಎಂದು ಕರೆಯುತ್ತಾರೆ

🌹ಇಂಡಿಯಾ ಎಂಬ ಹೆಸರು ಸಿಂಧು ನದಿಯಿಂದ ಬಳಕೆಗೆ ಬಂದಿದೆ

🌹 ಭಾರತ ಎಂಬ ಹೆಸರು ಭರತ ಎಂಬ ಚಕ್ರವರ್ತಿ ಆಳ್ವಿಕೆಯಿಂದ ಬಂದಿದೆ

🌹 ಭಾರತವು ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಷ್ಟ್ರವಾಗಿದೆ ಮತ್ತು ಜನಸಂಖ್ಯೆಯಲ್ಲಿ ಚೀನಾದ ನಂತರ 2ನೇ ಸ್ಥಾನದಲ್ಲಿದೆ

🌺
ಭಾರತದ ಜನಸಂಖ್ಯೆಯು 2011ರ ಜನಗಣತಿ ಪ್ರಕಾರ 121 ಕೋಟಿ ಪ್ರಸ್ತುತ 125 ಕೋಟಿ ಕ್ಕಿಿಂತ ಹೆಚ್ಚು ೆ ಆಗಿದೆ
🌺

🌺ಭಾರತವು ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರಿಗೂ 3214km ಉದ್ದವಿದೆ

🌺 ಗುಜರಾತ್ ಯಿಂದ ಅರುಣಾಚಲ ಪ್ರದೇಶದವರೆಗೆ 2933 km ಅಗಲವಿದೆ

🌺
ಭಾರತ 2 ರಾಷ್ಟ್ರಗಳೊಂದಿಗೆ ಜಲಗಡಿ ಮತ್ತು 7 ರಾಷ್ಟ್ರಗಳೊಂದಿಗೆ ಭೂಗಡಿ ಹಂಚಿಕೊಂಡಿದೆ .

🌺 ಜಲಗಡಿ ಹಂಚಿಕೊಂಡಿರುವ 2 ರಾಷ್ಟ್ರಗಳು
ಶ್ರೀಲಂಕಾ
ಮಾಲ್ಡೀವ್ಸ

🌺
ಭೂಗಡಿ ಹಂಚಿಕೊಂಡಿರುವ 7 ರಾಷ್ಟ್ರಗಳೆಂದರೆ
ಅಫಘಾನಿಸ್ತಾನ
ಬಾಂಗ್ಲಾದೇಶ
ಮಯಾನ್ಮರ್
ಪಾಕಿಸ್ತಾನ
ಭೂತಾನ
ನೇಪಾಳ
ಚೀನಾ
🌺

ಅತಿ ಉದ್ದವಾಗಿ ಭೂಗಡಿ ಹೊಂದಿರುವ ದೇಶ ಬಾಂಗ್ಲಾದೇಶ

🌺

ಅತಿ ಕಡಿಮೆ ಭೂಗಡಿ ಹೊಂದಿರುವ ದೇಶ ಅಫಘಾನಿಸ್ತಾನ

🌺🌺🌹🌹🌹
ಅಮಸಿದ್ದ
🌺🌺🌺🌺🌺



🌺🌺🌺🌺🌺🌺🌺
🌺🌺🌺🌺🌺🌺
🌺🌺🌺🌺🌺
🌺🌺🌺🌺
🌺🌺🌺
🌺🌺
ಭಾರತವು ಒಟ್ಟು 29 ರಾಜ್ಯಗಳು 6ಕೆಂದ್ರಾಡಳಿತ ಪ್ರದೇಶ ಒಂದು ರಾಷ್ಟ್ರೀಯ ರಾಜಧಾನಿ ದೆಹಲಿ ಹೊಂದಿದೆ

🌹
ಅತಿದೊಡ್ಡ ರಾಜ್ಯ ರಾಜಸ್ಥಾನ (ವಿಸ್ತೀರ್ಣದಲ್ಲಿ)
🌹
ಅತಿ ಚಿಕ್ಕ ರಾಜ್ಯ ಗೋವಾ

🌹
ಜನಸಂಖ್ಯೆಯಲ್ಲಿ ದೊಡ್ಡ ರಾಜ್ಯ ಉತ್ತರಪ್ರದೇಶ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುತ್ತಾರೆ

🌹
ಜನಸಂಖ್ಯೆಯಲ್ಲಿ ಅತಿ ಚಿಕ್ಕರಾಜ್ಯ ಸಿಕ್ಕಿಂ

🌹 ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ದೆಹಲಿ, ಕಡಿಮೆ ಲಕ್ಷದ್ವಿಪ್


🌺🌺

ಅತಿ ಉದ್ದವಾದ ಕರಾವಳಿ ಹೊಂದಿರುವ ರಾಜ್ಯ - ಗುಜರಾತ್


Amasidda takali


ಭಾರತದ ಭೂಗೋಳ ಮುಂದುವರೆದ ಭಾಗ
⚪ಜ್ಞಾನವಾಹಿನಿ⚪
🌺ಅತ್ಯಂತ ಎತ್ತರವಾದ ಭಾರತದ ಶಿಖರ K2
8611ಮೀ ಎತ್ತರವಾಗಿದೆ

🌺ಜಗತ್ತಿನ ಎತ್ತರವಾದ ಶಿಖರ ಮೌಂಟ್ ಎವರೆಸ್ಟ್
ಇದು 8848ಮೀ ಎತ್ತರವಿದ್ದು ಟಿಬೆಟ್ ಮತ್ತು ನೇಪಾಳ ಮಧ್ಯ ಕಂಡು ಬರುತ್ತದೆ.
ಇದನ್ನು ಮೊದಲು ಏರಿದವರು ಎಡ್ಮಂಡ್ ಹಿಲರಿ ಮತ್ತು ಥೆನ್ ಸಿಂಗ್

🌺ಇದನ್ನು ಮೊದಲು ಏರಿದ ಮಹಿಳೆ ಜುಂಕೋ ತಾಬೆ ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಮಹಿಳೆ ಬಚೆಂದ್ರಿ ಪಾಲ್



3ನೇ ಎತ್ತರವಾದ ಶಿಖರ ಕಾಂಚನ ಜುಂಗಾ

ಹಿಮಾದ್ರಿ ಪರ್ತತದಲ್ಲಿ ಕಂಡು ಬರುವ ಇತರೆ ಪರ್ವತ ಎಂದರೆ
👇👇👇👇
ಧವಳಗಿರಿ🌺
ನಂಗಾಪರ್ವತ⚫
ನಂದಾದೆವಿ🔴
ಗೌರಿಶಂಕರ⚪
ಮಾಕುಲ್ ಇತ್ಯಾದಿ🌹

ಕಾಂಚನ ಜುಂಗಾ ಇತ್ತೀಚೆಗೆ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆ ಆಗಿದೆ

ಹಿಮಾಲಯ ಪರ್ವತ ವ್ಯಾಪಿಸಿರುವ ದೇಶಗಳು⚪⚪⚪⚪⚪⚪⚪⚪⚪

ಅಫಘಾನಿಸ್ತಾನ⚪
ಮಯನ್ಮರಾ⚪
ಪಾಕಿಸ್ತಾನ ⚪
ಭೂತಾನ⚪
ನೇಪಾಳ ⚪
ಭಾರತ⚪
ಚೀನಾ⚪

⚪ಉತ್ತರ ಭಾರತ ಮೈದಾನವನ್ನು ಭಾರತದ 💚 ಹೃದಯ ಭಾಗವೆಂದು ಕರೆಯುತ್ತಾರೆ

ಛೊಟಾನಾಗ್ಪರನ್ನು ಭಾರತದ ರೊರ್ಹ ಎಂದು ಕರೆಯುತ್ತಾರೆ

🌴🌴🌴
ಭಾರತದ ಪಶ್ಚಿಮ ಮತ್ತು ನೈರುತ್ಯ ಭಾಗಕ್ಕೆ ಅರಬ್ಬಿ ಸಮುದ್ರ ಆವರಿಸಿಕೊಂಡಿದೆ ಈ ಸಮುದ್ರ ತೀರದಲ್ಲಿ ಕಂಡು ಬರುವ ಪ್ರಮುಖ ನಗರಗಳೆಂದರೆ amu💅🏻L ಮುಂಬಯಿ, ಮಂಗಳೂರು,ಸುರತ, ಕೊಚ್ಚಿ ಕರಾಚಿ

ಸಿಂಧು ನೆತ್ರಾವತಿ,ಮಾಂಡೊವಿ,ಶರಾವತಿ,ನರ್ಮಾದ,ತಪತಿ ಬಂದು ಸೇರುತ್ತವೆ

💚💚💚💚💚
ಶಿಕ್ಷಣವೇ ಶಕ್ತಿ
💚💚💚💚💚

ಗಂಗಾ ಬ್ರಹ್ಮ ಪುತ್ರ,ಗೋದಾವರಿ, ಕೃಷ್ಣ, ಕಾವೇರಿ, ಬಂಗಾಳ ಕೊಲ್ಲಿ ಸೇರುವ ಪ್ರಮುಖ ನದಿಗಳು

⚫ಬಂಗಾಲ ಕೊಲ್ಲಿ⚫
ಅತಿ ದೊಡ್ಡ ಕೊಲ್ಲಿ ಇದು
ಕಲ್ಕತ್ತಾ, ಹಾಲ್ದಾಯಿ,ಚೆನ್ನೈಿ,ವಿಶಾಕಪಟ್ಟಣ,ಟುಟುಕೊರಿಯಂ ಇಲ್ಲಿನ ಪ್ರಮುಖ ಬಂದರು
ಇತರೆ
ಢಾಕಾ- ಬಾಂಗ್ಲಾದೇಶ
ರಂಗೊನ್- ಮಯಾನ್ಮರ್
💚
💚ಅಮಸಿದ್ದ 💚
💚

ಹಿಂದು ಮಹಾಸಾಗರ ಇದು 3ನೇ ದೊಡ್ಡ ಸಾಗರ,ಇದು ಭಾರತದ ದಕ್ಷಿಣ ಭಾಗದಲ್ಲಿ ಇದೆ
⚫⚫⚫⚫⚫⚫
ಭಾರತದಲ್ಲಿ ಕರಾವಳಿ ಹಂಚಿಕೊಂಡಿರುವ ರಾಜ್ಯಗಳು
ಪಶ್ಚಿಮ ಬಂಗಾಳ 💚
ಆಂಧ್ರಪ್ರದೇಶ 💚
ತಮಿಳುನಾಡು💚
ಮಹಾರಾಷ್ಟ್ರ 💚
ಗುಜರಾತ್ 💚
ಕರ್ನಾಟಕ💚
ಓರಿಸಾ 💚
ಕೇರಳ💚
ಗೋವಾ💚
💚ಜ್ಞಾನ ವಾಹಿನಿ💚

ಪೂರ್ವ ಕರಾವಳಿ ರಾಜ್ಯಗಳು

(AP OT)

A- ಆಂಧ್ರಪ್ರದೇಶ
P- ಪ.ಬಂಗಾಳ
O- ಒರಿಸ್ಸಾ
T- ತಮಿಳುನಾಡು
⚪⚪⚪⚪⚪
💚ಪಶ್ಚಿಮ ಕರಾವಳಿಯ ರಾಜ್ಯಗಳ 💚
(G2 M K2)
G- ಗುಜರಾತ್
G-ಗೋವಾ
*M- ಮಹಾರಾಷ್ಟ್*ರ
K-ಕರ್ನಾಟಕ
K- ಕೇರಳ


🌺ಅತಿ ಹೆಚ್ಚು ಕರಾವಳಿ ಹೊಂದಿರುವ ರಾಜ್ಯ ಗುಜರಾತ್
ಗುಜರಾತ್ ನಲ್ಲಿ ಕಾಂಡ್ಲಾ ಬಂದರು ಕಂಡು ಬರುತ್ತದೆ ಇಲ್ಲಿ ಒಟ್ಟು 3 2ಬಂದರು ಇವೆ🌺⚫🌺⚫🌺
ಕರ್ನಾಟಕ - ನವಮಂಗಳುರ
ಮಹಾರಾಷ್ಟ್ರದ -ಮುಂಬಯಿ

ಕರ್ನಾಟಕದ ಹೆಬ್ಬಾಗಿಲು ನವಮಂಗಳೂರು


ಭಾರತದ ಹೆಬ್ಬಾಗಿಲು ಮುಂಬಯಿ ಬಂದರು ಎಂದು ಕರೆಯುತ್ತಾರೆ


⚫ಭಾರತವು ಒಟ್ಟು 6100km ಕರಾವಳಿ ತೀರ ಹೊಂದಿದೆ ⚫

ಕರ್ನಾಟಕ 320kmಕರಾವಳಿ ತೀರ ಹೊಂದಿದೆ

Article
Amasiddatakalii

📚ಜ್ಞಾನವಾಹಿನಿGK📚

🌺 ಪೂರ್ವ ಘಟ್ಟಗಳು ಹರಡಿರುವ ರಾಜ್ಯಗಳೆಂದರೆ ಪಶ್ಚಿಮ ಬಂಗಳ ತಮಿಳುನಾಡು
ಒರಿಸ್ಸಾ,
ಆಂಧ್ರಪ್ರದೇಶ
🌺🌺🌺🌺

ಪೂರ್ವ ಘಟ್ಟದಲ್ಲಿ ಅತ್ಯಂತ ಎತ್ತರವಾದ ಶಿಖರ ಅರ್ಮಕೊಂಡ
🔴
🔴ಪೂರ್ವ ಘಟ್ಟದಲ್ಲಿ ಹರಿಯುವ ಪ್ರಮುಖ ನದಿಗಳು ಸಬರ,ಿ ನಾಗವಲ್ಲಿ, ಚಂಪಾವತಿ

🔴
ವಿಂಧ್ಯಪರ್ವತದ ಅತ್ಯಂತ ಎತ್ತರವಾದ ಶಿಖರ ಅಮರಕಂಟಕ

🔴 ಪಶ್ಚಿಮ ಘಟ್ಟದ ಅತ್ಯಂತ ಎತ್ತರವಾದ ಶಿಖರ ಅನೈಮುಡಿ

ಭಾರತದಲ್ಲಿ ಅತಿ ಕಡಿಮೆ ಮಳೆ ಬಿಳ್ಳುವ ಪ್ರದೇಶ:~
ರಾಜಸ್ಥಾನದ ರೋಹ್ಲಿ

🔴 ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಸ್ಥಳ:~ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ

🔴 ಭಾರತದಲ್ಲಿ ಹೆಚ್ಚು ಮಳೆ ಪಡೆಯುವ ಪ್ರದೇಶ:~ ಮೌಸಿನರಾಮ್

🔴 ಕರ್ನಾಟಕದಲ್ಲಿ ಆಗುಂಬೆಯನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯುತ್ತಾರೆ .
ಆಗುಂಬೆ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶವಾಗಿತ್ತು ಆದರೆ ಇತ್ತೀಚೆಗೆ 2011ರ ನಂತರ ಆಗುಂಬೆಗಿಂತ ಹುಲಿಕಲ್ ನಲ್ಲಿ ಅತಿಹೆಚ್ಚು ಮಳೆ ದಾಖಲೆಯಾದ ಪ್ರದೇಶವಾಗಿದೆ
🔴🔴🔴🔴🔴🔴🔴
ಆಗುಂಬೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಪ್ರದೇಶದಲ್ಲಿ ಇದೆ
🔴🔴🔴🔴🔴🔴🔴

🔴🔴🔴🔴🔴🔴
ಹುಲಿಕಲ್
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರದೇಶದಲ್ಲಿದ


.........
🔴
ಮರಭೂಮಿಯ ಹಡಗು ಎಂದು 🐪🐪🐪 ಕರೆಯುತ್ತಾರೆ

🌏
ಥಾರ ಮರಭುಮಿ ಹರಡಿರುವ ರಾಜ್ಯಗಳು :~ ರಾಜಸ್ಥಾನ, ಪಂಜಾಬ್, ಗುಜರಾತ್, ಹರಿಯಾಣ

🌹
ಓಯಸಿಸ್ :~ ಮರಭೂಮಿಯಲ್ಲಿ ನೀರು ಕಂಡುಬರುವುದನ್ನು ಓಯಸಿಸ್ ಎಂದು ಕರೆಯುತ್ತಾರೆ

🎀

🔴
ಮೆಕ್ಕಲು ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳು :~ ಗೋಧಿ,ಭತ್ತ,ಹತ್ತಿ,ಕಬ್ಬು,ಸೆಣಬು

🔴🔴
ರೇಗಾರ್ ಮಣ್ಣು ಎಂದು ಕಪ್ಪು ಮಣ್ಣನ್ನು ಕರೆಯುತ್ತಾರೆ

🌹 ಹತ್ತಿ ಬೇಳೆಗೆ ಸೂಕ್ತ ಮಣ್ಣು:~ ಕಪ್ಪು ಮಣ್ಣು

🌹 ಕೆಂಪು ಬಣ್ಣಿನಲ್ಲಿ ರಾಗಿ ಬೆಳೆಯಲು ಸೂಕ್ತವಾಗಿದೆ

🌹 ಅಮಸಿದ್ದ ಟಾಕಳಿ



ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯನವನ ಯಾವುದು??

ಜೆಮ್ ಕಾರ್ಬೆಟ್
ಇದು ಉತ್ತರಖಂಡದಲ್ಲಿದೆ ಹಾಗದರೆ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅವುಗಳು ಇರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆಯೋಣ
💐
ಕಾಜಿರಂಗ್ ರಾಷ್ಟ್ರೀಯ ಉದ್ಯಾನವನ~ ಆಸ್ಸಂ

💐
ಮಾನಸ್ ರಾಷ್ಟ್ರೀಯ ಉದ್ಯಾನವನ~ ಅಸ್ಸಾಂ

💐
ಗ್ರೇಟ್ ಹಿಮಾಲಯ ರಾಷ್ಟ್ರೀಯ ಉದ್ಯನವನ:~ ಹಿಮಾಚಲಪ್ರದೇಶ

💐
ನಂದಾದೇವಿ ರಾಷ್ಟ್ರೀಯ ಉದ್ಯಾನವನ~ ಉತ್ತರಖಂಡ

💐
ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ;~ ಪಶ್ಚಿಮ ಬಂಗಾಳ
ಇವು☝☝ ವಿಶ್ವಪರಂಪರೆ ಪಟ್ಟಿಗೆ ಸೇರಿವೆ 🌏
📚
💐
ಗಿರ್ ರಾಷ್ಟ್ರೀಯ ಉದ್ಯಾನವನ :~ ಗುಜರಾತ್
💐
ರಣತಂಬೋರ್ ರಾಷ್ಟ್ರೀಯ ಉದ್ಯಾನವನ~ ರಾಜಸ್ಥಾನ

💐
ಸಾರಿಸ್ಕಾ ರಾಷ್ಟ್ರೀಯ ಉದ್ಯಾನವನ~ ರಾಜಸ್ಥಾನ


💐
ರಚ್ಚಿಗಾಮ್ ರಾಷ್ಟ್ರೀಯ ಉದ್ಯಾನವನ~ ಜಮ್ಮು ಕಾಶ್ಮೀರ ಮತ್ತು ಸಲಿಂ ಅಲಿ ಉದ್ಯಾನವನ ಇಲ್ಲೇ ಇದೆ

💐
ಇಂದಿರಾಗಾಂಧಿ ರಾಷ್ಟ್ರೀಯ ಉದ್ಯಾನವನ :~ ತಮಿಳುನಾಡು

💐
ಬಂಧವ್ಯಾಘ್ರ- ಮಧ್ಯಪ್ರದೇಶ

💐
ಪೇರಿಯಾರ್ ರಾಷ್ಟ್ರೀಯ ಉದ್ಯಾನವನ:~ ಕೇರಳ

💐
ಇಂದಿರಾವತಿ-ಛತ್ತಿಸಘಡ್

💐
❤❤❤
ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು

❤❤❤❤

ಅಣಸಿ- ಉ.ಕನ್ನಡ
💐
ಬಂಡೀಿಪುರ- ಚಾಮರಾಜನಗರ
💐
ಕುದುರೆ ಮುಖ *ಚಿ ಮಂಗಳೂರು
💐
ನಾಗರಹೊಳೆ- ಕೊಡಗು





JNANAVAHINIGK
🐐🐐🐐🐐🐐🐐
🐐🐐🐐🐐🐐🐐
ಕುರುಬರ ಖಂಡವೆಂದು ಆಸ್ಟ್ರೇಲಿಯಾವನ್ನು ಕರೆಯುತ್ತಾರೆ ..

ಪ್ರಪಂಚದಲ್ಲಿ ಅತಿ ಹೆಚ್ಚು 🐐🐐 ಕುರಿ ಸಾಕಾಣಿಕೆಯ ರಾಷ್ಟ್ರ ಆಸ್ಟ್ರೇಲಿಯಾ

🇮🇳
ಭಾರತವು ಎಮ್ಮೆ ಸಾಕಣಿಕೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ

🇮🇳 ಭಾರತವು ಭತ್ತದ ಉತ್ಪಾದನೆಯಲ್ಲಿ ಚೀನಾದ ನಂತರ2ನೇ ಸ್ಥಾನದಲ್ಲಿದೆ.
ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುತ್ತಾರೆ,

🌺 ಆಂಧ್ರಪ್ರದೇಶವನ್ನು ಭತ್ತದ ಕಣಜ ಎಂದು ಕರೆಯುತ್ತಾರೆ
...........................................
ಬಾಸುಮತಿ ಅಕ್ಕಿ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇದೆ
..................................ಙ........
🇮🇳
ಜಗತ್ತಿನಲ್ಲಿ ಗೋಧಿ ಉತ್ಪಾದನೆಯಲ್ಲಿ ಚೀನಾದ ನಂತರ ಭಾರತ 2ನೇ ಸ್ಥಾನದಲ್ಲಿ ಇದೆ

ಪಂಚಾಬ್ ನ್ನು ಗೋದಿಯ ಕಣಜ ಎಂದು ಕರೆಯುತ್ತಾರೆ

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ರಾಜ್ಯ
🌺

ಜಗತ್ತಿನಲ್ಲಿ ಅಮೆರಿಕದ ನಂತರ ಜೋಳ ಉತ್ಪಾದನೆಯಲ್ಲಿ 🇮🇳ಭಾರತ 2ನೇ ಸ್ಥಾನದಲ್ಲಿದೆ

🌺 ಭಾರತದಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು ಜೋಳ ಉತ್ಪಾದಿಸುವ ರಾಜ್ಯ

🌺
🇮🇳 ಮೆಕ್ಕೆಜೋಳ ಉತ್ಪಾದನೆಯಲ್ಲಿ ಅಮೇರಿಕ ನಂತರ 🇮🇳ಭಾರತ ದ್ವಿತೀಯ ಸ್ಥಾನದಲ್ಲಿದೆ

ಅಮಸಿದ್ದ
❤❤
ಪ್ರಪಂಚದಲ್ಲೆ ರಾಗಿ ಉತ್ಪಾದನೆಯಲ್ಲಿ 🇮🇳ಭಾರತ ಮೊದಲ ಸ್ಥಾನದಲ್ಲಿದ್ದು ಭಾರದಲ್ಲಿ ಕರ್ನಾಟಕ ರಾಗಿ ಉತ್ಪಾನೆಯಲ್ಲಿ ಪ್ರಥಮ ಸ್ಥಾನ ಹೊಂದಿದ್ದು ಕರ್ನಾಟಕದಲ್ಲಿ ತುಮಕೂರು ಜಿಲ್ಲೆ ಅತಿ ಹೆಚ್ಚು ರಾಗಿ ಉತ್ಪಾದಿಸುವ ಜಿಲ್ಲೆ
❤❤

🌺
ತೊಗರಿಯ ಕಣಜ ಎಂದು ಕಲ್ಬುರ್ಗಿಯನ್ನು ಕರೆಯುತ್ತಾರೆ

🌺
🇮🇳 ಶೇಂಗಾ ಉತ್ಪಾದನೆಯಲ್ಲಿ ಚೀನಾದ ನಂತರ🇮🇳 ಭಾರತ ಎರಡನೆಯ ಸ್ಥಾನ ಹೊಂದಿದೆ

🌺 ಶೆಂಗಾವನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ

🌺🚗
ಜಗತ್ತಿನಲ್ಲಿ ಮೆಣಸಿನಕಾಯಿ ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನ ಹೊಂದಿದೆ
ಭಾರತವನ್ನು ಸಾಂಬಾರ್ ಪದಾರ್ಥಗಳ ನಾಡು ಎನ್ನುವರು

🇮🇳
ಶುಂಠಿಯನ್ನು ಉತ್ಪಾನೆಯಲ್ಲಿ ಭಾರತ ಪ್ರಸಿದ್ಧಿ ಹೊಂದಿದೆ

🇮🇳
ಅತಿ ಹೆಚ್ಚು ಸಜ್ಜೆ ಬೆಳೆಯುವ ರಾಷ್ಟ್ರ ಭಾರತ

🇮🇳🌾🌾🌾
ಕಬ್ಬು 🌾🌾 ಪರಿಸರ ಪ್ರೇಮಿ ಎಂದು ಕರೆಯುತ್ತಾರೆ

ಕಬ್ಬು ಉತ್ಪಾನೆಯಲ್ಲಿ ಬ್ರೆಜಿಲ್ ನಂತರ ಭಾರತ ನಮ ಎರಡನೇ ಸ್ಥಾನ ಹೊಂದಿದೆ

ಸಕ್ಕರೆ ಬಟ್ಟಲು ಬ್ರೆಜಿಲ್ 🌺

ಕರ್ನಾಟಕದಲ್ಲಿ

ಸಕ್ಕರೆ ನಗರ - ಮಂಡ್ಯ

ಸಕ್ಕರೆ ಜಿಲ್ಲೆ - ಬೆಳಗಾವಿ

🌺
ಭಾರತ ಏಲಕ್ಕಿ ಉತ್ಪಾನೆಯಲ್ಲಿ ಪ್ರಥಮ ಸ್ಥಾನ ಇದೆ
ಸಾಂಬರಗಳ ಸುವಾಸಿತ ರಾಣಿ ಏಲಕ್ಕಿ
ಕೇರಳದಲ್ಲಿ ಅತಿ ಹೆಚ್ಚು ಏಲಕ್ಕಿ ಉತ್ಪಾದಿಸುತ್ತಾರೆ,

🌺 ಕರ್ನಾಟಕದಲ್ಲಿ ಹಾವೇರಿಯನ್ನು ಏಲಕ್ಕಿ ನಗರ ಎನ್ನುವರ

ಕರ್ನಾಟಕದ
ಕಲ್ಬುರ್ಗಿ ,ವಿಜಯಪರ ಜಿಲ್ಲೆಯಲ್ಲಿ ಅತಿ ಹೆಚ್ಚು ಜೋಳ ಬೆಳೆಯುತ್ತಾರೆ

✌🏿ಅಮಸಿದ್ದ ಟಾಕಳಿ✌🏿
ಜ್ಞಾನವಾಹಿನಿ

amasiddatakali@gmail.com

9901494699

ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ನೀರು ಒದಗಿಸುವದು ಬಾವಿ ನೀರಾವರಿ ವಿಧ
💐
ಉತ್ತರ ಭಾರತದ ಪ್ರಮುಖ ನದಿಗಳು
🏞 ಸಿಂಧು
🏞 ಬ್ರಹ್ಮಪುತ್ರ
🏞 ಗಂಗಾ
🏞 ಯಮುನಾ
☝ ಇದರಲ್ಲಿ ಸಿಂಧು ನದಿ ಪಶ್ಚಿಮಕ್ಕೆ ಹರೆಯುವುದು, ಉಳಿದವು ಪೂರ್ವಕ್ಕೆ ಹರೆಯುವ ನದಿಗಳಾಗಿವೆ

💐
ಸಿಂಧು ನದಿ ಕೈಲಾಸ ಪರ್ವತದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುವುದು
💐
ಸಿಂಧು ನದಿಯನ್ನು ನದಿಗಳ ತಂದೆ ಎಂದು ಕರೆಯುತ್ತಾರೆ

💐
ಸಿಂಧು ನದಿಯ ಉಪನದಿಗಳು
ಜೀಲಂ
ಚೀನಾಬ್
ಸಟ್ಲೇಜ್
ರಾವಿ
ಬಿಯಾಸ್ :~ ಇವು 5 ನದಿಗಳು ಪಂಜಾಬ್ ನಲ್ಲಿ ಹರೆಯುವುದರಿಂದ! ಪಂಜಾಬ್ ನ್ನು ಪಂಚನದಿಗ ರಾಜ್ಯ! ಎಂದು ಕರೆಯುತ್ತಾರೆ

(ಬಿಜಾಪುರ ನ್ನು ಪಂಚನದಿಗಳ ಜಿಲ್ಲೆ ಎನ್ನುವರು)🏞🌺🏞

💐
🏞👏🏞🏞🏞🏞

ಭಾರತದ ರಾಷ್ಟ್ರೀಯ ನದಿ ಎಂದು ಗಂಗಾ ನದಿಯನ್ನು ಕರೆಯುತ್ತಾರೆ.

ಗಂಗಾನದಿಯ ಡಾಲ್ಫನನ್ನು ರಾಷ್ಟ್ರೀಯ ಜಲಜರ ಪ್ರಾಣಿ ಎಂದು ಘೋಷಿಸಿದೆ

🏞ಗಂಗಾನದಿಯ ಉಗಮ ಸ್ಥಳ :~ ಗಂಗೋತ್ರಿ

🏞 ಗಂಗಾನದಿಯ ದಡದಲ್ಲಿ ಇರತ್ಕಂತ ಪ್ರಮುಖ ನಗರಗಳು :~
🏦ವಾರಣಸಿ
🏨 ಗಾಜಿಪುರ
💒ಕನ್ಪುರ್
🏛ಪಾಟ್ನಾ
🌇ಹರಿದ್ವಾರ
🎆ಋಷಿಕೇಶ ಇತ್ಯಾದಿ
🚗🚗🚗🚗🚗🚗🚗🚗🚗

ಯಮುನಾ ನದಿಯ ಉಗಮ ಸ್ಥಳ

ಯನನೋತ್ರಿ🏔

🏞ಯಮುನಾ ನದಿ ದಡದಲ್ಲಿ ಕಂಡು ಬರುವ ಪ್ರಮುಖ ನಗರಗಳು
🏨 ದೆಹಲಿ
🕌ಆಗ್ರಾ
🏛 ಮಥುರಾ ಇತ್ಯಾದಿ
🌺🌺🌺
🌺🌺
🌺
ಬ್ರಹ್ಮ ಪುತ್ರ ನದಿ
🏞🏞🏞
ಬ್ರಹ್ಮ ಪುತ್ರ ನದಿಯ ಉಗಮಸ್ಥಾನ:~ ಚಿಮಯುಂಗಡಂಗ್

ತಿಸ್ತಾ ನದಿ ಬ್ರಹ್ಮಪುತ್ರ ನದಿಯ ಉಪನದಿಯಾಗಿದ್ದು ಇದನ್ನು ಸಿಕ್ಕಂನ ಜೀವನದಿ ಎನ್ನುವರು

🏞🏞🏞🏞🏞🏞🏞
ದಕ್ಷಿಣ ಭಾರತದ ಪ್ರಮುಖ ನದಿಗಳು
ನರ್ಮದಾ 🏞
ತಪತಿ🏞
ಸಾಬರಮತಿ 🏞
ಕಾಳಿ 🏞
ಮಹಾದಾಯಿ🏞
ಲೂನಿ🏞
ಶರಾವತಿ 🏞
ನೇತ್ರಾವತಿ 🏞

ವಿ.ಸೂಚನೆ:~*ಈ ☝ ಮೇಲಿನ ನದಿಗಳು ಪಶ್ಚಿಮಕ್ಕೆ ಹರೆದು ಅರಬ್ಬಿ ಸಮುದ್ರ ಸೇರುತ್ತವೆ*
🏞🏞🏞🏞
ದಾಮೋದರ
ಮಹಾನದಿ
ಗೋದಾವರಿ
ಕೃಷ್ಣಾ
ಕಾವೇರಿ: ಇವು ಪೂರ್ವಕ್ಕೆ ಹರೆದು ಬಂಗಾಳ ಕೊಲ್ಲಿ ಸೇರುತ್ತೇವೆ
🔴

🏞ಲುನಿ ನದಿಯ ಉಗಮಸ್ಥಾನ ;~ ಅನಾಸಾಗರ

🏞 ನರ್ಮದಾ ನದಿಯ ಉಗಮಸ್ಥಾನ :~ ಅಮರಕಂಟಕ

🏞
ಮಹಾದಾಯಿ ನದಿ ಗೋವಾದ ಜೀವನದಿ ಎನ್ನುವರು. ಇದರ ಉಗಮಸ್ಥಾನ ಬೆಳಗಾವಿ ಜಿಲ್ಲೆ ಭೀಮಗಡ
🌺🌺
🏞 ತಪತಿ ನದಿಯನ್ನು ಸೂರ್ಯನ ಮಗಳು ಎಂದು ಕರೆಯುತ್ತಾರೆ,

🏞 ಶರಾವತಿ ನದಿಯ ಉಗಮಸ್ಥಾನ :~ ತೀರ್ಥಹಳ್ಲಿ ತಾಲ್ಲೂಕು ಅಂಬುತಿರ್ಥ

🏞 ನೇತ್ರಾವತಿ ಉಗಮಸ್ಥಾನ :~ ಚಿಕ್ಕಮಗಳೂರು ಜಿಲ್ಲೆ ರಾಮನದುರ್ಗ

🌺🌺 🌺🌺

ಪೆರಿಯಾರ ನದಿಯನ್ನು ಕೇರಳದ ಜೀವನದಿ ಎನ್ನುವರು
.🌺


🏞🏔
ದಾಮೋದರ ನದಿಯನ್ನು "ಪಶ್ಚಿಮ ಬಂಗಾಳದ" ಕಣ್ಣೀರು ನದಿ ಎಂದು ಕರೆಯುತ್ತಾರೆ.

❤🌺

ಒಡಿಸ್ಸದ ಕಣ್ಣೀರು ನದಿ ಎಂದು ಮಹಾನದಿಯನ್ನು ಕರೆಯುತ್ತಾರೆ

ಮಹಾನದಿ ಒಡಿಸ್ಸಾದ ಜೀವನದಿ ಎಂದು ಸಹ ಕರೆಯುತ್ತಾರೆ.

🏞💐 ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ನದಿ- ಗೋದಾವರಿ.
ಇದು ಮಹಾರಾಷ್ಟ್ರದ ನಾಸಿಕ ಜಿಲ್ಲೆಯಲ್ಲಿ ಉಗಮಿಸುತ್ತದೆ.

*❤🌺❤
ಕೃಷ್ಣಾ ನದಿಯ ಉಗಮಸ್ಥಾನ :` ಮಹಬಲೇಶ್ವರ

🌺
ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು



amu💅🏻L:

ಭಾರತದ ಅಣೆಕಟ್ಟುಗಳು

ದೇಶದ ಅತಿ ಉದ್ದಬವಾದ ಅಣೆಕಟ್ಟು ---- ಹಿರಾಕುಡ್

🏃�🏔🏔
ಅತಿ ಎತ್ತರವಾದ ಅಣೆಕಟ್ಟು --- ತೆಹರಿ

🏔🏔
ಸ್ವತಂತ್ರ ಭಾರತದ ಮೊದಲು ಅಣೆಕಟ್ಟು ------ ದಾಮೋದರ

ರಿಹಾಂದ್ 🏔🏔🏔 ಅಣೆಕಟ್ಟು ಉತ್ತರ ಪ್ರದೇಶದಲ್ಲಿದೆ

🌺🌺
ಬಾಕ್ರಾನಂಗಲ್ ಅಣೆಕಟ್ಟು ಸಟ್ಲಜ್ ನದಿಗೆ ಹಿಮಾಚಲ ಪ್ರದೇಶದಲ್ಲಿ ಕಟ್ಟಲಾಗಿದೆ


🌺🌺
ತುಂಗಭದ್ರಾ ಆಣೆಕಟ್ಟು ಬಳ್ಳಾರಿ ಜಿಲ್ಲೆಯಲ್ಲಿದೆ

🌺

ಚಿಲ್ಕಾ ಸರೋವರ --ಒಡಿಸ್ಸ

ದಾಲ್ ಸರೋವರ ಜಮ್ಮು ಕಾಶ್ಮೀರ

🌺
ಲೋಕ್ಟಕ್ ಸರೋವರ --- ಮಣಿಪುರ

ಪುಷ್ಕರ ಸರೋವರ -- ರಾಜಸ್ಥಾನ

🌺🌺
ನೈನಿತಲಾ ಸರೋವರ ಉತ್ತರ ಖಂಡ

🌺🌺
ಲೋನಾರ ಸರೋವರ ಮಹಾರಾಷ್ಟ್ರ

🌺🌺

ಜಗತ್ತಿನ ಅತಿ ದೊಡ್ಡ ಸರೋವರ ಕ್ಯಾಸ್ಪಿಯನ್ ಸರೋವರ

🌺

✈ಭಾರತದ ಪ್ರಮುಖ ವಿಮಾನ ನಿಲ್ದಾಣಗಳು✈✈

🛥🛬 ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಂಬಯಿ
🚀🛬🛫✈


🛬🛫✈🛩🚀
ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಹ್ಮದಾಬಾದ


✈🛬🛫✈
ರಾಜಾಝಾನ್ಸಿ ವಿಮಾನ ನಿಲ್ದಾಣ ಪಂಜಾಬ್
🌺🌺

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು


🌺🌺
ಕೊಚ್ಚಿ ಅ.ವಿಮಾನ ನಿಲ್ದಾಣ - ಕೇರಳ
✈✈✈


amu💅🏻L: ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ *ದೆಹಲಿ

🌺🌺
📝📝
ಅಮಸಿದ್ದ ಟಾಕಳಿ

ಗವರ್ನರ್‌ ಜನರಲ್‌ ಮತ್ತು ವೈಸರಾಯ್ ರಗಳ ಬಗ್ಗೆ

*ಗೌರ್ನರ್ ಜನರಗಳ ಬಗ್ಗೆ ಮತ್ತು ವೈಸರಾಯ್ ರ ಬಗ್ಗೆ ವಿಶೇಷತೆ* 📲ರಾಬರ್ಟ್ ಕ್ಲೈವ್ 1765-67 📲ವಾರನ್ ಹೇಸ್ಟಿಂಗ್ಸ್ 1767-85 📲ಕಾರನ್ ವಾಲಿಸ್ 1785-93 📲ಸರ್ ...